🎉 Up to 70% Off Selected ItemsShop Sale
HomeStore

ಎಡಕಲ್ಲು ಗುಡ್ಡದಮೇಲೆ

Product image 1

ಎಡಕಲ್ಲು ಗುಡ್ಡದಮೇಲೆ

ಎಡಕಲ್ಲು ಗುಡ್ಡದಮೇಲೆ

ಸುಧಾ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ 'ಎಡಕಲ್ಲು ಗುಡ್ಡದ ಮೇಲೆ' ಎಂಬ ಕಾದಂಬರಿಯನ್ನು ಪುಸ್ತಕ ರೂಪದಲ್ಲಿ ಓದುಗರ ಕೈಗೆ ಕೊಡಲು ಹರ್ಷವೆನಿಸುತ್ತದೆ. ಈ ಕಾದಂಬರಿ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದಾಗ-ಓದುಗರಲ್ಲಿ ಅಪೂರ್ವವಾದ ಕುತೂಹಲವನ್ನು ಕೆರಳಿಸಿತು.


ಕೆಲವರು ಈ ಕಾದಂಬರಿಯನ್ನು ಡಿ.ಎಚ್. ಲಾರೆನ್ಸ್‌ನ `ಲೇಡಿ ಚಟರ್ಲೆಸ್ ಲವರ್' ಎಂಬ ಕಾದಂಬರಿಯ ರೂಪಾಂತರವೆಂದು ಹೇಳಿದರು. ಅಂತಹವರು ಡಿ.ಎಚ್. ಲಾರೆನ್ಸ್‌ನ ಆ ಕಾದಂಬರಿಯನ್ನು ಓದಲಿಲ್ಲವೆಂದು ನಾನು ವಿಷಾದದಿಂದ ಹೇಳಬೇಕಾಗುತ್ತದೆ. ಡಿ.ಎಚ್. ಲಾರೆನ್ಸ್‌ನ `ಲೇಡಿ ಚಟರ್ಲೆಸ್ ಲವರ್' ಈ ಕಾದಂಬರಿಯ ರಚನೆಗೆ ಪ್ರಚೋದನೆಯನ್ನು ನೀಡಿತೆಂದು ಸ್ಕೂಲವಾಗಿ ಹೇಳಬಹುದು.

“........ನಮ್ಮ ಧರ್ಮ ಆಸೇತು ಹಿಮಾಚಲದ ಕಲ್ಪನೆಯನ್ನು ಒದಗಿಸಿಕೊಟ್ಟಿದೆ. ರಾಮಾಯಣ, ಮಹಾಭಾರತಗಳು ನಮ್ಮ ನಾಡಿನಲ್ಲಿ ಹರಿದು ಹತ್ತಾರು ಭಾಷೆಗಳನ್ನು ಆಡುವ ಜನರನ್ನು ಒಂದಾಗಿ ಬೆಸೆದಿದೆ. ನಾವು ಒಂದಾಗಿ ಬಾಳಿ ಬದುಕಬೇಕಾದರೆ, ಆ ಹಳೆಯ ಪರಂಪರೆಯ ಸತ್ವವನ್ನು ಹೀರಿ ನಮ್ಮ ರಾಷ್ಟ್ರೀಯತೆಯನ್ನು ಬೆಳೆಸಿಕೊಳ್ಳುವುದು ಅಗತ್ಯ. ಹಾಗೆ ಮಾಡದಿದ್ದರೆ ನಮ್ಮ ದೇಶ ಇನ್ನೊಂದು ಅಮೆರಿಕವೋ, ರಷ್ಯವೋ ಆದೀತಲ್ಲದೆ, ಭಾರತವಾಗಿ ಉಳಿಯದು.”
$0.41

Original: $1.35

-70%
ಎಡಕಲ್ಲು ಗುಡ್ಡದಮೇಲೆ

$1.35

$0.41

Product Information

Shipping & Returns

Description

ಸುಧಾ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ 'ಎಡಕಲ್ಲು ಗುಡ್ಡದ ಮೇಲೆ' ಎಂಬ ಕಾದಂಬರಿಯನ್ನು ಪುಸ್ತಕ ರೂಪದಲ್ಲಿ ಓದುಗರ ಕೈಗೆ ಕೊಡಲು ಹರ್ಷವೆನಿಸುತ್ತದೆ. ಈ ಕಾದಂಬರಿ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದಾಗ-ಓದುಗರಲ್ಲಿ ಅಪೂರ್ವವಾದ ಕುತೂಹಲವನ್ನು ಕೆರಳಿಸಿತು.


ಕೆಲವರು ಈ ಕಾದಂಬರಿಯನ್ನು ಡಿ.ಎಚ್. ಲಾರೆನ್ಸ್‌ನ `ಲೇಡಿ ಚಟರ್ಲೆಸ್ ಲವರ್' ಎಂಬ ಕಾದಂಬರಿಯ ರೂಪಾಂತರವೆಂದು ಹೇಳಿದರು. ಅಂತಹವರು ಡಿ.ಎಚ್. ಲಾರೆನ್ಸ್‌ನ ಆ ಕಾದಂಬರಿಯನ್ನು ಓದಲಿಲ್ಲವೆಂದು ನಾನು ವಿಷಾದದಿಂದ ಹೇಳಬೇಕಾಗುತ್ತದೆ. ಡಿ.ಎಚ್. ಲಾರೆನ್ಸ್‌ನ `ಲೇಡಿ ಚಟರ್ಲೆಸ್ ಲವರ್' ಈ ಕಾದಂಬರಿಯ ರಚನೆಗೆ ಪ್ರಚೋದನೆಯನ್ನು ನೀಡಿತೆಂದು ಸ್ಕೂಲವಾಗಿ ಹೇಳಬಹುದು.

“........ನಮ್ಮ ಧರ್ಮ ಆಸೇತು ಹಿಮಾಚಲದ ಕಲ್ಪನೆಯನ್ನು ಒದಗಿಸಿಕೊಟ್ಟಿದೆ. ರಾಮಾಯಣ, ಮಹಾಭಾರತಗಳು ನಮ್ಮ ನಾಡಿನಲ್ಲಿ ಹರಿದು ಹತ್ತಾರು ಭಾಷೆಗಳನ್ನು ಆಡುವ ಜನರನ್ನು ಒಂದಾಗಿ ಬೆಸೆದಿದೆ. ನಾವು ಒಂದಾಗಿ ಬಾಳಿ ಬದುಕಬೇಕಾದರೆ, ಆ ಹಳೆಯ ಪರಂಪರೆಯ ಸತ್ವವನ್ನು ಹೀರಿ ನಮ್ಮ ರಾಷ್ಟ್ರೀಯತೆಯನ್ನು ಬೆಳೆಸಿಕೊಳ್ಳುವುದು ಅಗತ್ಯ. ಹಾಗೆ ಮಾಡದಿದ್ದರೆ ನಮ್ಮ ದೇಶ ಇನ್ನೊಂದು ಅಮೆರಿಕವೋ, ರಷ್ಯವೋ ಆದೀತಲ್ಲದೆ, ಭಾರತವಾಗಿ ಉಳಿಯದು.”
ಎಡಕಲ್ಲು ಗುಡ್ಡದಮೇಲೆ | Harivu Books