🎉 Up to 70% Off Selected ItemsShop Sale
25 ಶ್ರೇಷ್ಠ ಕತೆಗಳು
ಯಂಡಮೂರಿ ವೀರೇಂದ್ರನಾಥ್ ಏನಾದರೂ ಬರೆದರೆಂದರೆ ಅದು ವಿಶಿಷ್ಟವಾದ ಭಾವಾಭಿವ್ಯಕ್ತಿಯ ಶೈಲಿಯಿಂದ ಮೂಡಿಬಂದಿರುತ್ತದೆ ಖಚಿತವಾಗಿ, ಪುಟ ಪುಟಗಳಲ್ಲೂ ಹೊಸ ಹೊಸ ಸಂವೇದನೆಗಳನ್ನು ಮೀಟುವ ಸಾಲುಗಳು; ಯಾವುದೇ ವಿಷಯವನ್ನು ಎತ್ತಿಕೊಂಡರೂ ಆಳವಾಗಿ ವಿಶ್ಲೇಷಣೆ ನಡೆಸುವ ಕೌಶಲ; ಸುತ್ತಮುತ್ತಲಿನವರನ್ನೇ ಪಾತ್ರಗಳನ್ನಾಗಿಸಿ ಅನಿರೀಕ್ಷಿತ ಸಮಸ್ಯೆಗಳನ್ನು ಎದುರಿಸುವಂತೆ ಮಾಡಿ ವಿಶಿಷ್ಟ ನಿರ್ಧಾರಗಳನ್ನು ಕೈಗೊಂಡು ಕತೆಗೆ ಅನಿರೀಕ್ಷಿತ ತಿರುವನ್ನು ಕೊಡಿಸುವಲ್ಲಿ ವಿಶೇಷ ಚತುರತೆ,
ಈ ಕೃತಿಯಲ್ಲಿ ಯಂಡಮೂರಿ ವೀರೇಂದ್ರನಾಥರ 25 ಶ್ರೇಷ್ಠ ಕತೆಗಳನ್ನು ಆರಿಸಿ, ಹಿರಿಯ ಅನುವಾದಕರ ನೆರವಿನಿಂದ ಕನ್ನಡಕ್ಕೆ ತರಲಾಗಿದೆ. ಇಲ್ಲಿರುವ ಒಂದೊಂದು ಕೃತಿಗಳೂ ವಿಶಿಷ್ಟ. ಓದುತ್ತಾ ಹೋದಂತೆ ಯಂಡಮೂರಿಯವರ ಅಪರೂಪದ ಪ್ರತಿಭೆ ನಿಮ್ಮನ್ನು ಆವರಿಸಿಕೊಳ್ಳುವುದರಲ್ಲಿ ಸಂದೇಹವೇನು?
ಸುಧಾ ಎಂಟರ್ಪ್ರೈಸಸ್
ಈ ಕೃತಿಯಲ್ಲಿ ಯಂಡಮೂರಿ ವೀರೇಂದ್ರನಾಥರ 25 ಶ್ರೇಷ್ಠ ಕತೆಗಳನ್ನು ಆರಿಸಿ, ಹಿರಿಯ ಅನುವಾದಕರ ನೆರವಿನಿಂದ ಕನ್ನಡಕ್ಕೆ ತರಲಾಗಿದೆ. ಇಲ್ಲಿರುವ ಒಂದೊಂದು ಕೃತಿಗಳೂ ವಿಶಿಷ್ಟ. ಓದುತ್ತಾ ಹೋದಂತೆ ಯಂಡಮೂರಿಯವರ ಅಪರೂಪದ ಪ್ರತಿಭೆ ನಿಮ್ಮನ್ನು ಆವರಿಸಿಕೊಳ್ಳುವುದರಲ್ಲಿ ಸಂದೇಹವೇನು?
ಸುಧಾ ಎಂಟರ್ಪ್ರೈಸಸ್
Product Information
Product Information
Shipping & Returns
Shipping & Returns

25 ಶ್ರೇಷ್ಠ ಕತೆಗಳು
25 ಶ್ರೇಷ್ಠ ಕತೆಗಳು
ಯಂಡಮೂರಿ ವೀರೇಂದ್ರನಾಥ್ ಏನಾದರೂ ಬರೆದರೆಂದರೆ ಅದು ವಿಶಿಷ್ಟವಾದ ಭಾವಾಭಿವ್ಯಕ್ತಿಯ ಶೈಲಿಯಿಂದ ಮೂಡಿಬಂದಿರುತ್ತದೆ ಖಚಿತವಾಗಿ, ಪುಟ ಪುಟಗಳಲ್ಲೂ ಹೊಸ ಹೊಸ ಸಂವೇದನೆಗಳನ್ನು ಮೀಟುವ ಸಾಲುಗಳು; ಯಾವುದೇ ವಿಷಯವನ್ನು ಎತ್ತಿಕೊಂಡರೂ ಆಳವಾಗಿ ವಿಶ್ಲೇಷಣೆ ನಡೆಸುವ ಕೌಶಲ; ಸುತ್ತಮುತ್ತಲಿನವರನ್ನೇ ಪಾತ್ರಗಳನ್ನಾಗಿಸಿ ಅನಿರೀಕ್ಷಿತ ಸಮಸ್ಯೆಗಳನ್ನು ಎದುರಿಸುವಂತೆ ಮಾಡಿ ವಿಶಿಷ್ಟ ನಿರ್ಧಾರಗಳನ್ನು ಕೈಗೊಂಡು ಕತೆಗೆ ಅನಿರೀಕ್ಷಿತ ತಿರುವನ್ನು ಕೊಡಿಸುವಲ್ಲಿ ವಿಶೇಷ ಚತುರತೆ,
ಈ ಕೃತಿಯಲ್ಲಿ ಯಂಡಮೂರಿ ವೀರೇಂದ್ರನಾಥರ 25 ಶ್ರೇಷ್ಠ ಕತೆಗಳನ್ನು ಆರಿಸಿ, ಹಿರಿಯ ಅನುವಾದಕರ ನೆರವಿನಿಂದ ಕನ್ನಡಕ್ಕೆ ತರಲಾಗಿದೆ. ಇಲ್ಲಿರುವ ಒಂದೊಂದು ಕೃತಿಗಳೂ ವಿಶಿಷ್ಟ. ಓದುತ್ತಾ ಹೋದಂತೆ ಯಂಡಮೂರಿಯವರ ಅಪರೂಪದ ಪ್ರತಿಭೆ ನಿಮ್ಮನ್ನು ಆವರಿಸಿಕೊಳ್ಳುವುದರಲ್ಲಿ ಸಂದೇಹವೇನು?
ಸುಧಾ ಎಂಟರ್ಪ್ರೈಸಸ್
ಈ ಕೃತಿಯಲ್ಲಿ ಯಂಡಮೂರಿ ವೀರೇಂದ್ರನಾಥರ 25 ಶ್ರೇಷ್ಠ ಕತೆಗಳನ್ನು ಆರಿಸಿ, ಹಿರಿಯ ಅನುವಾದಕರ ನೆರವಿನಿಂದ ಕನ್ನಡಕ್ಕೆ ತರಲಾಗಿದೆ. ಇಲ್ಲಿರುವ ಒಂದೊಂದು ಕೃತಿಗಳೂ ವಿಶಿಷ್ಟ. ಓದುತ್ತಾ ಹೋದಂತೆ ಯಂಡಮೂರಿಯವರ ಅಪರೂಪದ ಪ್ರತಿಭೆ ನಿಮ್ಮನ್ನು ಆವರಿಸಿಕೊಳ್ಳುವುದರಲ್ಲಿ ಸಂದೇಹವೇನು?
ಸುಧಾ ಎಂಟರ್ಪ್ರೈಸಸ್
$0.65
Original: $2.16
-70%25 ಶ್ರೇಷ್ಠ ಕತೆಗಳು—
$2.16
$0.65Product Information
Product Information
Shipping & Returns
Shipping & Returns
Description
ಯಂಡಮೂರಿ ವೀರೇಂದ್ರನಾಥ್ ಏನಾದರೂ ಬರೆದರೆಂದರೆ ಅದು ವಿಶಿಷ್ಟವಾದ ಭಾವಾಭಿವ್ಯಕ್ತಿಯ ಶೈಲಿಯಿಂದ ಮೂಡಿಬಂದಿರುತ್ತದೆ ಖಚಿತವಾಗಿ, ಪುಟ ಪುಟಗಳಲ್ಲೂ ಹೊಸ ಹೊಸ ಸಂವೇದನೆಗಳನ್ನು ಮೀಟುವ ಸಾಲುಗಳು; ಯಾವುದೇ ವಿಷಯವನ್ನು ಎತ್ತಿಕೊಂಡರೂ ಆಳವಾಗಿ ವಿಶ್ಲೇಷಣೆ ನಡೆಸುವ ಕೌಶಲ; ಸುತ್ತಮುತ್ತಲಿನವರನ್ನೇ ಪಾತ್ರಗಳನ್ನಾಗಿಸಿ ಅನಿರೀಕ್ಷಿತ ಸಮಸ್ಯೆಗಳನ್ನು ಎದುರಿಸುವಂತೆ ಮಾಡಿ ವಿಶಿಷ್ಟ ನಿರ್ಧಾರಗಳನ್ನು ಕೈಗೊಂಡು ಕತೆಗೆ ಅನಿರೀಕ್ಷಿತ ತಿರುವನ್ನು ಕೊಡಿಸುವಲ್ಲಿ ವಿಶೇಷ ಚತುರತೆ,
ಈ ಕೃತಿಯಲ್ಲಿ ಯಂಡಮೂರಿ ವೀರೇಂದ್ರನಾಥರ 25 ಶ್ರೇಷ್ಠ ಕತೆಗಳನ್ನು ಆರಿಸಿ, ಹಿರಿಯ ಅನುವಾದಕರ ನೆರವಿನಿಂದ ಕನ್ನಡಕ್ಕೆ ತರಲಾಗಿದೆ. ಇಲ್ಲಿರುವ ಒಂದೊಂದು ಕೃತಿಗಳೂ ವಿಶಿಷ್ಟ. ಓದುತ್ತಾ ಹೋದಂತೆ ಯಂಡಮೂರಿಯವರ ಅಪರೂಪದ ಪ್ರತಿಭೆ ನಿಮ್ಮನ್ನು ಆವರಿಸಿಕೊಳ್ಳುವುದರಲ್ಲಿ ಸಂದೇಹವೇನು?
ಸುಧಾ ಎಂಟರ್ಪ್ರೈಸಸ್
ಈ ಕೃತಿಯಲ್ಲಿ ಯಂಡಮೂರಿ ವೀರೇಂದ್ರನಾಥರ 25 ಶ್ರೇಷ್ಠ ಕತೆಗಳನ್ನು ಆರಿಸಿ, ಹಿರಿಯ ಅನುವಾದಕರ ನೆರವಿನಿಂದ ಕನ್ನಡಕ್ಕೆ ತರಲಾಗಿದೆ. ಇಲ್ಲಿರುವ ಒಂದೊಂದು ಕೃತಿಗಳೂ ವಿಶಿಷ್ಟ. ಓದುತ್ತಾ ಹೋದಂತೆ ಯಂಡಮೂರಿಯವರ ಅಪರೂಪದ ಪ್ರತಿಭೆ ನಿಮ್ಮನ್ನು ಆವರಿಸಿಕೊಳ್ಳುವುದರಲ್ಲಿ ಸಂದೇಹವೇನು?
ಸುಧಾ ಎಂಟರ್ಪ್ರೈಸಸ್












