🎉 Up to 70% Off Selected ItemsShop Sale
ಭಾರತೀಯ ಇತಿಹಾಸಕಾರರು
ಇತಿಹಾಸವೆಂಬುದು ಇದುವರೆಗೂ ಬಂದ ಇತಿಹಾಸಕಾರರ ನಡುವಿನ ಒಂದು ಜಿಜ್ಞಾಸೆ ಎಂಬುದಾಗಿ ನೋಡಬೇಕು. ಈ ಜಿಜ್ಞಾಸೆ ಮಾನವನ ಗತಕಾಲದ ಕುರಿತಾಗಿ ಇರುತ್ತದೆ. ಈ ಜಿಜ್ಞಾಸೆಗೆ ಕೊನೆ ಎಂಬುದು ಇಲ್ಲ. ಯಾರಾದರೂ ಇದನ್ನು ಬೆಳಸಿಕೊಂಡು ಹೋಗಬಹುದು. ಇದು ಇತಿಹಾಸದ ಕ್ರಮ, ಹಾಗಾಗಿ ಇತಿಹಾಸವು ಅಂತಿಮ ಸತ್ಯಗಳನ್ನು ತಿಳಿಸುತ್ತಿಲ್ಲ. ಪರೀಕ್ಷೆಗಳಿಗಾಗಿಯೇ ಸಿದ್ಧವಾದ ಇತಿಹಾಸ ಪಠ್ಯಗಳಲ್ಲಿನ ಮಾಹಿತಿಯನ್ನು ಸರಿ ಅಥವಾ ತಪ್ಪು ಎಂಬುದಾಗಿ ವಿಂಗಡಿಸಿ ಅಂಕಗಳನ್ನು ನೀಡುವ ನಿರ್ಭಂಧವಿರುವುದರಿಂದ ಈ ಮೂಲಭೂತವಾದ ಸಂಗತಿಯ ಕುರಿತು ಇತಿಹಾಸ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಗಮನ ಹೋಗಲು ಅವಕಾಶವೇ ಇಲ್ಲದಂತಾಗಿದೆ. ಇಂಥ ಸಂದರ್ಭದಲ್ಲಿ ಪ್ರಭಾಕರ ರಾವ್ ಅವರ ಈ ಪುಸ್ತಕವು ಈ ಸಂಗತಿಯತ್ತ ಕೆಲವರ ಗಮನವನ್ನಾದರೂ ಸೆಳೆಯುವ ಸಾಧ್ಯತೆಯಿದೆ.
- ಡಾ. ರಾಜಾರಾಮ ಹೆಗಡೆ
- ಡಾ. ರಾಜಾರಾಮ ಹೆಗಡೆ
Product Information
Product Information
Shipping & Returns
Shipping & Returns

ಭಾರತೀಯ ಇತಿಹಾಸಕಾರರು
ಭಾರತೀಯ ಇತಿಹಾಸಕಾರರು
ಇತಿಹಾಸವೆಂಬುದು ಇದುವರೆಗೂ ಬಂದ ಇತಿಹಾಸಕಾರರ ನಡುವಿನ ಒಂದು ಜಿಜ್ಞಾಸೆ ಎಂಬುದಾಗಿ ನೋಡಬೇಕು. ಈ ಜಿಜ್ಞಾಸೆ ಮಾನವನ ಗತಕಾಲದ ಕುರಿತಾಗಿ ಇರುತ್ತದೆ. ಈ ಜಿಜ್ಞಾಸೆಗೆ ಕೊನೆ ಎಂಬುದು ಇಲ್ಲ. ಯಾರಾದರೂ ಇದನ್ನು ಬೆಳಸಿಕೊಂಡು ಹೋಗಬಹುದು. ಇದು ಇತಿಹಾಸದ ಕ್ರಮ, ಹಾಗಾಗಿ ಇತಿಹಾಸವು ಅಂತಿಮ ಸತ್ಯಗಳನ್ನು ತಿಳಿಸುತ್ತಿಲ್ಲ. ಪರೀಕ್ಷೆಗಳಿಗಾಗಿಯೇ ಸಿದ್ಧವಾದ ಇತಿಹಾಸ ಪಠ್ಯಗಳಲ್ಲಿನ ಮಾಹಿತಿಯನ್ನು ಸರಿ ಅಥವಾ ತಪ್ಪು ಎಂಬುದಾಗಿ ವಿಂಗಡಿಸಿ ಅಂಕಗಳನ್ನು ನೀಡುವ ನಿರ್ಭಂಧವಿರುವುದರಿಂದ ಈ ಮೂಲಭೂತವಾದ ಸಂಗತಿಯ ಕುರಿತು ಇತಿಹಾಸ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಗಮನ ಹೋಗಲು ಅವಕಾಶವೇ ಇಲ್ಲದಂತಾಗಿದೆ. ಇಂಥ ಸಂದರ್ಭದಲ್ಲಿ ಪ್ರಭಾಕರ ರಾವ್ ಅವರ ಈ ಪುಸ್ತಕವು ಈ ಸಂಗತಿಯತ್ತ ಕೆಲವರ ಗಮನವನ್ನಾದರೂ ಸೆಳೆಯುವ ಸಾಧ್ಯತೆಯಿದೆ.
- ಡಾ. ರಾಜಾರಾಮ ಹೆಗಡೆ
- ಡಾ. ರಾಜಾರಾಮ ಹೆಗಡೆ
$0.73
Original: $2.43
-70%ಭಾರತೀಯ ಇತಿಹಾಸಕಾರರು—
$2.43
$0.73Product Information
Product Information
Shipping & Returns
Shipping & Returns
Description
ಇತಿಹಾಸವೆಂಬುದು ಇದುವರೆಗೂ ಬಂದ ಇತಿಹಾಸಕಾರರ ನಡುವಿನ ಒಂದು ಜಿಜ್ಞಾಸೆ ಎಂಬುದಾಗಿ ನೋಡಬೇಕು. ಈ ಜಿಜ್ಞಾಸೆ ಮಾನವನ ಗತಕಾಲದ ಕುರಿತಾಗಿ ಇರುತ್ತದೆ. ಈ ಜಿಜ್ಞಾಸೆಗೆ ಕೊನೆ ಎಂಬುದು ಇಲ್ಲ. ಯಾರಾದರೂ ಇದನ್ನು ಬೆಳಸಿಕೊಂಡು ಹೋಗಬಹುದು. ಇದು ಇತಿಹಾಸದ ಕ್ರಮ, ಹಾಗಾಗಿ ಇತಿಹಾಸವು ಅಂತಿಮ ಸತ್ಯಗಳನ್ನು ತಿಳಿಸುತ್ತಿಲ್ಲ. ಪರೀಕ್ಷೆಗಳಿಗಾಗಿಯೇ ಸಿದ್ಧವಾದ ಇತಿಹಾಸ ಪಠ್ಯಗಳಲ್ಲಿನ ಮಾಹಿತಿಯನ್ನು ಸರಿ ಅಥವಾ ತಪ್ಪು ಎಂಬುದಾಗಿ ವಿಂಗಡಿಸಿ ಅಂಕಗಳನ್ನು ನೀಡುವ ನಿರ್ಭಂಧವಿರುವುದರಿಂದ ಈ ಮೂಲಭೂತವಾದ ಸಂಗತಿಯ ಕುರಿತು ಇತಿಹಾಸ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಗಮನ ಹೋಗಲು ಅವಕಾಶವೇ ಇಲ್ಲದಂತಾಗಿದೆ. ಇಂಥ ಸಂದರ್ಭದಲ್ಲಿ ಪ್ರಭಾಕರ ರಾವ್ ಅವರ ಈ ಪುಸ್ತಕವು ಈ ಸಂಗತಿಯತ್ತ ಕೆಲವರ ಗಮನವನ್ನಾದರೂ ಸೆಳೆಯುವ ಸಾಧ್ಯತೆಯಿದೆ.
- ಡಾ. ರಾಜಾರಾಮ ಹೆಗಡೆ
- ಡಾ. ರಾಜಾರಾಮ ಹೆಗಡೆ










