🎉 Up to 70% Off Selected ItemsShop Sale
ಅಂತರಗಂಗೆ
ಈ ಗ್ರಂಥ ನಾನು ನನ್ನ ಲೇಖಕಜೀವನದ ಆರಂಭದ ದಿನಗಳಲ್ಲಿ ಬರೆಯಲು ಯೋಚಿಸಿ, ಬರೆಯದೆ ನಿಲ್ಲಿಸಿ, ಎರಡು ವರ್ಷದ ಹಿಂದೆ ನಡೆದ ಒಂದು ಸಂಗತಿಯ ಕಾರಣದಿಂದ ಈಗ ಜನ್ಮ ತಳೆದಿರುವ ಕೃತಿ. ಇದರ ಉದ್ದೇಶ ನಮ್ಮ ಧರ್ಮ ಸಂಸ್ಕೃತಿಗಳ ವಿಷಯಗಳಲ್ಲಿ ಆಸಕ್ತಿ ಉಳ್ಳವರಿಗೆ ವೇದಗಳ ಕಾಲದಿಂದ ಇಂದಿನವರೆಗೆ ನಮ್ಮ ದೇಶದಲ್ಲಿ ಧರ್ಮ ಸಂಸ್ಕೃತಿಗಳ ಸೇವೆಯನ್ನು ಮಾಡಿದ ಮಹನೀಯ ಚೇತನರ ವಚನಗಳ ರೂಪವನ್ನು ತಿಳಿಸುವುದು; ಅವರು ಪ್ರಚಾರಮಾಡಿದ ಧರ್ಮ ಸಂಸ್ಕೃತಿಗಳ ಪ್ರಭಾವದಿಂದ ನಮ್ಮ ಜನಾಂಗ ಬೇರೆ ಬೇರೆ ಕಾಲದಲ್ಲಿ ಮುಟ್ಟಿದ ಎತ್ತರವನ್ನು ರೂಪಿಸುವುದು; ಈಗ ನಮ್ಮ ಸ್ಥಿತಿ ಎಷ್ಟೇ ಕೆಟ್ಟದಾಗಿದ್ದರೂ ನಮ್ಮ ಪೂರ್ವಾರ್ಜಿತ ಆಧ್ಯಾತ್ಮಿಕ ಸಂಪತ್ತು ಎತ್ತರವಾಗಿಯೇ ಇದೆ, ಬಳಸಲು ಈಗಲೂ ಕೈಗೆ ಎಟುಕುವುದಾಗಿ ಇದೆ, ಅದರಿಂದ ನಾವು ನಮ್ಮ ಜನಾಂಗಜೀವನವನ್ನು ತಿದ್ದಿಕೊಂಡು ಮತ್ತೆ ಉನ್ನತವನ್ನಾಗಿ ಮಾಡುವುದು ಸಾಧ್ಯ ಎಂದು ತೋರಿಸುವುದು.
-ಮಾಸ್ತಿ ವೆಂಕಟೇಶ ಅಯ್ಯಂಗಾರ್
-ಮಾಸ್ತಿ ವೆಂಕಟೇಶ ಅಯ್ಯಂಗಾರ್
Product Information
Product Information
Shipping & Returns
Shipping & Returns

ಅಂತರಗಂಗೆ
ಅಂತರಗಂಗೆ
ಈ ಗ್ರಂಥ ನಾನು ನನ್ನ ಲೇಖಕಜೀವನದ ಆರಂಭದ ದಿನಗಳಲ್ಲಿ ಬರೆಯಲು ಯೋಚಿಸಿ, ಬರೆಯದೆ ನಿಲ್ಲಿಸಿ, ಎರಡು ವರ್ಷದ ಹಿಂದೆ ನಡೆದ ಒಂದು ಸಂಗತಿಯ ಕಾರಣದಿಂದ ಈಗ ಜನ್ಮ ತಳೆದಿರುವ ಕೃತಿ. ಇದರ ಉದ್ದೇಶ ನಮ್ಮ ಧರ್ಮ ಸಂಸ್ಕೃತಿಗಳ ವಿಷಯಗಳಲ್ಲಿ ಆಸಕ್ತಿ ಉಳ್ಳವರಿಗೆ ವೇದಗಳ ಕಾಲದಿಂದ ಇಂದಿನವರೆಗೆ ನಮ್ಮ ದೇಶದಲ್ಲಿ ಧರ್ಮ ಸಂಸ್ಕೃತಿಗಳ ಸೇವೆಯನ್ನು ಮಾಡಿದ ಮಹನೀಯ ಚೇತನರ ವಚನಗಳ ರೂಪವನ್ನು ತಿಳಿಸುವುದು; ಅವರು ಪ್ರಚಾರಮಾಡಿದ ಧರ್ಮ ಸಂಸ್ಕೃತಿಗಳ ಪ್ರಭಾವದಿಂದ ನಮ್ಮ ಜನಾಂಗ ಬೇರೆ ಬೇರೆ ಕಾಲದಲ್ಲಿ ಮುಟ್ಟಿದ ಎತ್ತರವನ್ನು ರೂಪಿಸುವುದು; ಈಗ ನಮ್ಮ ಸ್ಥಿತಿ ಎಷ್ಟೇ ಕೆಟ್ಟದಾಗಿದ್ದರೂ ನಮ್ಮ ಪೂರ್ವಾರ್ಜಿತ ಆಧ್ಯಾತ್ಮಿಕ ಸಂಪತ್ತು ಎತ್ತರವಾಗಿಯೇ ಇದೆ, ಬಳಸಲು ಈಗಲೂ ಕೈಗೆ ಎಟುಕುವುದಾಗಿ ಇದೆ, ಅದರಿಂದ ನಾವು ನಮ್ಮ ಜನಾಂಗಜೀವನವನ್ನು ತಿದ್ದಿಕೊಂಡು ಮತ್ತೆ ಉನ್ನತವನ್ನಾಗಿ ಮಾಡುವುದು ಸಾಧ್ಯ ಎಂದು ತೋರಿಸುವುದು.
-ಮಾಸ್ತಿ ವೆಂಕಟೇಶ ಅಯ್ಯಂಗಾರ್
-ಮಾಸ್ತಿ ವೆಂಕಟೇಶ ಅಯ್ಯಂಗಾರ್
$1.78
Original: $5.95
-70%ಅಂತರಗಂಗೆ—
$5.95
$1.78Product Information
Product Information
Shipping & Returns
Shipping & Returns
Description
ಈ ಗ್ರಂಥ ನಾನು ನನ್ನ ಲೇಖಕಜೀವನದ ಆರಂಭದ ದಿನಗಳಲ್ಲಿ ಬರೆಯಲು ಯೋಚಿಸಿ, ಬರೆಯದೆ ನಿಲ್ಲಿಸಿ, ಎರಡು ವರ್ಷದ ಹಿಂದೆ ನಡೆದ ಒಂದು ಸಂಗತಿಯ ಕಾರಣದಿಂದ ಈಗ ಜನ್ಮ ತಳೆದಿರುವ ಕೃತಿ. ಇದರ ಉದ್ದೇಶ ನಮ್ಮ ಧರ್ಮ ಸಂಸ್ಕೃತಿಗಳ ವಿಷಯಗಳಲ್ಲಿ ಆಸಕ್ತಿ ಉಳ್ಳವರಿಗೆ ವೇದಗಳ ಕಾಲದಿಂದ ಇಂದಿನವರೆಗೆ ನಮ್ಮ ದೇಶದಲ್ಲಿ ಧರ್ಮ ಸಂಸ್ಕೃತಿಗಳ ಸೇವೆಯನ್ನು ಮಾಡಿದ ಮಹನೀಯ ಚೇತನರ ವಚನಗಳ ರೂಪವನ್ನು ತಿಳಿಸುವುದು; ಅವರು ಪ್ರಚಾರಮಾಡಿದ ಧರ್ಮ ಸಂಸ್ಕೃತಿಗಳ ಪ್ರಭಾವದಿಂದ ನಮ್ಮ ಜನಾಂಗ ಬೇರೆ ಬೇರೆ ಕಾಲದಲ್ಲಿ ಮುಟ್ಟಿದ ಎತ್ತರವನ್ನು ರೂಪಿಸುವುದು; ಈಗ ನಮ್ಮ ಸ್ಥಿತಿ ಎಷ್ಟೇ ಕೆಟ್ಟದಾಗಿದ್ದರೂ ನಮ್ಮ ಪೂರ್ವಾರ್ಜಿತ ಆಧ್ಯಾತ್ಮಿಕ ಸಂಪತ್ತು ಎತ್ತರವಾಗಿಯೇ ಇದೆ, ಬಳಸಲು ಈಗಲೂ ಕೈಗೆ ಎಟುಕುವುದಾಗಿ ಇದೆ, ಅದರಿಂದ ನಾವು ನಮ್ಮ ಜನಾಂಗಜೀವನವನ್ನು ತಿದ್ದಿಕೊಂಡು ಮತ್ತೆ ಉನ್ನತವನ್ನಾಗಿ ಮಾಡುವುದು ಸಾಧ್ಯ ಎಂದು ತೋರಿಸುವುದು.
-ಮಾಸ್ತಿ ವೆಂಕಟೇಶ ಅಯ್ಯಂಗಾರ್
-ಮಾಸ್ತಿ ವೆಂಕಟೇಶ ಅಯ್ಯಂಗಾರ್












