🎉 Up to 70% Off Selected ItemsShop Sale
HomeStore

ಗಾಂಧಿ ಕಗ್ಗೊಲೆ

Product image 1

ಗಾಂಧಿ ಕಗ್ಗೊಲೆ

ಗಾಂಧಿ ಕಗ್ಗೊಲೆ

ರಾಷ್ಟ್ರಪಿತ, ಸ್ವಾತಂತ್ಯ್ರ ಹೋರಾಟಗಾರ ಮಹಾತ್ಮ ಗಾಂಧೀಜಿ ಅವರನ್ನು ಹಿಂದುತ್ವವಾದಿ ನಾಥೂರಾಮ್‌ ಗೂಡ್ಸೆ ಅವರು ಗುಂಡಿಟ್ಟು ಕೊಂದು ಎಪತ್ತು ವರ್ಷಗಳು ಉರುಳಿವೆ. ಪ್ರಜಾಪ್ರಭುತ್ವವನ್ನು ನಂಬಿರುವ ಭಾರತದಲ್ಲಿ ಇಂತಹ ಕಗ್ಗೊಲೆಗಳು ಎಗ್ಗಿಲ್ಲದೇ ನಡೆಯುತ್ತಲೇ ಇವೆ. ಈ ಹಿನ್ನಲೆಯಲ್ಲಿ ಗಾಂಧಿ ಕಗ್ಗೊಲೆಯ ಕಾರಣ ಏನು ? ಅದರಿಂದ ಆದ ಪರಿಣಾಮ ಏನು ? ಎಂಬುದರ ಕುರಿತು ಕೋ. ಚೆನ್ನಬಸಪ್ಪ ಅವರು ಈ ಗ್ರಂಥದಲ್ಲಿ ವಿಶ್ಲೇಷಣೆ ಮಾಡಿದ್ದಾರೆ.
$1.08
ಗಾಂಧಿ ಕಗ್ಗೊಲೆ
$1.08

Product Information

Shipping & Returns

Description

ರಾಷ್ಟ್ರಪಿತ, ಸ್ವಾತಂತ್ಯ್ರ ಹೋರಾಟಗಾರ ಮಹಾತ್ಮ ಗಾಂಧೀಜಿ ಅವರನ್ನು ಹಿಂದುತ್ವವಾದಿ ನಾಥೂರಾಮ್‌ ಗೂಡ್ಸೆ ಅವರು ಗುಂಡಿಟ್ಟು ಕೊಂದು ಎಪತ್ತು ವರ್ಷಗಳು ಉರುಳಿವೆ. ಪ್ರಜಾಪ್ರಭುತ್ವವನ್ನು ನಂಬಿರುವ ಭಾರತದಲ್ಲಿ ಇಂತಹ ಕಗ್ಗೊಲೆಗಳು ಎಗ್ಗಿಲ್ಲದೇ ನಡೆಯುತ್ತಲೇ ಇವೆ. ಈ ಹಿನ್ನಲೆಯಲ್ಲಿ ಗಾಂಧಿ ಕಗ್ಗೊಲೆಯ ಕಾರಣ ಏನು ? ಅದರಿಂದ ಆದ ಪರಿಣಾಮ ಏನು ? ಎಂಬುದರ ಕುರಿತು ಕೋ. ಚೆನ್ನಬಸಪ್ಪ ಅವರು ಈ ಗ್ರಂಥದಲ್ಲಿ ವಿಶ್ಲೇಷಣೆ ಮಾಡಿದ್ದಾರೆ.
ಗಾಂಧಿ ಕಗ್ಗೊಲೆ | Harivu Books