🎉 Up to 70% Off Selected ItemsShop Sale
ಛೇದ
'ಛೇದ' ! ಚಿತ್ತಾಲರ ಕಾದಂಬರಿಯೆಂದರೆ ಹೊಸ ಲೋಕವೊಂದಕ್ಕೆ ಪ್ರವೇಶ ಸಿಕ್ಕಂತೆ. ಈ ಕಾದಂಬರಿಯ ಲೋಕವಾದರೂ ಎಂಥದು ! ಒಂದು ಭೀಕರ ಕೊಲೆ. ಅದನ್ನು ಕಂಡವನೊಬ್ಬನ ತಲ್ಲಣ. ಕೊಲೆಯಾದವನಿಗೆ ತೆಕ್ಕೆಬಿದ್ದು ಕ್ರಮೇಣ ಬಿಚ್ಚಿಕೊಳ್ಳುವ ಸಂಬಂಧಗಳು, ಮನುಷ್ಯನೇ ಸೃಷ್ಟಿಸಿದ ಸಮಾಜ ಜಾಲದಲ್ಲಿ ಮನುಷ್ಯನೇ ಸಿಕ್ಕಿಬಿದ್ದು ತೊಳಲಾಡುವ ದುರಂತ ವಿಪರ್ಯಾಸ. 'ಛೇದ ಕಾದಂಬರಿಯ ಗರ್ಭದಲ್ಲಿರುವ ಈ ಆಶಯ ಅದರ ಪ್ರತಿಯೊಂದು ಸ್ತರದಲ್ಲೂ ಕೆಲಸ ಮಾಡುತ್ತ, ಇಡೀ ಕಾದಂಬರಿಯೇ ಇವತ್ತಿನ ಮನುಷ್ಯನ ಉಸಿರು ಕಟ್ಟಿಸುವ ಸ್ಥಿತಿಗೆ ಪರಿಣಾಮಕಾರಿಯಾದ ರೂಪಕವಾಗಿರುವುದನ್ನು ಕಾಣುತ್ತೇವೆ. ಮನಸ್ಸಿಗೆ ಹೊಳೆದದ್ದು ಜೀವಂತ ಅನುಭವವಾಗುವ ಮಾಂತ್ರಿಕ ಶಕ್ತಿ ಇಲ್ಲಿದೆ.
ಇಲ್ಲಿ ಕತೆ ಇದೆ, ರಕ್ತ-ಮಾಂಸಗಳನ್ನು ತುಂಬಿಕೊಂಡ ಪಾತ್ರಗಳಿವೆ, ನಮ್ಮ ಕಾಲಧರ್ಮವನ್ನು ಬಗೆದು ನೋಡುವ ಒಳನೋಟಗಳಿವೆ. ಎಲ್ಲಕ್ಕೂ ಮಿಗಿಲಾಗಿ, ಮನುಷ್ಯ ಪ್ರೀತಿಗೆ, ಜಾಣೆ-ವಿವೇಕಗಳಿಗೆ ಒತ್ತು ಕೊಡುವ ಜೀವನದರ್ಶನವಿದೆ.
- ಎಸ್. ದಿವಾಕರ
ಇಲ್ಲಿ ಕತೆ ಇದೆ, ರಕ್ತ-ಮಾಂಸಗಳನ್ನು ತುಂಬಿಕೊಂಡ ಪಾತ್ರಗಳಿವೆ, ನಮ್ಮ ಕಾಲಧರ್ಮವನ್ನು ಬಗೆದು ನೋಡುವ ಒಳನೋಟಗಳಿವೆ. ಎಲ್ಲಕ್ಕೂ ಮಿಗಿಲಾಗಿ, ಮನುಷ್ಯ ಪ್ರೀತಿಗೆ, ಜಾಣೆ-ವಿವೇಕಗಳಿಗೆ ಒತ್ತು ಕೊಡುವ ಜೀವನದರ್ಶನವಿದೆ.
- ಎಸ್. ದಿವಾಕರ
Product Information
Product Information
Shipping & Returns
Shipping & Returns

ಛೇದ
ಛೇದ
'ಛೇದ' ! ಚಿತ್ತಾಲರ ಕಾದಂಬರಿಯೆಂದರೆ ಹೊಸ ಲೋಕವೊಂದಕ್ಕೆ ಪ್ರವೇಶ ಸಿಕ್ಕಂತೆ. ಈ ಕಾದಂಬರಿಯ ಲೋಕವಾದರೂ ಎಂಥದು ! ಒಂದು ಭೀಕರ ಕೊಲೆ. ಅದನ್ನು ಕಂಡವನೊಬ್ಬನ ತಲ್ಲಣ. ಕೊಲೆಯಾದವನಿಗೆ ತೆಕ್ಕೆಬಿದ್ದು ಕ್ರಮೇಣ ಬಿಚ್ಚಿಕೊಳ್ಳುವ ಸಂಬಂಧಗಳು, ಮನುಷ್ಯನೇ ಸೃಷ್ಟಿಸಿದ ಸಮಾಜ ಜಾಲದಲ್ಲಿ ಮನುಷ್ಯನೇ ಸಿಕ್ಕಿಬಿದ್ದು ತೊಳಲಾಡುವ ದುರಂತ ವಿಪರ್ಯಾಸ. 'ಛೇದ ಕಾದಂಬರಿಯ ಗರ್ಭದಲ್ಲಿರುವ ಈ ಆಶಯ ಅದರ ಪ್ರತಿಯೊಂದು ಸ್ತರದಲ್ಲೂ ಕೆಲಸ ಮಾಡುತ್ತ, ಇಡೀ ಕಾದಂಬರಿಯೇ ಇವತ್ತಿನ ಮನುಷ್ಯನ ಉಸಿರು ಕಟ್ಟಿಸುವ ಸ್ಥಿತಿಗೆ ಪರಿಣಾಮಕಾರಿಯಾದ ರೂಪಕವಾಗಿರುವುದನ್ನು ಕಾಣುತ್ತೇವೆ. ಮನಸ್ಸಿಗೆ ಹೊಳೆದದ್ದು ಜೀವಂತ ಅನುಭವವಾಗುವ ಮಾಂತ್ರಿಕ ಶಕ್ತಿ ಇಲ್ಲಿದೆ.
ಇಲ್ಲಿ ಕತೆ ಇದೆ, ರಕ್ತ-ಮಾಂಸಗಳನ್ನು ತುಂಬಿಕೊಂಡ ಪಾತ್ರಗಳಿವೆ, ನಮ್ಮ ಕಾಲಧರ್ಮವನ್ನು ಬಗೆದು ನೋಡುವ ಒಳನೋಟಗಳಿವೆ. ಎಲ್ಲಕ್ಕೂ ಮಿಗಿಲಾಗಿ, ಮನುಷ್ಯ ಪ್ರೀತಿಗೆ, ಜಾಣೆ-ವಿವೇಕಗಳಿಗೆ ಒತ್ತು ಕೊಡುವ ಜೀವನದರ್ಶನವಿದೆ.
- ಎಸ್. ದಿವಾಕರ
ಇಲ್ಲಿ ಕತೆ ಇದೆ, ರಕ್ತ-ಮಾಂಸಗಳನ್ನು ತುಂಬಿಕೊಂಡ ಪಾತ್ರಗಳಿವೆ, ನಮ್ಮ ಕಾಲಧರ್ಮವನ್ನು ಬಗೆದು ನೋಡುವ ಒಳನೋಟಗಳಿವೆ. ಎಲ್ಲಕ್ಕೂ ಮಿಗಿಲಾಗಿ, ಮನುಷ್ಯ ಪ್ರೀತಿಗೆ, ಜಾಣೆ-ವಿವೇಕಗಳಿಗೆ ಒತ್ತು ಕೊಡುವ ಜೀವನದರ್ಶನವಿದೆ.
- ಎಸ್. ದಿವಾಕರ
$0.34
Original: $1.14
-70%ಛೇದ—
$1.14
$0.34Product Information
Product Information
Shipping & Returns
Shipping & Returns
Description
'ಛೇದ' ! ಚಿತ್ತಾಲರ ಕಾದಂಬರಿಯೆಂದರೆ ಹೊಸ ಲೋಕವೊಂದಕ್ಕೆ ಪ್ರವೇಶ ಸಿಕ್ಕಂತೆ. ಈ ಕಾದಂಬರಿಯ ಲೋಕವಾದರೂ ಎಂಥದು ! ಒಂದು ಭೀಕರ ಕೊಲೆ. ಅದನ್ನು ಕಂಡವನೊಬ್ಬನ ತಲ್ಲಣ. ಕೊಲೆಯಾದವನಿಗೆ ತೆಕ್ಕೆಬಿದ್ದು ಕ್ರಮೇಣ ಬಿಚ್ಚಿಕೊಳ್ಳುವ ಸಂಬಂಧಗಳು, ಮನುಷ್ಯನೇ ಸೃಷ್ಟಿಸಿದ ಸಮಾಜ ಜಾಲದಲ್ಲಿ ಮನುಷ್ಯನೇ ಸಿಕ್ಕಿಬಿದ್ದು ತೊಳಲಾಡುವ ದುರಂತ ವಿಪರ್ಯಾಸ. 'ಛೇದ ಕಾದಂಬರಿಯ ಗರ್ಭದಲ್ಲಿರುವ ಈ ಆಶಯ ಅದರ ಪ್ರತಿಯೊಂದು ಸ್ತರದಲ್ಲೂ ಕೆಲಸ ಮಾಡುತ್ತ, ಇಡೀ ಕಾದಂಬರಿಯೇ ಇವತ್ತಿನ ಮನುಷ್ಯನ ಉಸಿರು ಕಟ್ಟಿಸುವ ಸ್ಥಿತಿಗೆ ಪರಿಣಾಮಕಾರಿಯಾದ ರೂಪಕವಾಗಿರುವುದನ್ನು ಕಾಣುತ್ತೇವೆ. ಮನಸ್ಸಿಗೆ ಹೊಳೆದದ್ದು ಜೀವಂತ ಅನುಭವವಾಗುವ ಮಾಂತ್ರಿಕ ಶಕ್ತಿ ಇಲ್ಲಿದೆ.
ಇಲ್ಲಿ ಕತೆ ಇದೆ, ರಕ್ತ-ಮಾಂಸಗಳನ್ನು ತುಂಬಿಕೊಂಡ ಪಾತ್ರಗಳಿವೆ, ನಮ್ಮ ಕಾಲಧರ್ಮವನ್ನು ಬಗೆದು ನೋಡುವ ಒಳನೋಟಗಳಿವೆ. ಎಲ್ಲಕ್ಕೂ ಮಿಗಿಲಾಗಿ, ಮನುಷ್ಯ ಪ್ರೀತಿಗೆ, ಜಾಣೆ-ವಿವೇಕಗಳಿಗೆ ಒತ್ತು ಕೊಡುವ ಜೀವನದರ್ಶನವಿದೆ.
- ಎಸ್. ದಿವಾಕರ
ಇಲ್ಲಿ ಕತೆ ಇದೆ, ರಕ್ತ-ಮಾಂಸಗಳನ್ನು ತುಂಬಿಕೊಂಡ ಪಾತ್ರಗಳಿವೆ, ನಮ್ಮ ಕಾಲಧರ್ಮವನ್ನು ಬಗೆದು ನೋಡುವ ಒಳನೋಟಗಳಿವೆ. ಎಲ್ಲಕ್ಕೂ ಮಿಗಿಲಾಗಿ, ಮನುಷ್ಯ ಪ್ರೀತಿಗೆ, ಜಾಣೆ-ವಿವೇಕಗಳಿಗೆ ಒತ್ತು ಕೊಡುವ ಜೀವನದರ್ಶನವಿದೆ.
- ಎಸ್. ದಿವಾಕರ












