ಭೀಷ್ಮ
ಲೇಖಕ ಸು.ರುದ್ರಮೂರ್ತಿ ಶಾಸ್ತ್ರಿ ಅವರು ಬರೆದ ಮಹಾಭಾರತ ಆಧರಿತ ಕಾದಂಬರಿ-ಭೀಷ್ಮ. ಮಹಾಭಾರತದಲ್ಲಿ ಅತ್ಯಂತ ಪ್ರಧಾನವಾದದ್ದು ಭೀಷ್ಮನ ಪಾತ್ರ. ಮಹಾಭಾರತದ ಪ್ರತಿ ಘಟನೆಯು ಭೀಷ್ಮನ ನಿರ್ಧಾರದಿಂದ ಹೊರತಾಗದಷ್ಟು ಈ ಪಾತ್ರ ಮುಖ್ಯವಾಗಿದೆ. ಮಹಾಭಾರತ ಯುದ್ಧ ಆರಂಭಕ್ಕೂ ಅದರ ಅಂತ್ಯಕ್ಕೂ ಈ ಪಾತ್ರ ಪರೋಕ್ಷ-ಅಪರೋಕ್ಷವಾಗಿ ಕಾರಣವಾಗುತ್ತದೆ.ಇಂತಹ ಪಾತ್ರ ಕುರಿತು ಕಾದಂಬರಿಯ ವಸ್ತುವಾಗಿಸಿಕೊಂಡ ಲೇಖಕರು, ನಿರೂಪಣಾ ಶೈಲಿಯಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.
Product Information
Product Information
Shipping & Returns
Shipping & Returns

ಭೀಷ್ಮ
ಭೀಷ್ಮ
ಲೇಖಕ ಸು.ರುದ್ರಮೂರ್ತಿ ಶಾಸ್ತ್ರಿ ಅವರು ಬರೆದ ಮಹಾಭಾರತ ಆಧರಿತ ಕಾದಂಬರಿ-ಭೀಷ್ಮ. ಮಹಾಭಾರತದಲ್ಲಿ ಅತ್ಯಂತ ಪ್ರಧಾನವಾದದ್ದು ಭೀಷ್ಮನ ಪಾತ್ರ. ಮಹಾಭಾರತದ ಪ್ರತಿ ಘಟನೆಯು ಭೀಷ್ಮನ ನಿರ್ಧಾರದಿಂದ ಹೊರತಾಗದಷ್ಟು ಈ ಪಾತ್ರ ಮುಖ್ಯವಾಗಿದೆ. ಮಹಾಭಾರತ ಯುದ್ಧ ಆರಂಭಕ್ಕೂ ಅದರ ಅಂತ್ಯಕ್ಕೂ ಈ ಪಾತ್ರ ಪರೋಕ್ಷ-ಅಪರೋಕ್ಷವಾಗಿ ಕಾರಣವಾಗುತ್ತದೆ.ಇಂತಹ ಪಾತ್ರ ಕುರಿತು ಕಾದಂಬರಿಯ ವಸ್ತುವಾಗಿಸಿಕೊಂಡ ಲೇಖಕರು, ನಿರೂಪಣಾ ಶೈಲಿಯಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.
Original: $8.11
-70%$8.11
$2.43Product Information
Product Information
Shipping & Returns
Shipping & Returns
Description
ಲೇಖಕ ಸು.ರುದ್ರಮೂರ್ತಿ ಶಾಸ್ತ್ರಿ ಅವರು ಬರೆದ ಮಹಾಭಾರತ ಆಧರಿತ ಕಾದಂಬರಿ-ಭೀಷ್ಮ. ಮಹಾಭಾರತದಲ್ಲಿ ಅತ್ಯಂತ ಪ್ರಧಾನವಾದದ್ದು ಭೀಷ್ಮನ ಪಾತ್ರ. ಮಹಾಭಾರತದ ಪ್ರತಿ ಘಟನೆಯು ಭೀಷ್ಮನ ನಿರ್ಧಾರದಿಂದ ಹೊರತಾಗದಷ್ಟು ಈ ಪಾತ್ರ ಮುಖ್ಯವಾಗಿದೆ. ಮಹಾಭಾರತ ಯುದ್ಧ ಆರಂಭಕ್ಕೂ ಅದರ ಅಂತ್ಯಕ್ಕೂ ಈ ಪಾತ್ರ ಪರೋಕ್ಷ-ಅಪರೋಕ್ಷವಾಗಿ ಕಾರಣವಾಗುತ್ತದೆ.ಇಂತಹ ಪಾತ್ರ ಕುರಿತು ಕಾದಂಬರಿಯ ವಸ್ತುವಾಗಿಸಿಕೊಂಡ ಲೇಖಕರು, ನಿರೂಪಣಾ ಶೈಲಿಯಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.












