ಭಾರತೀಯ ಜಾನಪದ ಕಥಾಲೋಕ
ಭಾರತವು ಹಲವಾರು ವಿಷಯಗಳಲ್ಲಿ ಶ್ರೀಮಂತವಾಗಿರುವಂತೆ, ಕಥೆಗಳ ವಿಷಯದಲ್ಲೂ ಬಹಳ ಶ್ರೀಮಂತವಾಗಿದೆ. ಭಾರತವು ಕಥೆಗಳ ತವರೂರು ಎಂದು ಹೇಳುತ್ತಾರೆ. ಇದನ್ನು ಭಾರತೀಯರಷ್ಟೇ ಅಲ್ಲದೇ ಅನೇಕ ಪಾಶ್ಚಾತ್ಯ ವಿದ್ವಾಂಸರೂ ಒಪ್ಪಿಕೊಂಡಿದ್ದಾರೆ. ಬಹಳ ಹಿಂದಿನಿಂದಲೇ ಭಾರತೀಯರು ನೀತಿಯನ್ನು ಬೋಧಿಸಲು ಒಂದು ಘಟನಾತ್ಮಕವಾದ ಕಥೆಯ ಮೂಲಕ ಹೇಳುವುದು ಅತ್ಯಂತ ಪರಿಣಾಮಕಾರಿಯಾದ ಮಾರ್ಗವೆಂದು ಕಂಡುಕೊಂಡರು. ಋಷಿಮುನಿಗಳು ಇದನ್ನು ಯಶಸ್ವಿಯಾಗಿ ಬಳಸಿಕೊಂಡರು. ಹಾಗಾಗಿಯೇ, ವಿಶ್ವದಲ್ಲೇ ಅತ್ಯಂತ ಪ್ರಾಚೀನ ಸಾಹಿತ್ಯವಾದ ವೇದಗಳಲ್ಲೇ ಕಥೆಗಳ ಎಳೆಗಳು ಸಿಗುತ್ತವೆ. ಅನಂತರ, ಉಪನಿಷತ್ತುಗಳಲ್ಲಿ ಕಥೆಗಳು ಬೆಳೆದಿರುವುದನ್ನು ಕಾಣಬಹುದು. ಆನಂತರದ ರಾಮಾಯಣ, ಮಹಾಭಾರತ, ಮತ್ತು ಅಷ್ಟಾದಶ ಪುರಾಣಗಳು ಮತ್ತು ಉಪ ಪುರಾಣಗಳಲ್ಲಿ ರಾಶಿ ರಾಶಿ ಕಥೆಗಳಿದ್ದು ಇವೆಲ್ಲವೂ ಕಥೆಗಳ ಗಣಿಗಳೇ ಆಗಿವೆ! ಇವು ಮುಖ್ಯವಾಗಿ ಧರ್ಮ ಮೋಕ್ಷಗಳ ಕುರಿತಾದ ಕಥೆಗಳಾದರೆ, ಕಥಾಸರಿತ್ಸಾಗರ, ಪಂಚತಂತ್ರ, ವೇತಾಲ ಪಂಚವಿಂಶತಿ, ಸಿಂಹಾಸನದ್ವಾತ್ರಿಂಶಿಕಾ, ಶುಕಸಪ್ತತಿ, ಪುರುಷ ಪರೀಕ್ಷಾ, ಮೊದಲಾದವುಗಳು, ಅರ್ಥ, ಕಾಮಗಳಿಗೆ ಸಂಬಂಧಿಸಿದ. ಮುಖ್ಯವಾಗಿ ಮನೋರಂಜನೆಯ ಉದ್ದೇಶವನ್ನು ಹೊಂದಿರುವ ಲೌಕಿಕ ಕಥಾಸಂಕಲನಗಳಾಗಿವೆ. ಈ ಲೌಕಿಕ ಕಥಾಪರಂಪರೆಯನ್ನೇ ಈಗ ಜಾನಪದ ಕಥೆಗಳೆಂದು ಗುರುತಿಸುತ್ತಾರೆ. ಹೀಗೆ ಬೆಳೆದು ಬಂದ ಈ ಲೌಕಿಕ ಅಥವಾ ಲೋಕಕಥೆಗಳನ್ನು ಅಥವಾ ಜಾನಪದ ಕಥೆಗಳನ್ನು ಮುಂದೆ, ಪ್ರತಿ ರಾಜ್ಯ, ಭಾಷೆ ಹಾಗೂ ಉಪಭಾಷೆಗಳಲ್ಲಿ ಹಳ್ಳಿಗಳಲ್ಲಿ ಗ್ರಾಮಸ್ಥರಿಂದ ಕೇಳಿ ಸಂಗ್ರಹಿಸಲಾಯಿತು
Product Information
Product Information
Shipping & Returns
Shipping & Returns


ಭಾರತೀಯ ಜಾನಪದ ಕಥಾಲೋಕ
ಭಾರತೀಯ ಜಾನಪದ ಕಥಾಲೋಕ
ಭಾರತವು ಹಲವಾರು ವಿಷಯಗಳಲ್ಲಿ ಶ್ರೀಮಂತವಾಗಿರುವಂತೆ, ಕಥೆಗಳ ವಿಷಯದಲ್ಲೂ ಬಹಳ ಶ್ರೀಮಂತವಾಗಿದೆ. ಭಾರತವು ಕಥೆಗಳ ತವರೂರು ಎಂದು ಹೇಳುತ್ತಾರೆ. ಇದನ್ನು ಭಾರತೀಯರಷ್ಟೇ ಅಲ್ಲದೇ ಅನೇಕ ಪಾಶ್ಚಾತ್ಯ ವಿದ್ವಾಂಸರೂ ಒಪ್ಪಿಕೊಂಡಿದ್ದಾರೆ. ಬಹಳ ಹಿಂದಿನಿಂದಲೇ ಭಾರತೀಯರು ನೀತಿಯನ್ನು ಬೋಧಿಸಲು ಒಂದು ಘಟನಾತ್ಮಕವಾದ ಕಥೆಯ ಮೂಲಕ ಹೇಳುವುದು ಅತ್ಯಂತ ಪರಿಣಾಮಕಾರಿಯಾದ ಮಾರ್ಗವೆಂದು ಕಂಡುಕೊಂಡರು. ಋಷಿಮುನಿಗಳು ಇದನ್ನು ಯಶಸ್ವಿಯಾಗಿ ಬಳಸಿಕೊಂಡರು. ಹಾಗಾಗಿಯೇ, ವಿಶ್ವದಲ್ಲೇ ಅತ್ಯಂತ ಪ್ರಾಚೀನ ಸಾಹಿತ್ಯವಾದ ವೇದಗಳಲ್ಲೇ ಕಥೆಗಳ ಎಳೆಗಳು ಸಿಗುತ್ತವೆ. ಅನಂತರ, ಉಪನಿಷತ್ತುಗಳಲ್ಲಿ ಕಥೆಗಳು ಬೆಳೆದಿರುವುದನ್ನು ಕಾಣಬಹುದು. ಆನಂತರದ ರಾಮಾಯಣ, ಮಹಾಭಾರತ, ಮತ್ತು ಅಷ್ಟಾದಶ ಪುರಾಣಗಳು ಮತ್ತು ಉಪ ಪುರಾಣಗಳಲ್ಲಿ ರಾಶಿ ರಾಶಿ ಕಥೆಗಳಿದ್ದು ಇವೆಲ್ಲವೂ ಕಥೆಗಳ ಗಣಿಗಳೇ ಆಗಿವೆ! ಇವು ಮುಖ್ಯವಾಗಿ ಧರ್ಮ ಮೋಕ್ಷಗಳ ಕುರಿತಾದ ಕಥೆಗಳಾದರೆ, ಕಥಾಸರಿತ್ಸಾಗರ, ಪಂಚತಂತ್ರ, ವೇತಾಲ ಪಂಚವಿಂಶತಿ, ಸಿಂಹಾಸನದ್ವಾತ್ರಿಂಶಿಕಾ, ಶುಕಸಪ್ತತಿ, ಪುರುಷ ಪರೀಕ್ಷಾ, ಮೊದಲಾದವುಗಳು, ಅರ್ಥ, ಕಾಮಗಳಿಗೆ ಸಂಬಂಧಿಸಿದ. ಮುಖ್ಯವಾಗಿ ಮನೋರಂಜನೆಯ ಉದ್ದೇಶವನ್ನು ಹೊಂದಿರುವ ಲೌಕಿಕ ಕಥಾಸಂಕಲನಗಳಾಗಿವೆ. ಈ ಲೌಕಿಕ ಕಥಾಪರಂಪರೆಯನ್ನೇ ಈಗ ಜಾನಪದ ಕಥೆಗಳೆಂದು ಗುರುತಿಸುತ್ತಾರೆ. ಹೀಗೆ ಬೆಳೆದು ಬಂದ ಈ ಲೌಕಿಕ ಅಥವಾ ಲೋಕಕಥೆಗಳನ್ನು ಅಥವಾ ಜಾನಪದ ಕಥೆಗಳನ್ನು ಮುಂದೆ, ಪ್ರತಿ ರಾಜ್ಯ, ಭಾಷೆ ಹಾಗೂ ಉಪಭಾಷೆಗಳಲ್ಲಿ ಹಳ್ಳಿಗಳಲ್ಲಿ ಗ್ರಾಮಸ್ಥರಿಂದ ಕೇಳಿ ಸಂಗ್ರಹಿಸಲಾಯಿತು
Product Information
Product Information
Shipping & Returns
Shipping & Returns
Description
ಭಾರತವು ಹಲವಾರು ವಿಷಯಗಳಲ್ಲಿ ಶ್ರೀಮಂತವಾಗಿರುವಂತೆ, ಕಥೆಗಳ ವಿಷಯದಲ್ಲೂ ಬಹಳ ಶ್ರೀಮಂತವಾಗಿದೆ. ಭಾರತವು ಕಥೆಗಳ ತವರೂರು ಎಂದು ಹೇಳುತ್ತಾರೆ. ಇದನ್ನು ಭಾರತೀಯರಷ್ಟೇ ಅಲ್ಲದೇ ಅನೇಕ ಪಾಶ್ಚಾತ್ಯ ವಿದ್ವಾಂಸರೂ ಒಪ್ಪಿಕೊಂಡಿದ್ದಾರೆ. ಬಹಳ ಹಿಂದಿನಿಂದಲೇ ಭಾರತೀಯರು ನೀತಿಯನ್ನು ಬೋಧಿಸಲು ಒಂದು ಘಟನಾತ್ಮಕವಾದ ಕಥೆಯ ಮೂಲಕ ಹೇಳುವುದು ಅತ್ಯಂತ ಪರಿಣಾಮಕಾರಿಯಾದ ಮಾರ್ಗವೆಂದು ಕಂಡುಕೊಂಡರು. ಋಷಿಮುನಿಗಳು ಇದನ್ನು ಯಶಸ್ವಿಯಾಗಿ ಬಳಸಿಕೊಂಡರು. ಹಾಗಾಗಿಯೇ, ವಿಶ್ವದಲ್ಲೇ ಅತ್ಯಂತ ಪ್ರಾಚೀನ ಸಾಹಿತ್ಯವಾದ ವೇದಗಳಲ್ಲೇ ಕಥೆಗಳ ಎಳೆಗಳು ಸಿಗುತ್ತವೆ. ಅನಂತರ, ಉಪನಿಷತ್ತುಗಳಲ್ಲಿ ಕಥೆಗಳು ಬೆಳೆದಿರುವುದನ್ನು ಕಾಣಬಹುದು. ಆನಂತರದ ರಾಮಾಯಣ, ಮಹಾಭಾರತ, ಮತ್ತು ಅಷ್ಟಾದಶ ಪುರಾಣಗಳು ಮತ್ತು ಉಪ ಪುರಾಣಗಳಲ್ಲಿ ರಾಶಿ ರಾಶಿ ಕಥೆಗಳಿದ್ದು ಇವೆಲ್ಲವೂ ಕಥೆಗಳ ಗಣಿಗಳೇ ಆಗಿವೆ! ಇವು ಮುಖ್ಯವಾಗಿ ಧರ್ಮ ಮೋಕ್ಷಗಳ ಕುರಿತಾದ ಕಥೆಗಳಾದರೆ, ಕಥಾಸರಿತ್ಸಾಗರ, ಪಂಚತಂತ್ರ, ವೇತಾಲ ಪಂಚವಿಂಶತಿ, ಸಿಂಹಾಸನದ್ವಾತ್ರಿಂಶಿಕಾ, ಶುಕಸಪ್ತತಿ, ಪುರುಷ ಪರೀಕ್ಷಾ, ಮೊದಲಾದವುಗಳು, ಅರ್ಥ, ಕಾಮಗಳಿಗೆ ಸಂಬಂಧಿಸಿದ. ಮುಖ್ಯವಾಗಿ ಮನೋರಂಜನೆಯ ಉದ್ದೇಶವನ್ನು ಹೊಂದಿರುವ ಲೌಕಿಕ ಕಥಾಸಂಕಲನಗಳಾಗಿವೆ. ಈ ಲೌಕಿಕ ಕಥಾಪರಂಪರೆಯನ್ನೇ ಈಗ ಜಾನಪದ ಕಥೆಗಳೆಂದು ಗುರುತಿಸುತ್ತಾರೆ. ಹೀಗೆ ಬೆಳೆದು ಬಂದ ಈ ಲೌಕಿಕ ಅಥವಾ ಲೋಕಕಥೆಗಳನ್ನು ಅಥವಾ ಜಾನಪದ ಕಥೆಗಳನ್ನು ಮುಂದೆ, ಪ್ರತಿ ರಾಜ್ಯ, ಭಾಷೆ ಹಾಗೂ ಉಪಭಾಷೆಗಳಲ್ಲಿ ಹಳ್ಳಿಗಳಲ್ಲಿ ಗ್ರಾಮಸ್ಥರಿಂದ ಕೇಳಿ ಸಂಗ್ರಹಿಸಲಾಯಿತು












