ಭಾವ ಲಹರಿ
ಪ್ರಾಯಶಃ ಕವಿತೆಗಳ ಆಧಾರ ಅನುಭೂತಿ ಅಮೃತ ಕುಡಿದಷ್ಟು ಅಥವಾ ಬದುಕನ್ನು ಸುಂದರ ಮಾಡುವ ಸಗ್ಗದಷ್ಟು (ಸ್ವರ್ಗ) ನೆಮ್ಮದಿ ನೀಡುವ ಸಾಲುಗಳಿಗೆ ಸಾಕ್ಷಿ... "ಭಾವ-ಲಹರಿ" ಪ್ರಕೃತಿಯ ಹಸಿರಿನ ತೋರಣ ಜೊತೆಗೆ ಪದಗಳ ಪಕ್ವ ಸ್ಪುರಣ ನಮ್ಮನ್ನು ಸುಂದರ ಲೋಕಕ್ಕೆ ಕಲ್ಪನಾ ಯಾನಕ್ಕೆ ಕರೆದುಕೊಂಡು ಹೋಗುವ ಕವಯಿತ್ರಿಯ ಜಾದುಗೆ ನಾನು ಕೂಡ ಮೂಕ ವಿಸ್ಮಯಳು. ಕುಟುಂಬದ ಪ್ರೀತಿಗೆ ಎಳೆ ಎಳೆಯಾಗಿ ಸಾಲುಗಳ ಭಾಂದವ್ಯ ಕಟ್ಟಿಕೊಟ್ಟ ಕವಿತೆಗಳು ಒಂದೆಡೆ ಆದರೆ ತತ್ವಗಳನ್ನು ಅಳವಡಿಸಿಕೊಂಡು ಮೌಲ್ಯಗಳ ಸಾರ ಹಂಚುವ ಅಮೂಲ್ಯತೆ ಇನ್ನೊಂದೆಡೆ. ಒಟ್ಟಾದ ಸಾರಾಂಶದಲ್ಲಿ ಸಾರ ಅಡಗಿ ಭಾವ ಅಲೆಗಳ ಧ್ವನಿ ಮಾರ್ಧನಿಸಿ ಮೊಳಗುವ ಮೃದು ಲಹರಿಗೆ ಶುಭವಾಗಲಿ... ನನ್ನೀ ಅಕ್ಷರ ನಮನಗಳು ನಿಮಗೆ...ಚೇತನ ಭಾರ್ಗವ ಅವರು ಉತ್ತಮ ಬರಹಗಳನ್ನು ಬರೆಯುತ್ತಾ ಅತ್ಯುತ್ತಮ ಕವಯಿತ್ರಿಯಾಗಿ "ಭಾವ ಲಹರಿಯಾಗಿ" ನಮ್ಮ ಹೃದಯಗಳನ್ನು ತಲುಪಲು ಪುಸ್ತಕದ ರೂಪದಲ್ಲಿ ಬಂದಿದ್ದಾರೆ.
Product Information
Product Information
Shipping & Returns
Shipping & Returns


ಭಾವ ಲಹರಿ
ಭಾವ ಲಹರಿ
ಪ್ರಾಯಶಃ ಕವಿತೆಗಳ ಆಧಾರ ಅನುಭೂತಿ ಅಮೃತ ಕುಡಿದಷ್ಟು ಅಥವಾ ಬದುಕನ್ನು ಸುಂದರ ಮಾಡುವ ಸಗ್ಗದಷ್ಟು (ಸ್ವರ್ಗ) ನೆಮ್ಮದಿ ನೀಡುವ ಸಾಲುಗಳಿಗೆ ಸಾಕ್ಷಿ... "ಭಾವ-ಲಹರಿ" ಪ್ರಕೃತಿಯ ಹಸಿರಿನ ತೋರಣ ಜೊತೆಗೆ ಪದಗಳ ಪಕ್ವ ಸ್ಪುರಣ ನಮ್ಮನ್ನು ಸುಂದರ ಲೋಕಕ್ಕೆ ಕಲ್ಪನಾ ಯಾನಕ್ಕೆ ಕರೆದುಕೊಂಡು ಹೋಗುವ ಕವಯಿತ್ರಿಯ ಜಾದುಗೆ ನಾನು ಕೂಡ ಮೂಕ ವಿಸ್ಮಯಳು. ಕುಟುಂಬದ ಪ್ರೀತಿಗೆ ಎಳೆ ಎಳೆಯಾಗಿ ಸಾಲುಗಳ ಭಾಂದವ್ಯ ಕಟ್ಟಿಕೊಟ್ಟ ಕವಿತೆಗಳು ಒಂದೆಡೆ ಆದರೆ ತತ್ವಗಳನ್ನು ಅಳವಡಿಸಿಕೊಂಡು ಮೌಲ್ಯಗಳ ಸಾರ ಹಂಚುವ ಅಮೂಲ್ಯತೆ ಇನ್ನೊಂದೆಡೆ. ಒಟ್ಟಾದ ಸಾರಾಂಶದಲ್ಲಿ ಸಾರ ಅಡಗಿ ಭಾವ ಅಲೆಗಳ ಧ್ವನಿ ಮಾರ್ಧನಿಸಿ ಮೊಳಗುವ ಮೃದು ಲಹರಿಗೆ ಶುಭವಾಗಲಿ... ನನ್ನೀ ಅಕ್ಷರ ನಮನಗಳು ನಿಮಗೆ...ಚೇತನ ಭಾರ್ಗವ ಅವರು ಉತ್ತಮ ಬರಹಗಳನ್ನು ಬರೆಯುತ್ತಾ ಅತ್ಯುತ್ತಮ ಕವಯಿತ್ರಿಯಾಗಿ "ಭಾವ ಲಹರಿಯಾಗಿ" ನಮ್ಮ ಹೃದಯಗಳನ್ನು ತಲುಪಲು ಪುಸ್ತಕದ ರೂಪದಲ್ಲಿ ಬಂದಿದ್ದಾರೆ.
Product Information
Product Information
Shipping & Returns
Shipping & Returns
Description
ಪ್ರಾಯಶಃ ಕವಿತೆಗಳ ಆಧಾರ ಅನುಭೂತಿ ಅಮೃತ ಕುಡಿದಷ್ಟು ಅಥವಾ ಬದುಕನ್ನು ಸುಂದರ ಮಾಡುವ ಸಗ್ಗದಷ್ಟು (ಸ್ವರ್ಗ) ನೆಮ್ಮದಿ ನೀಡುವ ಸಾಲುಗಳಿಗೆ ಸಾಕ್ಷಿ... "ಭಾವ-ಲಹರಿ" ಪ್ರಕೃತಿಯ ಹಸಿರಿನ ತೋರಣ ಜೊತೆಗೆ ಪದಗಳ ಪಕ್ವ ಸ್ಪುರಣ ನಮ್ಮನ್ನು ಸುಂದರ ಲೋಕಕ್ಕೆ ಕಲ್ಪನಾ ಯಾನಕ್ಕೆ ಕರೆದುಕೊಂಡು ಹೋಗುವ ಕವಯಿತ್ರಿಯ ಜಾದುಗೆ ನಾನು ಕೂಡ ಮೂಕ ವಿಸ್ಮಯಳು. ಕುಟುಂಬದ ಪ್ರೀತಿಗೆ ಎಳೆ ಎಳೆಯಾಗಿ ಸಾಲುಗಳ ಭಾಂದವ್ಯ ಕಟ್ಟಿಕೊಟ್ಟ ಕವಿತೆಗಳು ಒಂದೆಡೆ ಆದರೆ ತತ್ವಗಳನ್ನು ಅಳವಡಿಸಿಕೊಂಡು ಮೌಲ್ಯಗಳ ಸಾರ ಹಂಚುವ ಅಮೂಲ್ಯತೆ ಇನ್ನೊಂದೆಡೆ. ಒಟ್ಟಾದ ಸಾರಾಂಶದಲ್ಲಿ ಸಾರ ಅಡಗಿ ಭಾವ ಅಲೆಗಳ ಧ್ವನಿ ಮಾರ್ಧನಿಸಿ ಮೊಳಗುವ ಮೃದು ಲಹರಿಗೆ ಶುಭವಾಗಲಿ... ನನ್ನೀ ಅಕ್ಷರ ನಮನಗಳು ನಿಮಗೆ...ಚೇತನ ಭಾರ್ಗವ ಅವರು ಉತ್ತಮ ಬರಹಗಳನ್ನು ಬರೆಯುತ್ತಾ ಅತ್ಯುತ್ತಮ ಕವಯಿತ್ರಿಯಾಗಿ "ಭಾವ ಲಹರಿಯಾಗಿ" ನಮ್ಮ ಹೃದಯಗಳನ್ನು ತಲುಪಲು ಪುಸ್ತಕದ ರೂಪದಲ್ಲಿ ಬಂದಿದ್ದಾರೆ.












