🎉 Up to 70% Off Selected ItemsShop Sale
ಆನಂದಾಮೈಡ್
ಮಿದುಳಿನ ಒಳನೀರಲ್ಲಿ ಕಿಕ್ ಕೆಮಿಕಲ್ ಉಕ್ಕಬೇಕೆ?
ಹಾಗಿದ್ದರೆ ಮೆರಥಾನ್ ಓಟದಲ್ಲಿ ಭಾಗವಹಿಸಿ, ಅಥವಾ ಧ್ಯಾನ ಮಾಡುತ್ತ ಸಮಾಧಿ ಸ್ಥಿತಿಗೆ ಇಳಿಯಿರಿ, ಅಥವಾ ಅದೇ ಧ್ಯಾನಸ್ಥ ಸ್ಥಿತಿಯಲ್ಲಿ ಈ ಪುಸ್ತಕ ಓದಿ! ಇದರಲ್ಲಿ ಇಂದಿನ ಜಗತ್ತಿನ ಇಂಥ ಎಷ್ಟೊಂದು ಚಮತ್ಕಾರದ ಸತ್ಯಕಥೆಗಳಿವೆ.
• ಗುಡುಗು ಮಿಂಚನ್ನೇ ಕುಟ್ಟಿ ಕಟ್ಟಿ ರಸ ಹಿಂಡಿದವರು
• ರಾಖಿಗಢಿಯಲ್ಲಿ ಮಾಯವಾದ ರಥಾಶ್ವಗಳ ಬೆನ್ನುಹತ್ತಿದವರು
• ಕುಡ್ತೆ ನೀರಿಗಾಗಿ ಹಿಮಖಂಡಕ್ಕೆ ಹಗ್ಗ ಕಟ್ಟಿ ಜಗ್ಗಲು ಹೊರಟವರು
• ಮಂಗನಕಾಯಿಲೆಗೂ ವೈರಾಣು ಯುದ್ಧಾಸ್ತ್ರಕ್ಕೂ ನಂಟು ಅಂಟಿಸಿದವರು
• ಕೊರೊನಾ ಲಸಿಕೆಗೆಂದು ಕಡಲ ಏಡಿಗಳ ನೀಲಿ ರಕ್ತ ಬಸಿದವರು
• ನೀರನ್ನೇ ಘೋರವಿಷವೆಂದು ಝೋನರಿಸಂ ಮೆರೆದವರು
• ಇಐಎ ಕರಡಿಗೆಕೆಂಬಾವುಟ ಬೀಸಿದವರು
-ಎಲ್ಲ ಇಲ್ಲಿ ಮಿಂಚಿ ಮಾಯವಾಗುತ್ತಾರೆ.
ಅನ್ಯಲೋಕದಿಂದ ಬಂದ ಆಂಡ್ರೊಮಿಡಾ ವೈರಸ್ಸಿಗೂ -ಕೊರೊನಾಕ್ಕೂ -ಮಿಡತೆದಾಳಿಗೂ -ಆಂಫನ್ ಚಂಡಮಾರುತಕ್ಕೂ- ಪಾರ್ಥೇನಿಯಂ ಕಳೆಗೂ ಎಂತೆಂಥ ನಂಟಿದೆಯೆಂಬ ತುಂಟನೋಟ ಇಲ್ಲಿದೆ. ಉಗ್ರ ವೈರಸ್ಸಿಗಿಂತ ಪೆದ್ದ ವೈರಸ್ಸೇ ಏಕೆ ಗೆಲ್ಲುತ್ತದೆಂಬ ಒಳನೋಟವೂ ಬೊಗಸೆಯಷ್ಟಲ್ಲದಿದ್ದರೂ ಚಮಚೆಯಷ್ಟಾದರೂ ರಸದೂಟ ಇಲ್ಲಿನ ಪುಟಪುಟಗಳಲ್ಲಿ ಗ್ಯಾರಂಟಿ!
ಹಾಗಿದ್ದರೆ ಮೆರಥಾನ್ ಓಟದಲ್ಲಿ ಭಾಗವಹಿಸಿ, ಅಥವಾ ಧ್ಯಾನ ಮಾಡುತ್ತ ಸಮಾಧಿ ಸ್ಥಿತಿಗೆ ಇಳಿಯಿರಿ, ಅಥವಾ ಅದೇ ಧ್ಯಾನಸ್ಥ ಸ್ಥಿತಿಯಲ್ಲಿ ಈ ಪುಸ್ತಕ ಓದಿ! ಇದರಲ್ಲಿ ಇಂದಿನ ಜಗತ್ತಿನ ಇಂಥ ಎಷ್ಟೊಂದು ಚಮತ್ಕಾರದ ಸತ್ಯಕಥೆಗಳಿವೆ.
• ಗುಡುಗು ಮಿಂಚನ್ನೇ ಕುಟ್ಟಿ ಕಟ್ಟಿ ರಸ ಹಿಂಡಿದವರು
• ರಾಖಿಗಢಿಯಲ್ಲಿ ಮಾಯವಾದ ರಥಾಶ್ವಗಳ ಬೆನ್ನುಹತ್ತಿದವರು
• ಕುಡ್ತೆ ನೀರಿಗಾಗಿ ಹಿಮಖಂಡಕ್ಕೆ ಹಗ್ಗ ಕಟ್ಟಿ ಜಗ್ಗಲು ಹೊರಟವರು
• ಮಂಗನಕಾಯಿಲೆಗೂ ವೈರಾಣು ಯುದ್ಧಾಸ್ತ್ರಕ್ಕೂ ನಂಟು ಅಂಟಿಸಿದವರು
• ಕೊರೊನಾ ಲಸಿಕೆಗೆಂದು ಕಡಲ ಏಡಿಗಳ ನೀಲಿ ರಕ್ತ ಬಸಿದವರು
• ನೀರನ್ನೇ ಘೋರವಿಷವೆಂದು ಝೋನರಿಸಂ ಮೆರೆದವರು
• ಇಐಎ ಕರಡಿಗೆಕೆಂಬಾವುಟ ಬೀಸಿದವರು
-ಎಲ್ಲ ಇಲ್ಲಿ ಮಿಂಚಿ ಮಾಯವಾಗುತ್ತಾರೆ.
ಅನ್ಯಲೋಕದಿಂದ ಬಂದ ಆಂಡ್ರೊಮಿಡಾ ವೈರಸ್ಸಿಗೂ -ಕೊರೊನಾಕ್ಕೂ -ಮಿಡತೆದಾಳಿಗೂ -ಆಂಫನ್ ಚಂಡಮಾರುತಕ್ಕೂ- ಪಾರ್ಥೇನಿಯಂ ಕಳೆಗೂ ಎಂತೆಂಥ ನಂಟಿದೆಯೆಂಬ ತುಂಟನೋಟ ಇಲ್ಲಿದೆ. ಉಗ್ರ ವೈರಸ್ಸಿಗಿಂತ ಪೆದ್ದ ವೈರಸ್ಸೇ ಏಕೆ ಗೆಲ್ಲುತ್ತದೆಂಬ ಒಳನೋಟವೂ ಬೊಗಸೆಯಷ್ಟಲ್ಲದಿದ್ದರೂ ಚಮಚೆಯಷ್ಟಾದರೂ ರಸದೂಟ ಇಲ್ಲಿನ ಪುಟಪುಟಗಳಲ್ಲಿ ಗ್ಯಾರಂಟಿ!
Product Information
Product Information
Shipping & Returns
Shipping & Returns

ಆನಂದಾಮೈಡ್
ಆನಂದಾಮೈಡ್
ಮಿದುಳಿನ ಒಳನೀರಲ್ಲಿ ಕಿಕ್ ಕೆಮಿಕಲ್ ಉಕ್ಕಬೇಕೆ?
ಹಾಗಿದ್ದರೆ ಮೆರಥಾನ್ ಓಟದಲ್ಲಿ ಭಾಗವಹಿಸಿ, ಅಥವಾ ಧ್ಯಾನ ಮಾಡುತ್ತ ಸಮಾಧಿ ಸ್ಥಿತಿಗೆ ಇಳಿಯಿರಿ, ಅಥವಾ ಅದೇ ಧ್ಯಾನಸ್ಥ ಸ್ಥಿತಿಯಲ್ಲಿ ಈ ಪುಸ್ತಕ ಓದಿ! ಇದರಲ್ಲಿ ಇಂದಿನ ಜಗತ್ತಿನ ಇಂಥ ಎಷ್ಟೊಂದು ಚಮತ್ಕಾರದ ಸತ್ಯಕಥೆಗಳಿವೆ.
• ಗುಡುಗು ಮಿಂಚನ್ನೇ ಕುಟ್ಟಿ ಕಟ್ಟಿ ರಸ ಹಿಂಡಿದವರು
• ರಾಖಿಗಢಿಯಲ್ಲಿ ಮಾಯವಾದ ರಥಾಶ್ವಗಳ ಬೆನ್ನುಹತ್ತಿದವರು
• ಕುಡ್ತೆ ನೀರಿಗಾಗಿ ಹಿಮಖಂಡಕ್ಕೆ ಹಗ್ಗ ಕಟ್ಟಿ ಜಗ್ಗಲು ಹೊರಟವರು
• ಮಂಗನಕಾಯಿಲೆಗೂ ವೈರಾಣು ಯುದ್ಧಾಸ್ತ್ರಕ್ಕೂ ನಂಟು ಅಂಟಿಸಿದವರು
• ಕೊರೊನಾ ಲಸಿಕೆಗೆಂದು ಕಡಲ ಏಡಿಗಳ ನೀಲಿ ರಕ್ತ ಬಸಿದವರು
• ನೀರನ್ನೇ ಘೋರವಿಷವೆಂದು ಝೋನರಿಸಂ ಮೆರೆದವರು
• ಇಐಎ ಕರಡಿಗೆಕೆಂಬಾವುಟ ಬೀಸಿದವರು
-ಎಲ್ಲ ಇಲ್ಲಿ ಮಿಂಚಿ ಮಾಯವಾಗುತ್ತಾರೆ.
ಅನ್ಯಲೋಕದಿಂದ ಬಂದ ಆಂಡ್ರೊಮಿಡಾ ವೈರಸ್ಸಿಗೂ -ಕೊರೊನಾಕ್ಕೂ -ಮಿಡತೆದಾಳಿಗೂ -ಆಂಫನ್ ಚಂಡಮಾರುತಕ್ಕೂ- ಪಾರ್ಥೇನಿಯಂ ಕಳೆಗೂ ಎಂತೆಂಥ ನಂಟಿದೆಯೆಂಬ ತುಂಟನೋಟ ಇಲ್ಲಿದೆ. ಉಗ್ರ ವೈರಸ್ಸಿಗಿಂತ ಪೆದ್ದ ವೈರಸ್ಸೇ ಏಕೆ ಗೆಲ್ಲುತ್ತದೆಂಬ ಒಳನೋಟವೂ ಬೊಗಸೆಯಷ್ಟಲ್ಲದಿದ್ದರೂ ಚಮಚೆಯಷ್ಟಾದರೂ ರಸದೂಟ ಇಲ್ಲಿನ ಪುಟಪುಟಗಳಲ್ಲಿ ಗ್ಯಾರಂಟಿ!
ಹಾಗಿದ್ದರೆ ಮೆರಥಾನ್ ಓಟದಲ್ಲಿ ಭಾಗವಹಿಸಿ, ಅಥವಾ ಧ್ಯಾನ ಮಾಡುತ್ತ ಸಮಾಧಿ ಸ್ಥಿತಿಗೆ ಇಳಿಯಿರಿ, ಅಥವಾ ಅದೇ ಧ್ಯಾನಸ್ಥ ಸ್ಥಿತಿಯಲ್ಲಿ ಈ ಪುಸ್ತಕ ಓದಿ! ಇದರಲ್ಲಿ ಇಂದಿನ ಜಗತ್ತಿನ ಇಂಥ ಎಷ್ಟೊಂದು ಚಮತ್ಕಾರದ ಸತ್ಯಕಥೆಗಳಿವೆ.
• ಗುಡುಗು ಮಿಂಚನ್ನೇ ಕುಟ್ಟಿ ಕಟ್ಟಿ ರಸ ಹಿಂಡಿದವರು
• ರಾಖಿಗಢಿಯಲ್ಲಿ ಮಾಯವಾದ ರಥಾಶ್ವಗಳ ಬೆನ್ನುಹತ್ತಿದವರು
• ಕುಡ್ತೆ ನೀರಿಗಾಗಿ ಹಿಮಖಂಡಕ್ಕೆ ಹಗ್ಗ ಕಟ್ಟಿ ಜಗ್ಗಲು ಹೊರಟವರು
• ಮಂಗನಕಾಯಿಲೆಗೂ ವೈರಾಣು ಯುದ್ಧಾಸ್ತ್ರಕ್ಕೂ ನಂಟು ಅಂಟಿಸಿದವರು
• ಕೊರೊನಾ ಲಸಿಕೆಗೆಂದು ಕಡಲ ಏಡಿಗಳ ನೀಲಿ ರಕ್ತ ಬಸಿದವರು
• ನೀರನ್ನೇ ಘೋರವಿಷವೆಂದು ಝೋನರಿಸಂ ಮೆರೆದವರು
• ಇಐಎ ಕರಡಿಗೆಕೆಂಬಾವುಟ ಬೀಸಿದವರು
-ಎಲ್ಲ ಇಲ್ಲಿ ಮಿಂಚಿ ಮಾಯವಾಗುತ್ತಾರೆ.
ಅನ್ಯಲೋಕದಿಂದ ಬಂದ ಆಂಡ್ರೊಮಿಡಾ ವೈರಸ್ಸಿಗೂ -ಕೊರೊನಾಕ್ಕೂ -ಮಿಡತೆದಾಳಿಗೂ -ಆಂಫನ್ ಚಂಡಮಾರುತಕ್ಕೂ- ಪಾರ್ಥೇನಿಯಂ ಕಳೆಗೂ ಎಂತೆಂಥ ನಂಟಿದೆಯೆಂಬ ತುಂಟನೋಟ ಇಲ್ಲಿದೆ. ಉಗ್ರ ವೈರಸ್ಸಿಗಿಂತ ಪೆದ್ದ ವೈರಸ್ಸೇ ಏಕೆ ಗೆಲ್ಲುತ್ತದೆಂಬ ಒಳನೋಟವೂ ಬೊಗಸೆಯಷ್ಟಲ್ಲದಿದ್ದರೂ ಚಮಚೆಯಷ್ಟಾದರೂ ರಸದೂಟ ಇಲ್ಲಿನ ಪುಟಪುಟಗಳಲ್ಲಿ ಗ್ಯಾರಂಟಿ!
$0.52
Original: $1.73
-70%ಆನಂದಾಮೈಡ್—
$1.73
$0.52Product Information
Product Information
Shipping & Returns
Shipping & Returns
Description
ಮಿದುಳಿನ ಒಳನೀರಲ್ಲಿ ಕಿಕ್ ಕೆಮಿಕಲ್ ಉಕ್ಕಬೇಕೆ?
ಹಾಗಿದ್ದರೆ ಮೆರಥಾನ್ ಓಟದಲ್ಲಿ ಭಾಗವಹಿಸಿ, ಅಥವಾ ಧ್ಯಾನ ಮಾಡುತ್ತ ಸಮಾಧಿ ಸ್ಥಿತಿಗೆ ಇಳಿಯಿರಿ, ಅಥವಾ ಅದೇ ಧ್ಯಾನಸ್ಥ ಸ್ಥಿತಿಯಲ್ಲಿ ಈ ಪುಸ್ತಕ ಓದಿ! ಇದರಲ್ಲಿ ಇಂದಿನ ಜಗತ್ತಿನ ಇಂಥ ಎಷ್ಟೊಂದು ಚಮತ್ಕಾರದ ಸತ್ಯಕಥೆಗಳಿವೆ.
• ಗುಡುಗು ಮಿಂಚನ್ನೇ ಕುಟ್ಟಿ ಕಟ್ಟಿ ರಸ ಹಿಂಡಿದವರು
• ರಾಖಿಗಢಿಯಲ್ಲಿ ಮಾಯವಾದ ರಥಾಶ್ವಗಳ ಬೆನ್ನುಹತ್ತಿದವರು
• ಕುಡ್ತೆ ನೀರಿಗಾಗಿ ಹಿಮಖಂಡಕ್ಕೆ ಹಗ್ಗ ಕಟ್ಟಿ ಜಗ್ಗಲು ಹೊರಟವರು
• ಮಂಗನಕಾಯಿಲೆಗೂ ವೈರಾಣು ಯುದ್ಧಾಸ್ತ್ರಕ್ಕೂ ನಂಟು ಅಂಟಿಸಿದವರು
• ಕೊರೊನಾ ಲಸಿಕೆಗೆಂದು ಕಡಲ ಏಡಿಗಳ ನೀಲಿ ರಕ್ತ ಬಸಿದವರು
• ನೀರನ್ನೇ ಘೋರವಿಷವೆಂದು ಝೋನರಿಸಂ ಮೆರೆದವರು
• ಇಐಎ ಕರಡಿಗೆಕೆಂಬಾವುಟ ಬೀಸಿದವರು
-ಎಲ್ಲ ಇಲ್ಲಿ ಮಿಂಚಿ ಮಾಯವಾಗುತ್ತಾರೆ.
ಅನ್ಯಲೋಕದಿಂದ ಬಂದ ಆಂಡ್ರೊಮಿಡಾ ವೈರಸ್ಸಿಗೂ -ಕೊರೊನಾಕ್ಕೂ -ಮಿಡತೆದಾಳಿಗೂ -ಆಂಫನ್ ಚಂಡಮಾರುತಕ್ಕೂ- ಪಾರ್ಥೇನಿಯಂ ಕಳೆಗೂ ಎಂತೆಂಥ ನಂಟಿದೆಯೆಂಬ ತುಂಟನೋಟ ಇಲ್ಲಿದೆ. ಉಗ್ರ ವೈರಸ್ಸಿಗಿಂತ ಪೆದ್ದ ವೈರಸ್ಸೇ ಏಕೆ ಗೆಲ್ಲುತ್ತದೆಂಬ ಒಳನೋಟವೂ ಬೊಗಸೆಯಷ್ಟಲ್ಲದಿದ್ದರೂ ಚಮಚೆಯಷ್ಟಾದರೂ ರಸದೂಟ ಇಲ್ಲಿನ ಪುಟಪುಟಗಳಲ್ಲಿ ಗ್ಯಾರಂಟಿ!
ಹಾಗಿದ್ದರೆ ಮೆರಥಾನ್ ಓಟದಲ್ಲಿ ಭಾಗವಹಿಸಿ, ಅಥವಾ ಧ್ಯಾನ ಮಾಡುತ್ತ ಸಮಾಧಿ ಸ್ಥಿತಿಗೆ ಇಳಿಯಿರಿ, ಅಥವಾ ಅದೇ ಧ್ಯಾನಸ್ಥ ಸ್ಥಿತಿಯಲ್ಲಿ ಈ ಪುಸ್ತಕ ಓದಿ! ಇದರಲ್ಲಿ ಇಂದಿನ ಜಗತ್ತಿನ ಇಂಥ ಎಷ್ಟೊಂದು ಚಮತ್ಕಾರದ ಸತ್ಯಕಥೆಗಳಿವೆ.
• ಗುಡುಗು ಮಿಂಚನ್ನೇ ಕುಟ್ಟಿ ಕಟ್ಟಿ ರಸ ಹಿಂಡಿದವರು
• ರಾಖಿಗಢಿಯಲ್ಲಿ ಮಾಯವಾದ ರಥಾಶ್ವಗಳ ಬೆನ್ನುಹತ್ತಿದವರು
• ಕುಡ್ತೆ ನೀರಿಗಾಗಿ ಹಿಮಖಂಡಕ್ಕೆ ಹಗ್ಗ ಕಟ್ಟಿ ಜಗ್ಗಲು ಹೊರಟವರು
• ಮಂಗನಕಾಯಿಲೆಗೂ ವೈರಾಣು ಯುದ್ಧಾಸ್ತ್ರಕ್ಕೂ ನಂಟು ಅಂಟಿಸಿದವರು
• ಕೊರೊನಾ ಲಸಿಕೆಗೆಂದು ಕಡಲ ಏಡಿಗಳ ನೀಲಿ ರಕ್ತ ಬಸಿದವರು
• ನೀರನ್ನೇ ಘೋರವಿಷವೆಂದು ಝೋನರಿಸಂ ಮೆರೆದವರು
• ಇಐಎ ಕರಡಿಗೆಕೆಂಬಾವುಟ ಬೀಸಿದವರು
-ಎಲ್ಲ ಇಲ್ಲಿ ಮಿಂಚಿ ಮಾಯವಾಗುತ್ತಾರೆ.
ಅನ್ಯಲೋಕದಿಂದ ಬಂದ ಆಂಡ್ರೊಮಿಡಾ ವೈರಸ್ಸಿಗೂ -ಕೊರೊನಾಕ್ಕೂ -ಮಿಡತೆದಾಳಿಗೂ -ಆಂಫನ್ ಚಂಡಮಾರುತಕ್ಕೂ- ಪಾರ್ಥೇನಿಯಂ ಕಳೆಗೂ ಎಂತೆಂಥ ನಂಟಿದೆಯೆಂಬ ತುಂಟನೋಟ ಇಲ್ಲಿದೆ. ಉಗ್ರ ವೈರಸ್ಸಿಗಿಂತ ಪೆದ್ದ ವೈರಸ್ಸೇ ಏಕೆ ಗೆಲ್ಲುತ್ತದೆಂಬ ಒಳನೋಟವೂ ಬೊಗಸೆಯಷ್ಟಲ್ಲದಿದ್ದರೂ ಚಮಚೆಯಷ್ಟಾದರೂ ರಸದೂಟ ಇಲ್ಲಿನ ಪುಟಪುಟಗಳಲ್ಲಿ ಗ್ಯಾರಂಟಿ!












