🎉 Up to 70% Off Selected ItemsShop Sale
ಬೆವರು ಬರೆದ ಬರಹ
ಪ್ರೊ. ಬರಗೂರು ರಾಮಚಂದ್ರಪ್ಪನವರದು ಬಹುಮುಖ ಪ್ರತಿಭೆಯ ಅನನ್ಯ ಸಾಧನೆ, ಸಾಹಿತ್ಯ, ಸಿನಿಮಾ ಮತ್ತು ಜನಸಂಸ್ಕೃತಿಯ ಕ್ಷೇತ್ರಗಳಲ್ಲಿ ತಮ್ಮದೇ ವಿಶಿಷ್ಟ ಚಿಂತನೆ ಮತ್ತು ಕ್ರಿಯೆಗಳ ಮೂಲಕ ನಾಡಿನ ಸಾಮಾಜಿಕ ಚಲನಶೀಲತೆಗೆ ಕಾರಣರಾದ ಬರಗೂರರು ಮನುಷ್ಯ ಸಂಬಂಧಗಳ ಗಾಢ ಸೆಳೆತದಿಂದ ಅಪಾರ ಸ್ನೇಹವಲಯವನ್ನು ಕಟ್ಟಿಕೊಂಡಿದ್ದಾರೆ. ಸಂವೇದನೆಯ ಸ್ಪರ್ಶದಿಂದ ನಾಡಿನಾದ್ಯಂತ ವೈಚಾರಿಕ ವಲಯವನ್ನು ಕಟ್ಟಿದ್ದಾರೆ. ಬದುಕು ಮತ್ತು ಬರಹಗಳ ನಡುವೆ ಬಿರುಕಿಲ್ಲದ ನಡೆನುಡಿಯಿಂದ ಪ್ರಾಮಾಣಿಕತೆಯ ರೂಪಕವಾಗಿದ್ದಾರೆ. ತಮ್ಮ ಸೈದ್ಧಾಂತಿಕ ಬದ್ಧತೆ ಶುಷ್ಕವಾಗದಂತೆ ಸಂವಾದನೀಯ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರುವ ಬರಗೂರರು ಮುಕ್ಕಾಗದ ಮಾನವೀಯ ಅಂತಃಕರಣದಿಂದ ವ್ಯಕ್ತಿ ಮತ್ತು ಅಭಿವ್ಯಕ್ತಿ ನೆಲೆಗಳಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸಿದ್ದಾರೆ. ಬರಗೂರರ ಈ ಕೃತಿ ನಮ್ಮ ಸಾಮಾಜಿಕ-ಸಾಂಸ್ಕೃತಿಕ ಲೋಕಕ್ಕೆ ಮತ್ತೊಂದು ಮೌಲಿಕ ಕೊಡುಗೆ.
Product Information
Product Information
Shipping & Returns
Shipping & Returns

ಬೆವರು ಬರೆದ ಬರಹ
ಬೆವರು ಬರೆದ ಬರಹ
ಪ್ರೊ. ಬರಗೂರು ರಾಮಚಂದ್ರಪ್ಪನವರದು ಬಹುಮುಖ ಪ್ರತಿಭೆಯ ಅನನ್ಯ ಸಾಧನೆ, ಸಾಹಿತ್ಯ, ಸಿನಿಮಾ ಮತ್ತು ಜನಸಂಸ್ಕೃತಿಯ ಕ್ಷೇತ್ರಗಳಲ್ಲಿ ತಮ್ಮದೇ ವಿಶಿಷ್ಟ ಚಿಂತನೆ ಮತ್ತು ಕ್ರಿಯೆಗಳ ಮೂಲಕ ನಾಡಿನ ಸಾಮಾಜಿಕ ಚಲನಶೀಲತೆಗೆ ಕಾರಣರಾದ ಬರಗೂರರು ಮನುಷ್ಯ ಸಂಬಂಧಗಳ ಗಾಢ ಸೆಳೆತದಿಂದ ಅಪಾರ ಸ್ನೇಹವಲಯವನ್ನು ಕಟ್ಟಿಕೊಂಡಿದ್ದಾರೆ. ಸಂವೇದನೆಯ ಸ್ಪರ್ಶದಿಂದ ನಾಡಿನಾದ್ಯಂತ ವೈಚಾರಿಕ ವಲಯವನ್ನು ಕಟ್ಟಿದ್ದಾರೆ. ಬದುಕು ಮತ್ತು ಬರಹಗಳ ನಡುವೆ ಬಿರುಕಿಲ್ಲದ ನಡೆನುಡಿಯಿಂದ ಪ್ರಾಮಾಣಿಕತೆಯ ರೂಪಕವಾಗಿದ್ದಾರೆ. ತಮ್ಮ ಸೈದ್ಧಾಂತಿಕ ಬದ್ಧತೆ ಶುಷ್ಕವಾಗದಂತೆ ಸಂವಾದನೀಯ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರುವ ಬರಗೂರರು ಮುಕ್ಕಾಗದ ಮಾನವೀಯ ಅಂತಃಕರಣದಿಂದ ವ್ಯಕ್ತಿ ಮತ್ತು ಅಭಿವ್ಯಕ್ತಿ ನೆಲೆಗಳಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸಿದ್ದಾರೆ. ಬರಗೂರರ ಈ ಕೃತಿ ನಮ್ಮ ಸಾಮಾಜಿಕ-ಸಾಂಸ್ಕೃತಿಕ ಲೋಕಕ್ಕೆ ಮತ್ತೊಂದು ಮೌಲಿಕ ಕೊಡುಗೆ.
$0.96
Original: $3.19
-70%ಬೆವರು ಬರೆದ ಬರಹ—
$3.19
$0.96Product Information
Product Information
Shipping & Returns
Shipping & Returns
Description
ಪ್ರೊ. ಬರಗೂರು ರಾಮಚಂದ್ರಪ್ಪನವರದು ಬಹುಮುಖ ಪ್ರತಿಭೆಯ ಅನನ್ಯ ಸಾಧನೆ, ಸಾಹಿತ್ಯ, ಸಿನಿಮಾ ಮತ್ತು ಜನಸಂಸ್ಕೃತಿಯ ಕ್ಷೇತ್ರಗಳಲ್ಲಿ ತಮ್ಮದೇ ವಿಶಿಷ್ಟ ಚಿಂತನೆ ಮತ್ತು ಕ್ರಿಯೆಗಳ ಮೂಲಕ ನಾಡಿನ ಸಾಮಾಜಿಕ ಚಲನಶೀಲತೆಗೆ ಕಾರಣರಾದ ಬರಗೂರರು ಮನುಷ್ಯ ಸಂಬಂಧಗಳ ಗಾಢ ಸೆಳೆತದಿಂದ ಅಪಾರ ಸ್ನೇಹವಲಯವನ್ನು ಕಟ್ಟಿಕೊಂಡಿದ್ದಾರೆ. ಸಂವೇದನೆಯ ಸ್ಪರ್ಶದಿಂದ ನಾಡಿನಾದ್ಯಂತ ವೈಚಾರಿಕ ವಲಯವನ್ನು ಕಟ್ಟಿದ್ದಾರೆ. ಬದುಕು ಮತ್ತು ಬರಹಗಳ ನಡುವೆ ಬಿರುಕಿಲ್ಲದ ನಡೆನುಡಿಯಿಂದ ಪ್ರಾಮಾಣಿಕತೆಯ ರೂಪಕವಾಗಿದ್ದಾರೆ. ತಮ್ಮ ಸೈದ್ಧಾಂತಿಕ ಬದ್ಧತೆ ಶುಷ್ಕವಾಗದಂತೆ ಸಂವಾದನೀಯ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರುವ ಬರಗೂರರು ಮುಕ್ಕಾಗದ ಮಾನವೀಯ ಅಂತಃಕರಣದಿಂದ ವ್ಯಕ್ತಿ ಮತ್ತು ಅಭಿವ್ಯಕ್ತಿ ನೆಲೆಗಳಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸಿದ್ದಾರೆ. ಬರಗೂರರ ಈ ಕೃತಿ ನಮ್ಮ ಸಾಮಾಜಿಕ-ಸಾಂಸ್ಕೃತಿಕ ಲೋಕಕ್ಕೆ ಮತ್ತೊಂದು ಮೌಲಿಕ ಕೊಡುಗೆ.











