🎉 Up to 70% Off Selected ItemsShop Sale
ಡಾ. ಅಂಬೇಡ್ಕರ್-ವ್ಯಕ್ತಿ ಮತ್ತು ವಿಚಾರ
ಡಾ. ಅಂಬೇಡ್ಕರರ ಜೀವನ ಚರಿತ್ರೆ ಬದುಕಿನುದ್ದಕ್ಕೂ ಅವರು ನಡೆಸಬೇಕಾಗಿಬಂದ ಒಂದು ಅವಿಶ್ರಾಂತ ಹೋರಾಟದ ಕಥೆ. ಈ ಹೋರಾಟ ಕೇವಲ ಸ್ವಂತದ ಉನ್ನತಿಗಾಗಿರದೆ ಇಡೀ ಒಂದು ಜನವರ್ಗದ ಉನ್ನತಿಗಾಗಿ ನಡೆಸಿದ್ದು, ಹಿಂದು ಸಮಾಜದಲ್ಲಿ ಅಸ್ಪಶ್ಯವೆನಿಸಿಕೊಂಡ ಜನವರ್ಗದಲ್ಲಿ ಜನ್ಮತಾಳಿದ ಅವರು ಅದಕ್ಕೆ ಅಂಟಿಕೊಂಡು ಶತಮಾನಗಳಾಚೆಯಿಂದ ಬೆಳೆದುಬಂದಿದ್ದ ನೂರು ನಿರ್ಬಂಧಗಳ ಕಷ್ಟಗಳನ್ನು, ಅವಮಾನಗಳನ್ನು ಸಹಿಸಿಕೊಂಡು, ಯಾವ ಅನುಕೂಲ ಅವಕಾಶಗಳು ಇಲ್ಲದಿದ್ದರೂ ಅಖಂಡವಾದ ಸ್ವಪರಿಶ್ರಮದಿಂದ ಈ ಶತಮಾನದ ಒಬ್ಬ ಶ್ರೇಷ್ಠ ಮೇಧಾವಿಯೆಂದು, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿಯ ಒಬ್ಬ ಅಸಾಮಾನ್ಯ ವಿಚಾರವಾದಿಯೆಂದು ಲೋಕವಿಖ್ಯಾತರಾದರು. ಸ್ವತಂತ್ರ ಭಾರತದ ಸಂವಿಧಾನವನ್ನೇ ಬರೆದು ಅಭಿನವ ಮನು ಎಂಬ ಮನ್ನಣೆ ಪಡೆದರು. ಅವರ ಜೀವನ ಸಿದ್ಧಿ ಈ ಶತಮಾನದಲ್ಲಿ ನಡೆದ ಒಂದು ಅದ್ವಿತೀಯ ಪವಾಡದಂತಿದೆ.
ಡಾ. ಅಂಬೇಡ್ಕರರ ಬದುಕು ಮತ್ತು ವಿಚಾರಗಳನ್ನು ಉತ್ಕೃಷ್ಟವಾಗಿ ಚಿತ್ರಿಸಿರುವ ಈ ಜೀವನ ಚರಿತ್ರೆ ಕಾದಂಬರಿಕಾರ ವಿ.ಎಂ. ಇನಾಂದಾರರ ಲೇಖನಿಯಿಂದ ಹೊರಬಿದ್ದ ಒಂದು ಕಾದಂಬರಿಯಂತೆಯೇ ರೋಚಕವಾಗಿದೆ.
ಡಾ. ಅಂಬೇಡ್ಕರರ ಬದುಕು ಮತ್ತು ವಿಚಾರಗಳನ್ನು ಉತ್ಕೃಷ್ಟವಾಗಿ ಚಿತ್ರಿಸಿರುವ ಈ ಜೀವನ ಚರಿತ್ರೆ ಕಾದಂಬರಿಕಾರ ವಿ.ಎಂ. ಇನಾಂದಾರರ ಲೇಖನಿಯಿಂದ ಹೊರಬಿದ್ದ ಒಂದು ಕಾದಂಬರಿಯಂತೆಯೇ ರೋಚಕವಾಗಿದೆ.
Product Information
Product Information
Shipping & Returns
Shipping & Returns

ಡಾ. ಅಂಬೇಡ್ಕರ್-ವ್ಯಕ್ತಿ ಮತ್ತು ವಿಚಾರ
ಡಾ. ಅಂಬೇಡ್ಕರ್-ವ್ಯಕ್ತಿ ಮತ್ತು ವಿಚಾರ
ಡಾ. ಅಂಬೇಡ್ಕರರ ಜೀವನ ಚರಿತ್ರೆ ಬದುಕಿನುದ್ದಕ್ಕೂ ಅವರು ನಡೆಸಬೇಕಾಗಿಬಂದ ಒಂದು ಅವಿಶ್ರಾಂತ ಹೋರಾಟದ ಕಥೆ. ಈ ಹೋರಾಟ ಕೇವಲ ಸ್ವಂತದ ಉನ್ನತಿಗಾಗಿರದೆ ಇಡೀ ಒಂದು ಜನವರ್ಗದ ಉನ್ನತಿಗಾಗಿ ನಡೆಸಿದ್ದು, ಹಿಂದು ಸಮಾಜದಲ್ಲಿ ಅಸ್ಪಶ್ಯವೆನಿಸಿಕೊಂಡ ಜನವರ್ಗದಲ್ಲಿ ಜನ್ಮತಾಳಿದ ಅವರು ಅದಕ್ಕೆ ಅಂಟಿಕೊಂಡು ಶತಮಾನಗಳಾಚೆಯಿಂದ ಬೆಳೆದುಬಂದಿದ್ದ ನೂರು ನಿರ್ಬಂಧಗಳ ಕಷ್ಟಗಳನ್ನು, ಅವಮಾನಗಳನ್ನು ಸಹಿಸಿಕೊಂಡು, ಯಾವ ಅನುಕೂಲ ಅವಕಾಶಗಳು ಇಲ್ಲದಿದ್ದರೂ ಅಖಂಡವಾದ ಸ್ವಪರಿಶ್ರಮದಿಂದ ಈ ಶತಮಾನದ ಒಬ್ಬ ಶ್ರೇಷ್ಠ ಮೇಧಾವಿಯೆಂದು, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿಯ ಒಬ್ಬ ಅಸಾಮಾನ್ಯ ವಿಚಾರವಾದಿಯೆಂದು ಲೋಕವಿಖ್ಯಾತರಾದರು. ಸ್ವತಂತ್ರ ಭಾರತದ ಸಂವಿಧಾನವನ್ನೇ ಬರೆದು ಅಭಿನವ ಮನು ಎಂಬ ಮನ್ನಣೆ ಪಡೆದರು. ಅವರ ಜೀವನ ಸಿದ್ಧಿ ಈ ಶತಮಾನದಲ್ಲಿ ನಡೆದ ಒಂದು ಅದ್ವಿತೀಯ ಪವಾಡದಂತಿದೆ.
ಡಾ. ಅಂಬೇಡ್ಕರರ ಬದುಕು ಮತ್ತು ವಿಚಾರಗಳನ್ನು ಉತ್ಕೃಷ್ಟವಾಗಿ ಚಿತ್ರಿಸಿರುವ ಈ ಜೀವನ ಚರಿತ್ರೆ ಕಾದಂಬರಿಕಾರ ವಿ.ಎಂ. ಇನಾಂದಾರರ ಲೇಖನಿಯಿಂದ ಹೊರಬಿದ್ದ ಒಂದು ಕಾದಂಬರಿಯಂತೆಯೇ ರೋಚಕವಾಗಿದೆ.
ಡಾ. ಅಂಬೇಡ್ಕರರ ಬದುಕು ಮತ್ತು ವಿಚಾರಗಳನ್ನು ಉತ್ಕೃಷ್ಟವಾಗಿ ಚಿತ್ರಿಸಿರುವ ಈ ಜೀವನ ಚರಿತ್ರೆ ಕಾದಂಬರಿಕಾರ ವಿ.ಎಂ. ಇನಾಂದಾರರ ಲೇಖನಿಯಿಂದ ಹೊರಬಿದ್ದ ಒಂದು ಕಾದಂಬರಿಯಂತೆಯೇ ರೋಚಕವಾಗಿದೆ.
$0.63
Original: $2.11
-70%ಡಾ. ಅಂಬೇಡ್ಕರ್-ವ್ಯಕ್ತಿ ಮತ್ತು ವಿಚಾರ—
$2.11
$0.63Product Information
Product Information
Shipping & Returns
Shipping & Returns
Description
ಡಾ. ಅಂಬೇಡ್ಕರರ ಜೀವನ ಚರಿತ್ರೆ ಬದುಕಿನುದ್ದಕ್ಕೂ ಅವರು ನಡೆಸಬೇಕಾಗಿಬಂದ ಒಂದು ಅವಿಶ್ರಾಂತ ಹೋರಾಟದ ಕಥೆ. ಈ ಹೋರಾಟ ಕೇವಲ ಸ್ವಂತದ ಉನ್ನತಿಗಾಗಿರದೆ ಇಡೀ ಒಂದು ಜನವರ್ಗದ ಉನ್ನತಿಗಾಗಿ ನಡೆಸಿದ್ದು, ಹಿಂದು ಸಮಾಜದಲ್ಲಿ ಅಸ್ಪಶ್ಯವೆನಿಸಿಕೊಂಡ ಜನವರ್ಗದಲ್ಲಿ ಜನ್ಮತಾಳಿದ ಅವರು ಅದಕ್ಕೆ ಅಂಟಿಕೊಂಡು ಶತಮಾನಗಳಾಚೆಯಿಂದ ಬೆಳೆದುಬಂದಿದ್ದ ನೂರು ನಿರ್ಬಂಧಗಳ ಕಷ್ಟಗಳನ್ನು, ಅವಮಾನಗಳನ್ನು ಸಹಿಸಿಕೊಂಡು, ಯಾವ ಅನುಕೂಲ ಅವಕಾಶಗಳು ಇಲ್ಲದಿದ್ದರೂ ಅಖಂಡವಾದ ಸ್ವಪರಿಶ್ರಮದಿಂದ ಈ ಶತಮಾನದ ಒಬ್ಬ ಶ್ರೇಷ್ಠ ಮೇಧಾವಿಯೆಂದು, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿಯ ಒಬ್ಬ ಅಸಾಮಾನ್ಯ ವಿಚಾರವಾದಿಯೆಂದು ಲೋಕವಿಖ್ಯಾತರಾದರು. ಸ್ವತಂತ್ರ ಭಾರತದ ಸಂವಿಧಾನವನ್ನೇ ಬರೆದು ಅಭಿನವ ಮನು ಎಂಬ ಮನ್ನಣೆ ಪಡೆದರು. ಅವರ ಜೀವನ ಸಿದ್ಧಿ ಈ ಶತಮಾನದಲ್ಲಿ ನಡೆದ ಒಂದು ಅದ್ವಿತೀಯ ಪವಾಡದಂತಿದೆ.
ಡಾ. ಅಂಬೇಡ್ಕರರ ಬದುಕು ಮತ್ತು ವಿಚಾರಗಳನ್ನು ಉತ್ಕೃಷ್ಟವಾಗಿ ಚಿತ್ರಿಸಿರುವ ಈ ಜೀವನ ಚರಿತ್ರೆ ಕಾದಂಬರಿಕಾರ ವಿ.ಎಂ. ಇನಾಂದಾರರ ಲೇಖನಿಯಿಂದ ಹೊರಬಿದ್ದ ಒಂದು ಕಾದಂಬರಿಯಂತೆಯೇ ರೋಚಕವಾಗಿದೆ.
ಡಾ. ಅಂಬೇಡ್ಕರರ ಬದುಕು ಮತ್ತು ವಿಚಾರಗಳನ್ನು ಉತ್ಕೃಷ್ಟವಾಗಿ ಚಿತ್ರಿಸಿರುವ ಈ ಜೀವನ ಚರಿತ್ರೆ ಕಾದಂಬರಿಕಾರ ವಿ.ಎಂ. ಇನಾಂದಾರರ ಲೇಖನಿಯಿಂದ ಹೊರಬಿದ್ದ ಒಂದು ಕಾದಂಬರಿಯಂತೆಯೇ ರೋಚಕವಾಗಿದೆ.










