ಆರ್ಷಕಾವ್ಯಗಳ ನುಡಿಬೆಡಗು
ರಾಮಾಯಣ-ಮಹಾಭಾರತಗಳು ನಮ್ಮ ದೇಶದ ಶ್ವಾಸೋಚ್ಛ್ವಾಸಗಳು. ಇವು ಇಡಿಯ ಜಗತ್ತಿನ ಮೌಲ್ಯ ಜೀವನಕ್ಕೆ ನವರಕ್ತವನ್ನು ತುಂಬಿಸಿಕೊಡಬಲ್ಲ ಅಭಿಧಮನಿ-ಅಪಧಮನಿಗಳು. ಈ ಆರ್ಷಕಾವ್ಯಗಳು ಮಾನವಲೋಕದ ಆಲೋಚನೆ-ಅಭಿವ್ಯಕ್ತಿಗಳ ಅದ್ಭುತಮಾಧ್ಯಮವೆನಿಸಿದ ಭಾಷೆಯ ಸತ್ಯ-ಸೊಗಸುಗಳಿಗೆ ಎಂಥ ಪುಷ್ಟಿ ಕೊಡಬಲ್ಲವು ಎಂಬುದರ ಸಮರ್ಥವಿವೇಚನೆ ಇಲ್ಲಿದೆ.
ನುಡಿಗಟ್ಟು ಭಾಷೆಯೊಂದರ ಜೀವಂತಿಕೆಯನ್ನು ಬಿಂಬಿಸಿದರೆ ಅಲಂಕಾರಗಳು ಅದರ ಸೌಂದರ್ಯಸಾಧ್ಯತೆಗಳನ್ನು ಕಂಡರಿಸುತ್ತವೆ. ನುಡಿಗಟ್ಟು ಹೆಚ್ಚಾಗಿ ಕವಿಯ ಸಮಾಜದ ಕೊಡುಗೆಯಾದರೆ ಅಲಂಕಾರವು ಕವಿಯೇ ಸಮಾಜಕ್ಕೆ ನೀಡಿದ ಉಡುಗೊರೆ.
ಈ ಇಬ್ಬಗೆಯ ಸ್ವಾರಸ್ಯವೂ ಸಮೃದ್ಧವಾಗಿರುವ ವ್ಯಾಸ-ವಾಲ್ಮೀಕಿಗಳ ಸಾಹಿತ್ಯದ ವ್ಯಾಪಕವಿಶ್ಲೇಷಣೆಯನ್ನು ಸಹೃದಯರಿಲ್ಲಿ ಕಾಣಬಹುದು.
Product Information
Product Information
Shipping & Returns
Shipping & Returns


ಆರ್ಷಕಾವ್ಯಗಳ ನುಡಿಬೆಡಗು
ಆರ್ಷಕಾವ್ಯಗಳ ನುಡಿಬೆಡಗು
ರಾಮಾಯಣ-ಮಹಾಭಾರತಗಳು ನಮ್ಮ ದೇಶದ ಶ್ವಾಸೋಚ್ಛ್ವಾಸಗಳು. ಇವು ಇಡಿಯ ಜಗತ್ತಿನ ಮೌಲ್ಯ ಜೀವನಕ್ಕೆ ನವರಕ್ತವನ್ನು ತುಂಬಿಸಿಕೊಡಬಲ್ಲ ಅಭಿಧಮನಿ-ಅಪಧಮನಿಗಳು. ಈ ಆರ್ಷಕಾವ್ಯಗಳು ಮಾನವಲೋಕದ ಆಲೋಚನೆ-ಅಭಿವ್ಯಕ್ತಿಗಳ ಅದ್ಭುತಮಾಧ್ಯಮವೆನಿಸಿದ ಭಾಷೆಯ ಸತ್ಯ-ಸೊಗಸುಗಳಿಗೆ ಎಂಥ ಪುಷ್ಟಿ ಕೊಡಬಲ್ಲವು ಎಂಬುದರ ಸಮರ್ಥವಿವೇಚನೆ ಇಲ್ಲಿದೆ.
ನುಡಿಗಟ್ಟು ಭಾಷೆಯೊಂದರ ಜೀವಂತಿಕೆಯನ್ನು ಬಿಂಬಿಸಿದರೆ ಅಲಂಕಾರಗಳು ಅದರ ಸೌಂದರ್ಯಸಾಧ್ಯತೆಗಳನ್ನು ಕಂಡರಿಸುತ್ತವೆ. ನುಡಿಗಟ್ಟು ಹೆಚ್ಚಾಗಿ ಕವಿಯ ಸಮಾಜದ ಕೊಡುಗೆಯಾದರೆ ಅಲಂಕಾರವು ಕವಿಯೇ ಸಮಾಜಕ್ಕೆ ನೀಡಿದ ಉಡುಗೊರೆ.
ಈ ಇಬ್ಬಗೆಯ ಸ್ವಾರಸ್ಯವೂ ಸಮೃದ್ಧವಾಗಿರುವ ವ್ಯಾಸ-ವಾಲ್ಮೀಕಿಗಳ ಸಾಹಿತ್ಯದ ವ್ಯಾಪಕವಿಶ್ಲೇಷಣೆಯನ್ನು ಸಹೃದಯರಿಲ್ಲಿ ಕಾಣಬಹುದು.
Original: $2.05
-70%$2.05
$0.61Product Information
Product Information
Shipping & Returns
Shipping & Returns
Description
ರಾಮಾಯಣ-ಮಹಾಭಾರತಗಳು ನಮ್ಮ ದೇಶದ ಶ್ವಾಸೋಚ್ಛ್ವಾಸಗಳು. ಇವು ಇಡಿಯ ಜಗತ್ತಿನ ಮೌಲ್ಯ ಜೀವನಕ್ಕೆ ನವರಕ್ತವನ್ನು ತುಂಬಿಸಿಕೊಡಬಲ್ಲ ಅಭಿಧಮನಿ-ಅಪಧಮನಿಗಳು. ಈ ಆರ್ಷಕಾವ್ಯಗಳು ಮಾನವಲೋಕದ ಆಲೋಚನೆ-ಅಭಿವ್ಯಕ್ತಿಗಳ ಅದ್ಭುತಮಾಧ್ಯಮವೆನಿಸಿದ ಭಾಷೆಯ ಸತ್ಯ-ಸೊಗಸುಗಳಿಗೆ ಎಂಥ ಪುಷ್ಟಿ ಕೊಡಬಲ್ಲವು ಎಂಬುದರ ಸಮರ್ಥವಿವೇಚನೆ ಇಲ್ಲಿದೆ.
ನುಡಿಗಟ್ಟು ಭಾಷೆಯೊಂದರ ಜೀವಂತಿಕೆಯನ್ನು ಬಿಂಬಿಸಿದರೆ ಅಲಂಕಾರಗಳು ಅದರ ಸೌಂದರ್ಯಸಾಧ್ಯತೆಗಳನ್ನು ಕಂಡರಿಸುತ್ತವೆ. ನುಡಿಗಟ್ಟು ಹೆಚ್ಚಾಗಿ ಕವಿಯ ಸಮಾಜದ ಕೊಡುಗೆಯಾದರೆ ಅಲಂಕಾರವು ಕವಿಯೇ ಸಮಾಜಕ್ಕೆ ನೀಡಿದ ಉಡುಗೊರೆ.
ಈ ಇಬ್ಬಗೆಯ ಸ್ವಾರಸ್ಯವೂ ಸಮೃದ್ಧವಾಗಿರುವ ವ್ಯಾಸ-ವಾಲ್ಮೀಕಿಗಳ ಸಾಹಿತ್ಯದ ವ್ಯಾಪಕವಿಶ್ಲೇಷಣೆಯನ್ನು ಸಹೃದಯರಿಲ್ಲಿ ಕಾಣಬಹುದು.












