ಅಂತಃಕರಣ
ಅಂತಃಕರಣ
ತೆರೆದುಕೊಳ್ಳಲು ಕರೆ ನೀಡುವ ಓಲೆಗಳು
ಕನ್ನಡಕ್ಕೆ ಅಪೂರ್ವ ಎನ್ನಿಸುವ ಈ ಪ್ರಬಂಧಗಳು ಮನುಷ್ಯ ನನ್ನು ಅರಿಯಲು ನಮಗೆ ನೆರವಾಗುವ ಮಾಧ್ಯಮಗಳಲ್ಲಿ ಮುಖ್ಯವಾದ ವಿಜ್ಞಾನ ಹಾಗೂ ಸಾಹಿತ್ಯಗಳ ಸೃಜನಶೀಲ ಪ್ರಭಾವಕ್ಕೆ ತೆರೆದುಕೊಂಡ ಮನಸ್ಸಿನ ಸೃಷ್ಟಿಯಾಗಿವೆ.
ವಿಚಾರಗಳು ತಮ್ಮ ಅವತರಣ ಚಿಹ್ನೆಗಳನ್ನು ಕಳಚಿಟ್ಟು ನಮ್ಮ ಅನುಭವವಾಗಬೇಕು; ಬುದ್ದಿಗೆ ಮಾತ್ರವಲ್ಲದೇ ಅಂತಃಕರಣಕ್ಕೂ ಪ್ರಸ್ತುತವೆನ್ನಿಸಬೇಕು; ಹೇಳಿದ್ದು ಬರಿಯ ಹೇಳಿಕೆಯಾಗಿ ಉಳಿಯದೇ ಆಚರಣೆಗೂ ಇಳಿಯಬೇಕು ಎನ್ನುವ ತಹತಹ ವಿಚಾರಗಳ ನುಡಿವಳಿಗೆ ಕಾರಣವಾಗಿದೆ: ಪ್ರಬಂಧಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ 'ಅಂತಃಕರಣ' ಮನುಷ್ಯತ್ವದ ಗುಣವಿಶೇಷಗಳಾದ ಸೃಜನಶೀಲತೆ, ಪ್ರೀತಿ, ಸೌಹಾರ್ದ, ಸದ್ಭಾವನೆ, ಸದಾಶಯಗಳ 'ಉಗಮಸ್ಥಾನ'ದ ಪ್ರತೀಕವಾಗಿದೆ.
'ಅಂತಃಕರಣ' ಪುಸ್ತಕದ ಹೆಸರಷ್ಟೇ ಅಲ್ಲ; ಅದರ ಆಶಯ ಕೂಡಾ!
Product Information
Product Information
Shipping & Returns
Shipping & Returns


ಅಂತಃಕರಣ
ಅಂತಃಕರಣ
ಅಂತಃಕರಣ
ತೆರೆದುಕೊಳ್ಳಲು ಕರೆ ನೀಡುವ ಓಲೆಗಳು
ಕನ್ನಡಕ್ಕೆ ಅಪೂರ್ವ ಎನ್ನಿಸುವ ಈ ಪ್ರಬಂಧಗಳು ಮನುಷ್ಯ ನನ್ನು ಅರಿಯಲು ನಮಗೆ ನೆರವಾಗುವ ಮಾಧ್ಯಮಗಳಲ್ಲಿ ಮುಖ್ಯವಾದ ವಿಜ್ಞಾನ ಹಾಗೂ ಸಾಹಿತ್ಯಗಳ ಸೃಜನಶೀಲ ಪ್ರಭಾವಕ್ಕೆ ತೆರೆದುಕೊಂಡ ಮನಸ್ಸಿನ ಸೃಷ್ಟಿಯಾಗಿವೆ.
ವಿಚಾರಗಳು ತಮ್ಮ ಅವತರಣ ಚಿಹ್ನೆಗಳನ್ನು ಕಳಚಿಟ್ಟು ನಮ್ಮ ಅನುಭವವಾಗಬೇಕು; ಬುದ್ದಿಗೆ ಮಾತ್ರವಲ್ಲದೇ ಅಂತಃಕರಣಕ್ಕೂ ಪ್ರಸ್ತುತವೆನ್ನಿಸಬೇಕು; ಹೇಳಿದ್ದು ಬರಿಯ ಹೇಳಿಕೆಯಾಗಿ ಉಳಿಯದೇ ಆಚರಣೆಗೂ ಇಳಿಯಬೇಕು ಎನ್ನುವ ತಹತಹ ವಿಚಾರಗಳ ನುಡಿವಳಿಗೆ ಕಾರಣವಾಗಿದೆ: ಪ್ರಬಂಧಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ 'ಅಂತಃಕರಣ' ಮನುಷ್ಯತ್ವದ ಗುಣವಿಶೇಷಗಳಾದ ಸೃಜನಶೀಲತೆ, ಪ್ರೀತಿ, ಸೌಹಾರ್ದ, ಸದ್ಭಾವನೆ, ಸದಾಶಯಗಳ 'ಉಗಮಸ್ಥಾನ'ದ ಪ್ರತೀಕವಾಗಿದೆ.
'ಅಂತಃಕರಣ' ಪುಸ್ತಕದ ಹೆಸರಷ್ಟೇ ಅಲ್ಲ; ಅದರ ಆಶಯ ಕೂಡಾ!
Product Information
Product Information
Shipping & Returns
Shipping & Returns
Description
ಅಂತಃಕರಣ
ತೆರೆದುಕೊಳ್ಳಲು ಕರೆ ನೀಡುವ ಓಲೆಗಳು
ಕನ್ನಡಕ್ಕೆ ಅಪೂರ್ವ ಎನ್ನಿಸುವ ಈ ಪ್ರಬಂಧಗಳು ಮನುಷ್ಯ ನನ್ನು ಅರಿಯಲು ನಮಗೆ ನೆರವಾಗುವ ಮಾಧ್ಯಮಗಳಲ್ಲಿ ಮುಖ್ಯವಾದ ವಿಜ್ಞಾನ ಹಾಗೂ ಸಾಹಿತ್ಯಗಳ ಸೃಜನಶೀಲ ಪ್ರಭಾವಕ್ಕೆ ತೆರೆದುಕೊಂಡ ಮನಸ್ಸಿನ ಸೃಷ್ಟಿಯಾಗಿವೆ.
ವಿಚಾರಗಳು ತಮ್ಮ ಅವತರಣ ಚಿಹ್ನೆಗಳನ್ನು ಕಳಚಿಟ್ಟು ನಮ್ಮ ಅನುಭವವಾಗಬೇಕು; ಬುದ್ದಿಗೆ ಮಾತ್ರವಲ್ಲದೇ ಅಂತಃಕರಣಕ್ಕೂ ಪ್ರಸ್ತುತವೆನ್ನಿಸಬೇಕು; ಹೇಳಿದ್ದು ಬರಿಯ ಹೇಳಿಕೆಯಾಗಿ ಉಳಿಯದೇ ಆಚರಣೆಗೂ ಇಳಿಯಬೇಕು ಎನ್ನುವ ತಹತಹ ವಿಚಾರಗಳ ನುಡಿವಳಿಗೆ ಕಾರಣವಾಗಿದೆ: ಪ್ರಬಂಧಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ 'ಅಂತಃಕರಣ' ಮನುಷ್ಯತ್ವದ ಗುಣವಿಶೇಷಗಳಾದ ಸೃಜನಶೀಲತೆ, ಪ್ರೀತಿ, ಸೌಹಾರ್ದ, ಸದ್ಭಾವನೆ, ಸದಾಶಯಗಳ 'ಉಗಮಸ್ಥಾನ'ದ ಪ್ರತೀಕವಾಗಿದೆ.
'ಅಂತಃಕರಣ' ಪುಸ್ತಕದ ಹೆಸರಷ್ಟೇ ಅಲ್ಲ; ಅದರ ಆಶಯ ಕೂಡಾ!












