ಬಾನಾಡಿಗೆ ಬಂಧನವೆ?
ಇಲ್ಲಿಯ ಬರಹಗಳು ಮಕ್ಕಳ ಬದುಕನ್ನು ಸ್ವಚ್ಛಂದವಾಗಿರಿಸುವ ಪ್ರಾಮಾಣಿಕ ಕಾಳಜಿಯನ್ನು ತೋರುತ್ತವೆ. ಅಂತೆಯೇ ಮಕ್ಕಳ ವಿಷಯದಲ್ಲಿ ತಂದೆ ತಾಯಿಗಳು ವಹಿಸಬಹುದಾದ ಎಚ್ಚರಗಳ ಬಗ್ಗೆಯೂ ಇಲ್ಲಿ ಲೇಖಕ ಮಹಾಬಲೇಶ್ವರ ರಾವ್ ಹೇಳುತ್ತಾರೆ.
ಮಕ್ಕಳ ಬೈಕ್ ಸವಾರಿ, ಲೈಂಗಿಕ ಶಿಕ್ಷಣದ ಕೊರತೆ, ಮಾದಕ ವಸ್ತುಗಳ ವ್ಯಸನ ಮುಂತಾದ ಸಂಗತಿಗಳ ಬಗ್ಗೆ ನವಿರಾಗಿ ವಿಶ್ಲೇಷಿಸಿದ್ದಾರೆ. ತಮ್ಮ ಬಗೆಗೆ ಮಕ್ಕಳೆ ವಹಿಸಬಹುದಾದ ಎಚ್ಚರ, ಪಾಲಕರು ಮಕ್ಕಳ ಬಗೆಗೆ ಇಡಬೇಕಾದ ಕಾಳಜಿ, ಇಡೀ ವ್ಯವಸ್ಥೆಯೇ ಮಕ್ಕಳ ಪರವಾಗಿ ರೂಪುಗೊಳ್ಳಬೇಕಾದ ಬಗೆ. ಈ ಮೂರನ್ನೂ ಈ ಕೃತಿಯು ವಿಶ್ಲೇಷಣೆಗೆ ಒಡ್ಡುತ್ತದೆ.
Product Information
Product Information
Shipping & Returns
Shipping & Returns

ಬಾನಾಡಿಗೆ ಬಂಧನವೆ?
ಬಾನಾಡಿಗೆ ಬಂಧನವೆ?
ಇಲ್ಲಿಯ ಬರಹಗಳು ಮಕ್ಕಳ ಬದುಕನ್ನು ಸ್ವಚ್ಛಂದವಾಗಿರಿಸುವ ಪ್ರಾಮಾಣಿಕ ಕಾಳಜಿಯನ್ನು ತೋರುತ್ತವೆ. ಅಂತೆಯೇ ಮಕ್ಕಳ ವಿಷಯದಲ್ಲಿ ತಂದೆ ತಾಯಿಗಳು ವಹಿಸಬಹುದಾದ ಎಚ್ಚರಗಳ ಬಗ್ಗೆಯೂ ಇಲ್ಲಿ ಲೇಖಕ ಮಹಾಬಲೇಶ್ವರ ರಾವ್ ಹೇಳುತ್ತಾರೆ.
ಮಕ್ಕಳ ಬೈಕ್ ಸವಾರಿ, ಲೈಂಗಿಕ ಶಿಕ್ಷಣದ ಕೊರತೆ, ಮಾದಕ ವಸ್ತುಗಳ ವ್ಯಸನ ಮುಂತಾದ ಸಂಗತಿಗಳ ಬಗ್ಗೆ ನವಿರಾಗಿ ವಿಶ್ಲೇಷಿಸಿದ್ದಾರೆ. ತಮ್ಮ ಬಗೆಗೆ ಮಕ್ಕಳೆ ವಹಿಸಬಹುದಾದ ಎಚ್ಚರ, ಪಾಲಕರು ಮಕ್ಕಳ ಬಗೆಗೆ ಇಡಬೇಕಾದ ಕಾಳಜಿ, ಇಡೀ ವ್ಯವಸ್ಥೆಯೇ ಮಕ್ಕಳ ಪರವಾಗಿ ರೂಪುಗೊಳ್ಳಬೇಕಾದ ಬಗೆ. ಈ ಮೂರನ್ನೂ ಈ ಕೃತಿಯು ವಿಶ್ಲೇಷಣೆಗೆ ಒಡ್ಡುತ್ತದೆ.
Original: $1.30
-70%$1.30
$0.39Product Information
Product Information
Shipping & Returns
Shipping & Returns
Description
ಇಲ್ಲಿಯ ಬರಹಗಳು ಮಕ್ಕಳ ಬದುಕನ್ನು ಸ್ವಚ್ಛಂದವಾಗಿರಿಸುವ ಪ್ರಾಮಾಣಿಕ ಕಾಳಜಿಯನ್ನು ತೋರುತ್ತವೆ. ಅಂತೆಯೇ ಮಕ್ಕಳ ವಿಷಯದಲ್ಲಿ ತಂದೆ ತಾಯಿಗಳು ವಹಿಸಬಹುದಾದ ಎಚ್ಚರಗಳ ಬಗ್ಗೆಯೂ ಇಲ್ಲಿ ಲೇಖಕ ಮಹಾಬಲೇಶ್ವರ ರಾವ್ ಹೇಳುತ್ತಾರೆ.
ಮಕ್ಕಳ ಬೈಕ್ ಸವಾರಿ, ಲೈಂಗಿಕ ಶಿಕ್ಷಣದ ಕೊರತೆ, ಮಾದಕ ವಸ್ತುಗಳ ವ್ಯಸನ ಮುಂತಾದ ಸಂಗತಿಗಳ ಬಗ್ಗೆ ನವಿರಾಗಿ ವಿಶ್ಲೇಷಿಸಿದ್ದಾರೆ. ತಮ್ಮ ಬಗೆಗೆ ಮಕ್ಕಳೆ ವಹಿಸಬಹುದಾದ ಎಚ್ಚರ, ಪಾಲಕರು ಮಕ್ಕಳ ಬಗೆಗೆ ಇಡಬೇಕಾದ ಕಾಳಜಿ, ಇಡೀ ವ್ಯವಸ್ಥೆಯೇ ಮಕ್ಕಳ ಪರವಾಗಿ ರೂಪುಗೊಳ್ಳಬೇಕಾದ ಬಗೆ. ಈ ಮೂರನ್ನೂ ಈ ಕೃತಿಯು ವಿಶ್ಲೇಷಣೆಗೆ ಒಡ್ಡುತ್ತದೆ.












