🎉 Up to 70% Off Selected ItemsShop Sale
HomeStore

ಕನ್‌ಫ್ಯೂಷಿಯಸ್‌ ಸೂಕ್ತಿ-ಸಂಗ್ರಹ

Product image 1
Product image 2

ಕನ್‌ಫ್ಯೂಷಿಯಸ್‌ ಸೂಕ್ತಿ-ಸಂಗ್ರಹ

ಕನ್‌ಫ್ಯೂಷಿಯಸ್‌ ಸೂಕ್ತಿ-ಸಂಗ್ರಹ

ನಮ್ಮ ಇಚ್ಛೆಗಳ ಮೇಲೆ ಹಿಡಿತವನ್ನು ಸಾಧಿಸುವುದು ಮತ್ತು ಆಚರಣೆಗಳನ್ನು ಶಿಷ್ಟಾಚಾರದ ಪರಿಧಿಯೊಳಗೆ ತರುವುದೇ ಸದಾಚಾರ. ಆಚರಣೆಗಳು ಶಿಷ್ಟಾಚಾರದ ಪರಿಧಿಯೊಳಗೆ ಬಂದಾಗ, ಜಗತ್ತಿನ ಜನ ನೀವು ಸದಾಚಾರಿಗಳಾದ ಬಗ್ಗೆ ಗುಣಗಾನ ಮಾಡುತ್ತಾರೆ. ಸದಾಚಾರವನ್ನು ಕಾರ್ಯರೂಪಕ್ಕೆ ತರಲು ನೀವು ಸ್ವತಃ ಹೊಣೆಗಾರರಾಗುತ್ತೀರಿ; ಇನ್ನೊಬ್ಬರನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವೇ?

ಯಾವುದು ಶಿಷ್ಟಾಚಾರಕ್ಕೆ ಅನುಗುಣವಲ್ಲವೋ, ಅದನ್ನು ನೋಡಬೇಡ; ಯಾವುದು ಶಿಷ್ಟಾಚಾರಕ್ಕೆ ಅನುಗುಣವಲ್ಲವೋ, ಅದನ್ನು ಕೇಳಬೇಡ; ಯಾವುದು ಶಿಷ್ಟಾಚಾರಕ್ಕೆ ಅನುಗುಣವಲ್ಲವೋ, ಅದನ್ನು ಹೇಳಬೇಡ; ಯಾವುದು ಶಿಷ್ಟಾಚಾರಕ್ಕೆ ಅನುಗುಣವಲ್ಲವೋ, ಅದನ್ನು ಮಾಡಬೇಡ.

ರಸ್ತೆಯಲ್ಲಿ ಹಾದುಹೋಗುವ ಮೂವರಲ್ಲಿ ಒಬ್ಬರು ನನ್ನ ಶಿಕ್ಷಕರಾಗಬಹುದು. ಒಂದು ವೇಳೆ ಅವರಲ್ಲಿ ಒಳಿತುಗಳಿದ್ದರೆ ಒಪ್ಪಿಕೋ; ಒಂದು ವೇಳೆ ಕೆಡುಕುಗಳಿದ್ದರೆ, ನಿನ್ನಲ್ಲಿ ಅಂತಹವುಗಳಿದ್ದರೆ ಸುಧಾರಣೆಯನ್ನು ಮಾಡು.

ಸಾಕಷ್ಟು ಆಹಾರ, ಸಾಕಷ್ಟು ಆಯುಧಗಳು ಮತ್ತು ಜನರ ವಿಶ್ವಾಸ — ಇವು ರಾಜ್ಯದ ಆಡಳಿತಕ್ಕೆ ಅತಿ ಅಗತ್ಯ.

ತಾಯಿ-ತಂದೆಯ ನಿಧನದ ನಂತರ ಅವರ ಸಂಸ್ಕಾರವನ್ನು ಉತ್ತಮ ರೀತಿಯಲ್ಲಿ ಮಾಡಬೇಕು. ಪೂರ್ವಜರನ್ನು ಸ್ಮರಿಸುವುದರಿಂದಲೇ ಸಮಾಜ ಮತ್ತು ಜನರಲ್ಲಿ ಪ್ರಾಮಾಣಿಕತೆ ಮತ್ತು ಉತ್ತಮ ಗುಣಗಳು ವೃದ್ಧಿಸುತ್ತವೆ.

ಜ್ಞಾನವರ್ಧನೆ ಹೇಗಿರಬೇಕೆಂದರೆ, ಅದರಿಂದ ನಿರಂತರವಾಗಿ ಅತೃಪ್ತಿಯಾಗಬೇಕು (ಇನ್ನೂ ಕಲಿಯಬೇಕೆಂಬ ಹಂಬಲವಿರಬೇಕು); ಜ್ಞಾನವನ್ನು ಪಡೆದ ನಂತರ ಅದನ್ನು ಕಳೆದುಕೊಂಡೇವು ಎಂಬ ಚಿಂತೆಯೂ ಇರಬೇಕು.

- ಇದೇ ಕೃತಿಯಿಂದ ಉದ್ಧೃತ

$0.39

Original: $1.30

-70%
ಕನ್‌ಫ್ಯೂಷಿಯಸ್‌ ಸೂಕ್ತಿ-ಸಂಗ್ರಹ

$1.30

$0.39

Product Information

Shipping & Returns

Description

ನಮ್ಮ ಇಚ್ಛೆಗಳ ಮೇಲೆ ಹಿಡಿತವನ್ನು ಸಾಧಿಸುವುದು ಮತ್ತು ಆಚರಣೆಗಳನ್ನು ಶಿಷ್ಟಾಚಾರದ ಪರಿಧಿಯೊಳಗೆ ತರುವುದೇ ಸದಾಚಾರ. ಆಚರಣೆಗಳು ಶಿಷ್ಟಾಚಾರದ ಪರಿಧಿಯೊಳಗೆ ಬಂದಾಗ, ಜಗತ್ತಿನ ಜನ ನೀವು ಸದಾಚಾರಿಗಳಾದ ಬಗ್ಗೆ ಗುಣಗಾನ ಮಾಡುತ್ತಾರೆ. ಸದಾಚಾರವನ್ನು ಕಾರ್ಯರೂಪಕ್ಕೆ ತರಲು ನೀವು ಸ್ವತಃ ಹೊಣೆಗಾರರಾಗುತ್ತೀರಿ; ಇನ್ನೊಬ್ಬರನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವೇ?

ಯಾವುದು ಶಿಷ್ಟಾಚಾರಕ್ಕೆ ಅನುಗುಣವಲ್ಲವೋ, ಅದನ್ನು ನೋಡಬೇಡ; ಯಾವುದು ಶಿಷ್ಟಾಚಾರಕ್ಕೆ ಅನುಗುಣವಲ್ಲವೋ, ಅದನ್ನು ಕೇಳಬೇಡ; ಯಾವುದು ಶಿಷ್ಟಾಚಾರಕ್ಕೆ ಅನುಗುಣವಲ್ಲವೋ, ಅದನ್ನು ಹೇಳಬೇಡ; ಯಾವುದು ಶಿಷ್ಟಾಚಾರಕ್ಕೆ ಅನುಗುಣವಲ್ಲವೋ, ಅದನ್ನು ಮಾಡಬೇಡ.

ರಸ್ತೆಯಲ್ಲಿ ಹಾದುಹೋಗುವ ಮೂವರಲ್ಲಿ ಒಬ್ಬರು ನನ್ನ ಶಿಕ್ಷಕರಾಗಬಹುದು. ಒಂದು ವೇಳೆ ಅವರಲ್ಲಿ ಒಳಿತುಗಳಿದ್ದರೆ ಒಪ್ಪಿಕೋ; ಒಂದು ವೇಳೆ ಕೆಡುಕುಗಳಿದ್ದರೆ, ನಿನ್ನಲ್ಲಿ ಅಂತಹವುಗಳಿದ್ದರೆ ಸುಧಾರಣೆಯನ್ನು ಮಾಡು.

ಸಾಕಷ್ಟು ಆಹಾರ, ಸಾಕಷ್ಟು ಆಯುಧಗಳು ಮತ್ತು ಜನರ ವಿಶ್ವಾಸ — ಇವು ರಾಜ್ಯದ ಆಡಳಿತಕ್ಕೆ ಅತಿ ಅಗತ್ಯ.

ತಾಯಿ-ತಂದೆಯ ನಿಧನದ ನಂತರ ಅವರ ಸಂಸ್ಕಾರವನ್ನು ಉತ್ತಮ ರೀತಿಯಲ್ಲಿ ಮಾಡಬೇಕು. ಪೂರ್ವಜರನ್ನು ಸ್ಮರಿಸುವುದರಿಂದಲೇ ಸಮಾಜ ಮತ್ತು ಜನರಲ್ಲಿ ಪ್ರಾಮಾಣಿಕತೆ ಮತ್ತು ಉತ್ತಮ ಗುಣಗಳು ವೃದ್ಧಿಸುತ್ತವೆ.

ಜ್ಞಾನವರ್ಧನೆ ಹೇಗಿರಬೇಕೆಂದರೆ, ಅದರಿಂದ ನಿರಂತರವಾಗಿ ಅತೃಪ್ತಿಯಾಗಬೇಕು (ಇನ್ನೂ ಕಲಿಯಬೇಕೆಂಬ ಹಂಬಲವಿರಬೇಕು); ಜ್ಞಾನವನ್ನು ಪಡೆದ ನಂತರ ಅದನ್ನು ಕಳೆದುಕೊಂಡೇವು ಎಂಬ ಚಿಂತೆಯೂ ಇರಬೇಕು.

- ಇದೇ ಕೃತಿಯಿಂದ ಉದ್ಧೃತ

ಕನ್‌ಫ್ಯೂಷಿಯಸ್‌ ಸೂಕ್ತಿ-ಸಂಗ್ರಹ | Harivu Books