ದೇವಮ್ಮನ ಲೋಟ
ಸರಳ ಮತ್ತು ಸಹಜ ಘಟನೆಗಳನ್ನು ಕಥೆಯ ಹಂದರಕ್ಕೆ ಅಳವಡಿಸುವ ಕಲೆಯಲ್ಲಿ ಸಿದ್ಧಹಸ್ತರಾಗುತ್ತಿರುವ ಭಗವತಿ ಅವರು, ಇಂದು ನಾಡಿನ ಮಕ್ಕಳ ಸಾಹಿತ್ಯವನ್ನು ಕಟ್ಟಿಕೊಡುವ ಪ್ರಮುಖ ಬರಹಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.
'ದೇವಮ್ಮನ ಲೋಟ' ಎಂಬ ಹೆಸರನ್ನು ಈ ಸಂಕಲನಕ್ಕೆ ಇಟ್ಟಿರುವುದು ಸಂತಸದ ಸಂಗತಿ. ಇಂದಿಗೂ ಸಮಾಜದಲ್ಲಿ ಮುಂದುವರಿಯುತ್ತಿರುವ ಅಸ್ಪೃಶ್ಯತೆಯಂತಹ ಅನಿಷ್ಟ ಪದ್ಧತಿಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ, ಅದನ್ನು ತೊಡೆದುಹಾಕುವ ನಿಟ್ಟಿನಲ್ಲಿ ಅವರ ಮನಸ್ಸನ್ನು ಸಜ್ಜುಗೊಳಿಸುವ 'ದೇವಮ್ಮನ ಲೋಟ' ಕಥೆ ತುಂಬಾ ಅಪ್ಯಾಯಮಾನವಾಗಿದೆ. ಇವರ ಬರಹದಲ್ಲಿ ಮಾನವೀಯ ಸ್ಪರ್ಶವಿರುವುದನ್ನು ನಾವು ಕಾಣಬಹುದು.
— ಶಂಕರ ಹಲಗತ್ತಿ
ಸಂಪಾದಕರು, 'ಗುಬ್ಬಚ್ಚಿ ಗೂಡು' ಮಕ್ಕಳ ಮಾಸಪತ್ರಿಕೆ, ಧಾರವಾಡ.
Product Information
Product Information
Shipping & Returns
Shipping & Returns


ದೇವಮ್ಮನ ಲೋಟ
ದೇವಮ್ಮನ ಲೋಟ
ಸರಳ ಮತ್ತು ಸಹಜ ಘಟನೆಗಳನ್ನು ಕಥೆಯ ಹಂದರಕ್ಕೆ ಅಳವಡಿಸುವ ಕಲೆಯಲ್ಲಿ ಸಿದ್ಧಹಸ್ತರಾಗುತ್ತಿರುವ ಭಗವತಿ ಅವರು, ಇಂದು ನಾಡಿನ ಮಕ್ಕಳ ಸಾಹಿತ್ಯವನ್ನು ಕಟ್ಟಿಕೊಡುವ ಪ್ರಮುಖ ಬರಹಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.
'ದೇವಮ್ಮನ ಲೋಟ' ಎಂಬ ಹೆಸರನ್ನು ಈ ಸಂಕಲನಕ್ಕೆ ಇಟ್ಟಿರುವುದು ಸಂತಸದ ಸಂಗತಿ. ಇಂದಿಗೂ ಸಮಾಜದಲ್ಲಿ ಮುಂದುವರಿಯುತ್ತಿರುವ ಅಸ್ಪೃಶ್ಯತೆಯಂತಹ ಅನಿಷ್ಟ ಪದ್ಧತಿಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ, ಅದನ್ನು ತೊಡೆದುಹಾಕುವ ನಿಟ್ಟಿನಲ್ಲಿ ಅವರ ಮನಸ್ಸನ್ನು ಸಜ್ಜುಗೊಳಿಸುವ 'ದೇವಮ್ಮನ ಲೋಟ' ಕಥೆ ತುಂಬಾ ಅಪ್ಯಾಯಮಾನವಾಗಿದೆ. ಇವರ ಬರಹದಲ್ಲಿ ಮಾನವೀಯ ಸ್ಪರ್ಶವಿರುವುದನ್ನು ನಾವು ಕಾಣಬಹುದು.
— ಶಂಕರ ಹಲಗತ್ತಿ
ಸಂಪಾದಕರು, 'ಗುಬ್ಬಚ್ಚಿ ಗೂಡು' ಮಕ್ಕಳ ಮಾಸಪತ್ರಿಕೆ, ಧಾರವಾಡ.
Original: $1.08
-70%$1.08
$0.32Product Information
Product Information
Shipping & Returns
Shipping & Returns
Description
ಸರಳ ಮತ್ತು ಸಹಜ ಘಟನೆಗಳನ್ನು ಕಥೆಯ ಹಂದರಕ್ಕೆ ಅಳವಡಿಸುವ ಕಲೆಯಲ್ಲಿ ಸಿದ್ಧಹಸ್ತರಾಗುತ್ತಿರುವ ಭಗವತಿ ಅವರು, ಇಂದು ನಾಡಿನ ಮಕ್ಕಳ ಸಾಹಿತ್ಯವನ್ನು ಕಟ್ಟಿಕೊಡುವ ಪ್ರಮುಖ ಬರಹಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.
'ದೇವಮ್ಮನ ಲೋಟ' ಎಂಬ ಹೆಸರನ್ನು ಈ ಸಂಕಲನಕ್ಕೆ ಇಟ್ಟಿರುವುದು ಸಂತಸದ ಸಂಗತಿ. ಇಂದಿಗೂ ಸಮಾಜದಲ್ಲಿ ಮುಂದುವರಿಯುತ್ತಿರುವ ಅಸ್ಪೃಶ್ಯತೆಯಂತಹ ಅನಿಷ್ಟ ಪದ್ಧತಿಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ, ಅದನ್ನು ತೊಡೆದುಹಾಕುವ ನಿಟ್ಟಿನಲ್ಲಿ ಅವರ ಮನಸ್ಸನ್ನು ಸಜ್ಜುಗೊಳಿಸುವ 'ದೇವಮ್ಮನ ಲೋಟ' ಕಥೆ ತುಂಬಾ ಅಪ್ಯಾಯಮಾನವಾಗಿದೆ. ಇವರ ಬರಹದಲ್ಲಿ ಮಾನವೀಯ ಸ್ಪರ್ಶವಿರುವುದನ್ನು ನಾವು ಕಾಣಬಹುದು.
— ಶಂಕರ ಹಲಗತ್ತಿ
ಸಂಪಾದಕರು, 'ಗುಬ್ಬಚ್ಚಿ ಗೂಡು' ಮಕ್ಕಳ ಮಾಸಪತ್ರಿಕೆ, ಧಾರವಾಡ.












