🎉 Up to 70% Off Selected ItemsShop Sale
ಅಮ್ಮಾವ್ರ ಕಾಲ್ಗುಣ
ಇಲ್ಲಿರುವ ಎಲ್ಲವನ್ನೂ -ಕೆಲವು ಮಾತ್ರ ಹೊರತು- ಆಗಲೇ ನಾವೆಲ್ಲಿಯೋ ಓದಿದ್ದೇವೆ ಎಂದು ಅನೇಕರಿಗೆ ಅನಿಸಿದರೆ ಆಶ್ಚರ್ಯವೇನಿಲ್ಲ. ಹೌದು, "ಸುಧಾ" ಮತ್ತು "ಪ್ರಜಾವಾಣಿ" ಪತ್ರಿಕೆಗಳಲ್ಲಿ ಓದಿದ್ದೀರಿ. ಈ ಪತ್ರಿಕೆಗಳ ಸಂಪಾದಕರ ಉಪಕಾರವನ್ನು ಇಲ್ಲಿ ಸ್ಮರಿಸುತ್ತೇನೆ.
ಇವೆಲ್ಲವೂ ಕಟ್ಟೂಕಥೆಗಳೋ, ಜೀವನದಲ್ಲಿಯ ಘಟನೆಗಳೋ? ನಾನು ಹೇಗೆ ಹೇಳಲಿ ? ನನ್ನ ರಸಿಕ ವಾಚಕ ಮಿತ್ರರು ಈ ಪ್ರಶ್ನೆಗೆ ಉತ್ತರ ಹೇಳಬೇಕು. ಅಷ್ಟು ನೀರಸ, ನಿರ್ಜೀವವಾಗಿದ್ದರೆ ಕಟ್ಟು ಕಥೆ, ಜೀವಕಳೆ ಕಂಡುಬಂದಲ್ಲಿ ನಿಜವಾದ ಘಟನೆ. ಬಾಳು 'ಕವಿಸೃಷ್ಟಿ'ಗಿಂತಲೂ ವಿಚಿತ್ರ ಎಂಬ ಮಾತು ಸರ್ವವಿದಿತ.
ಜೀವನಕ್ಕೆ ಕನ್ನಡಿ ಹಿಡಿಯುತ್ತಾನೆ ಸಾಹಿತಿ. ಇದು ಸರಿ , ಇದು ತಪ್ಪು ಎಂಬುದು ಅವನ ಕಾರ್ಯವ್ಯಾಪ್ತಿಯಲ್ಲಿಲ್ಲ. ಇದು ಹೀಗೆದೆ ಎಂದು ತೋರಿಸಿ ಹಿಂದೆ ಸರಿಯುವುದು ಅವನ ಧರ್ಮ. ನ್ಯಾಯಮೂರ್ತಿಯಲ್ಲ. ನೀತಿಭೋಧಕನೂ ಅಲ್ಲ ಅವನು. ಪಾದ್ರಿಯ ಸೋಗು ಅವನಿಗೇಕೆ?
ಈ ಪುಟ್ಟ ಪುಸ್ತಕ ಮಾಡಬೇಕಾದುದಷ್ಟೇ ಮಾಡಿರುವುದೂ ಅಷ್ಟೇ.
ಇದರ ಬಗ್ಗೆ ಇನ್ನೂ ಹೇಳುವುದು ಒಳ್ಳೆಯ ಅಭಿರುಚಿ ಅನಿಸಲಾರದು.
ಇದೆಲ್ಲ ಆಯಿತು ಕೊಂಡು ಓದುವವರು ?
ಈ ಎಲ್ಲರಿಗೂ ನಾನು ಋಣಿ.
- ಇಂತು
ಬೀchi
ಇವೆಲ್ಲವೂ ಕಟ್ಟೂಕಥೆಗಳೋ, ಜೀವನದಲ್ಲಿಯ ಘಟನೆಗಳೋ? ನಾನು ಹೇಗೆ ಹೇಳಲಿ ? ನನ್ನ ರಸಿಕ ವಾಚಕ ಮಿತ್ರರು ಈ ಪ್ರಶ್ನೆಗೆ ಉತ್ತರ ಹೇಳಬೇಕು. ಅಷ್ಟು ನೀರಸ, ನಿರ್ಜೀವವಾಗಿದ್ದರೆ ಕಟ್ಟು ಕಥೆ, ಜೀವಕಳೆ ಕಂಡುಬಂದಲ್ಲಿ ನಿಜವಾದ ಘಟನೆ. ಬಾಳು 'ಕವಿಸೃಷ್ಟಿ'ಗಿಂತಲೂ ವಿಚಿತ್ರ ಎಂಬ ಮಾತು ಸರ್ವವಿದಿತ.
ಜೀವನಕ್ಕೆ ಕನ್ನಡಿ ಹಿಡಿಯುತ್ತಾನೆ ಸಾಹಿತಿ. ಇದು ಸರಿ , ಇದು ತಪ್ಪು ಎಂಬುದು ಅವನ ಕಾರ್ಯವ್ಯಾಪ್ತಿಯಲ್ಲಿಲ್ಲ. ಇದು ಹೀಗೆದೆ ಎಂದು ತೋರಿಸಿ ಹಿಂದೆ ಸರಿಯುವುದು ಅವನ ಧರ್ಮ. ನ್ಯಾಯಮೂರ್ತಿಯಲ್ಲ. ನೀತಿಭೋಧಕನೂ ಅಲ್ಲ ಅವನು. ಪಾದ್ರಿಯ ಸೋಗು ಅವನಿಗೇಕೆ?
ಈ ಪುಟ್ಟ ಪುಸ್ತಕ ಮಾಡಬೇಕಾದುದಷ್ಟೇ ಮಾಡಿರುವುದೂ ಅಷ್ಟೇ.
ಇದರ ಬಗ್ಗೆ ಇನ್ನೂ ಹೇಳುವುದು ಒಳ್ಳೆಯ ಅಭಿರುಚಿ ಅನಿಸಲಾರದು.
ಇದೆಲ್ಲ ಆಯಿತು ಕೊಂಡು ಓದುವವರು ?
ಈ ಎಲ್ಲರಿಗೂ ನಾನು ಋಣಿ.
- ಇಂತು
ಬೀchi
Product Information
Product Information
Shipping & Returns
Shipping & Returns

ಅಮ್ಮಾವ್ರ ಕಾಲ್ಗುಣ
ಅಮ್ಮಾವ್ರ ಕಾಲ್ಗುಣ
ಇಲ್ಲಿರುವ ಎಲ್ಲವನ್ನೂ -ಕೆಲವು ಮಾತ್ರ ಹೊರತು- ಆಗಲೇ ನಾವೆಲ್ಲಿಯೋ ಓದಿದ್ದೇವೆ ಎಂದು ಅನೇಕರಿಗೆ ಅನಿಸಿದರೆ ಆಶ್ಚರ್ಯವೇನಿಲ್ಲ. ಹೌದು, "ಸುಧಾ" ಮತ್ತು "ಪ್ರಜಾವಾಣಿ" ಪತ್ರಿಕೆಗಳಲ್ಲಿ ಓದಿದ್ದೀರಿ. ಈ ಪತ್ರಿಕೆಗಳ ಸಂಪಾದಕರ ಉಪಕಾರವನ್ನು ಇಲ್ಲಿ ಸ್ಮರಿಸುತ್ತೇನೆ.
ಇವೆಲ್ಲವೂ ಕಟ್ಟೂಕಥೆಗಳೋ, ಜೀವನದಲ್ಲಿಯ ಘಟನೆಗಳೋ? ನಾನು ಹೇಗೆ ಹೇಳಲಿ ? ನನ್ನ ರಸಿಕ ವಾಚಕ ಮಿತ್ರರು ಈ ಪ್ರಶ್ನೆಗೆ ಉತ್ತರ ಹೇಳಬೇಕು. ಅಷ್ಟು ನೀರಸ, ನಿರ್ಜೀವವಾಗಿದ್ದರೆ ಕಟ್ಟು ಕಥೆ, ಜೀವಕಳೆ ಕಂಡುಬಂದಲ್ಲಿ ನಿಜವಾದ ಘಟನೆ. ಬಾಳು 'ಕವಿಸೃಷ್ಟಿ'ಗಿಂತಲೂ ವಿಚಿತ್ರ ಎಂಬ ಮಾತು ಸರ್ವವಿದಿತ.
ಜೀವನಕ್ಕೆ ಕನ್ನಡಿ ಹಿಡಿಯುತ್ತಾನೆ ಸಾಹಿತಿ. ಇದು ಸರಿ , ಇದು ತಪ್ಪು ಎಂಬುದು ಅವನ ಕಾರ್ಯವ್ಯಾಪ್ತಿಯಲ್ಲಿಲ್ಲ. ಇದು ಹೀಗೆದೆ ಎಂದು ತೋರಿಸಿ ಹಿಂದೆ ಸರಿಯುವುದು ಅವನ ಧರ್ಮ. ನ್ಯಾಯಮೂರ್ತಿಯಲ್ಲ. ನೀತಿಭೋಧಕನೂ ಅಲ್ಲ ಅವನು. ಪಾದ್ರಿಯ ಸೋಗು ಅವನಿಗೇಕೆ?
ಈ ಪುಟ್ಟ ಪುಸ್ತಕ ಮಾಡಬೇಕಾದುದಷ್ಟೇ ಮಾಡಿರುವುದೂ ಅಷ್ಟೇ.
ಇದರ ಬಗ್ಗೆ ಇನ್ನೂ ಹೇಳುವುದು ಒಳ್ಳೆಯ ಅಭಿರುಚಿ ಅನಿಸಲಾರದು.
ಇದೆಲ್ಲ ಆಯಿತು ಕೊಂಡು ಓದುವವರು ?
ಈ ಎಲ್ಲರಿಗೂ ನಾನು ಋಣಿ.
- ಇಂತು
ಬೀchi
ಇವೆಲ್ಲವೂ ಕಟ್ಟೂಕಥೆಗಳೋ, ಜೀವನದಲ್ಲಿಯ ಘಟನೆಗಳೋ? ನಾನು ಹೇಗೆ ಹೇಳಲಿ ? ನನ್ನ ರಸಿಕ ವಾಚಕ ಮಿತ್ರರು ಈ ಪ್ರಶ್ನೆಗೆ ಉತ್ತರ ಹೇಳಬೇಕು. ಅಷ್ಟು ನೀರಸ, ನಿರ್ಜೀವವಾಗಿದ್ದರೆ ಕಟ್ಟು ಕಥೆ, ಜೀವಕಳೆ ಕಂಡುಬಂದಲ್ಲಿ ನಿಜವಾದ ಘಟನೆ. ಬಾಳು 'ಕವಿಸೃಷ್ಟಿ'ಗಿಂತಲೂ ವಿಚಿತ್ರ ಎಂಬ ಮಾತು ಸರ್ವವಿದಿತ.
ಜೀವನಕ್ಕೆ ಕನ್ನಡಿ ಹಿಡಿಯುತ್ತಾನೆ ಸಾಹಿತಿ. ಇದು ಸರಿ , ಇದು ತಪ್ಪು ಎಂಬುದು ಅವನ ಕಾರ್ಯವ್ಯಾಪ್ತಿಯಲ್ಲಿಲ್ಲ. ಇದು ಹೀಗೆದೆ ಎಂದು ತೋರಿಸಿ ಹಿಂದೆ ಸರಿಯುವುದು ಅವನ ಧರ್ಮ. ನ್ಯಾಯಮೂರ್ತಿಯಲ್ಲ. ನೀತಿಭೋಧಕನೂ ಅಲ್ಲ ಅವನು. ಪಾದ್ರಿಯ ಸೋಗು ಅವನಿಗೇಕೆ?
ಈ ಪುಟ್ಟ ಪುಸ್ತಕ ಮಾಡಬೇಕಾದುದಷ್ಟೇ ಮಾಡಿರುವುದೂ ಅಷ್ಟೇ.
ಇದರ ಬಗ್ಗೆ ಇನ್ನೂ ಹೇಳುವುದು ಒಳ್ಳೆಯ ಅಭಿರುಚಿ ಅನಿಸಲಾರದು.
ಇದೆಲ್ಲ ಆಯಿತು ಕೊಂಡು ಓದುವವರು ?
ಈ ಎಲ್ಲರಿಗೂ ನಾನು ಋಣಿ.
- ಇಂತು
ಬೀchi
$1.08
ಅಮ್ಮಾವ್ರ ಕಾಲ್ಗುಣ—
$1.08
Product Information
Product Information
Shipping & Returns
Shipping & Returns
Description
ಇಲ್ಲಿರುವ ಎಲ್ಲವನ್ನೂ -ಕೆಲವು ಮಾತ್ರ ಹೊರತು- ಆಗಲೇ ನಾವೆಲ್ಲಿಯೋ ಓದಿದ್ದೇವೆ ಎಂದು ಅನೇಕರಿಗೆ ಅನಿಸಿದರೆ ಆಶ್ಚರ್ಯವೇನಿಲ್ಲ. ಹೌದು, "ಸುಧಾ" ಮತ್ತು "ಪ್ರಜಾವಾಣಿ" ಪತ್ರಿಕೆಗಳಲ್ಲಿ ಓದಿದ್ದೀರಿ. ಈ ಪತ್ರಿಕೆಗಳ ಸಂಪಾದಕರ ಉಪಕಾರವನ್ನು ಇಲ್ಲಿ ಸ್ಮರಿಸುತ್ತೇನೆ.
ಇವೆಲ್ಲವೂ ಕಟ್ಟೂಕಥೆಗಳೋ, ಜೀವನದಲ್ಲಿಯ ಘಟನೆಗಳೋ? ನಾನು ಹೇಗೆ ಹೇಳಲಿ ? ನನ್ನ ರಸಿಕ ವಾಚಕ ಮಿತ್ರರು ಈ ಪ್ರಶ್ನೆಗೆ ಉತ್ತರ ಹೇಳಬೇಕು. ಅಷ್ಟು ನೀರಸ, ನಿರ್ಜೀವವಾಗಿದ್ದರೆ ಕಟ್ಟು ಕಥೆ, ಜೀವಕಳೆ ಕಂಡುಬಂದಲ್ಲಿ ನಿಜವಾದ ಘಟನೆ. ಬಾಳು 'ಕವಿಸೃಷ್ಟಿ'ಗಿಂತಲೂ ವಿಚಿತ್ರ ಎಂಬ ಮಾತು ಸರ್ವವಿದಿತ.
ಜೀವನಕ್ಕೆ ಕನ್ನಡಿ ಹಿಡಿಯುತ್ತಾನೆ ಸಾಹಿತಿ. ಇದು ಸರಿ , ಇದು ತಪ್ಪು ಎಂಬುದು ಅವನ ಕಾರ್ಯವ್ಯಾಪ್ತಿಯಲ್ಲಿಲ್ಲ. ಇದು ಹೀಗೆದೆ ಎಂದು ತೋರಿಸಿ ಹಿಂದೆ ಸರಿಯುವುದು ಅವನ ಧರ್ಮ. ನ್ಯಾಯಮೂರ್ತಿಯಲ್ಲ. ನೀತಿಭೋಧಕನೂ ಅಲ್ಲ ಅವನು. ಪಾದ್ರಿಯ ಸೋಗು ಅವನಿಗೇಕೆ?
ಈ ಪುಟ್ಟ ಪುಸ್ತಕ ಮಾಡಬೇಕಾದುದಷ್ಟೇ ಮಾಡಿರುವುದೂ ಅಷ್ಟೇ.
ಇದರ ಬಗ್ಗೆ ಇನ್ನೂ ಹೇಳುವುದು ಒಳ್ಳೆಯ ಅಭಿರುಚಿ ಅನಿಸಲಾರದು.
ಇದೆಲ್ಲ ಆಯಿತು ಕೊಂಡು ಓದುವವರು ?
ಈ ಎಲ್ಲರಿಗೂ ನಾನು ಋಣಿ.
- ಇಂತು
ಬೀchi
ಇವೆಲ್ಲವೂ ಕಟ್ಟೂಕಥೆಗಳೋ, ಜೀವನದಲ್ಲಿಯ ಘಟನೆಗಳೋ? ನಾನು ಹೇಗೆ ಹೇಳಲಿ ? ನನ್ನ ರಸಿಕ ವಾಚಕ ಮಿತ್ರರು ಈ ಪ್ರಶ್ನೆಗೆ ಉತ್ತರ ಹೇಳಬೇಕು. ಅಷ್ಟು ನೀರಸ, ನಿರ್ಜೀವವಾಗಿದ್ದರೆ ಕಟ್ಟು ಕಥೆ, ಜೀವಕಳೆ ಕಂಡುಬಂದಲ್ಲಿ ನಿಜವಾದ ಘಟನೆ. ಬಾಳು 'ಕವಿಸೃಷ್ಟಿ'ಗಿಂತಲೂ ವಿಚಿತ್ರ ಎಂಬ ಮಾತು ಸರ್ವವಿದಿತ.
ಜೀವನಕ್ಕೆ ಕನ್ನಡಿ ಹಿಡಿಯುತ್ತಾನೆ ಸಾಹಿತಿ. ಇದು ಸರಿ , ಇದು ತಪ್ಪು ಎಂಬುದು ಅವನ ಕಾರ್ಯವ್ಯಾಪ್ತಿಯಲ್ಲಿಲ್ಲ. ಇದು ಹೀಗೆದೆ ಎಂದು ತೋರಿಸಿ ಹಿಂದೆ ಸರಿಯುವುದು ಅವನ ಧರ್ಮ. ನ್ಯಾಯಮೂರ್ತಿಯಲ್ಲ. ನೀತಿಭೋಧಕನೂ ಅಲ್ಲ ಅವನು. ಪಾದ್ರಿಯ ಸೋಗು ಅವನಿಗೇಕೆ?
ಈ ಪುಟ್ಟ ಪುಸ್ತಕ ಮಾಡಬೇಕಾದುದಷ್ಟೇ ಮಾಡಿರುವುದೂ ಅಷ್ಟೇ.
ಇದರ ಬಗ್ಗೆ ಇನ್ನೂ ಹೇಳುವುದು ಒಳ್ಳೆಯ ಅಭಿರುಚಿ ಅನಿಸಲಾರದು.
ಇದೆಲ್ಲ ಆಯಿತು ಕೊಂಡು ಓದುವವರು ?
ಈ ಎಲ್ಲರಿಗೂ ನಾನು ಋಣಿ.
- ಇಂತು
ಬೀchi










