🎉 Up to 70% Off Selected ItemsShop Sale
ಗೌತಮಬುದ್ಧ
ಗೌತಮ ಬುದ್ಧ ಇಡೀ ವಿಶ್ವದಲ್ಲಿ ಮನೆಮಾತಾದ ಮಹಾ ಸುಧಾರಣೆ, ಮಾನವತಾವಾದಿ, ದೇವರು, ಪುರಾಣ, ಇತ್ಯಾದಿಗಳ ಗೊಡವೆ ಯಿಲ್ಲದೆ, ಶುದ್ಧವಾದ ನಡವಳಿಕೆಯನ್ನು ಆಧರಿಸಿದ ಬುದ್ಧನ ಧರ್ಮ, ಆ ಕಾಲದಲ್ಲಿ ನಡೆಯುತ್ತಿದ್ದ ಪ್ರಾಣಿಬಲಿ ಪ್ರಧಾನವಾದ ಯಜ್ಞ ಯಾಗಾದಿಗಳನ್ನು ಬುದ್ಧ ವಿರೋಧಿಸಿದ. ನೈತಿಕ ಜೀವನದ ಪರಿಶುದ್ಧತೆ, ಅತಿಯಿಲ್ಲದ ಸರಳ ಜೀವನ, ಸ್ವಾರ್ಥ ಅಹಂಕಾರ ಗಳಿಲ್ಲದ ಸಂತೃಪ್ತಿ ಅವನ ಉಪದೇಶಗಳ ಸಾರವೆಂದು ಹೇಳಬಹುದು. ಪೌರಾಣಿಕ ಪರಿವೇಷವನ್ನು ಕಳಚಿ ಸಾಧ್ಯವಾದಷ್ಟು ವಾಸ್ತವತೆಗೆ ಹತ್ತಿರವಾಗಿ ಬುದ್ಧನ ಕಥೆಯನ್ನು ಈ ಕಾದಂಬರಿಯಲ್ಲಿ ಚಿತ್ರಿಸಲು ಪ್ರಯತ್ನಿಸಲಾಗಿದೆ. ಆತನ ಜನನ, ಬಾಲ್ಯ, ನಂತರದ ಘಟ್ಟಗಳು, ತಂದೆ, ತಾಯಿ, ಸೋದರರು, ಮಿತ್ರರು, ಅವನು ಎದುರಿಸಿದ ಸಂದರ್ಭಗಳು ಅವುಗಳೆಲ್ಲ ಅವನ ವ್ಯಕ್ತಿತ್ವದ ಮೇಲೆ ಬೀರಿದ ಪರಿಣಾಮಗಳು, ಎಲ್ಲ ಇಲ್ಲಿ ಸಹಜ ರೀತಿಯಲ್ಲಿ ನಿರೂಪಣೆ ಗೊಂಡಿವೆ.
ಸಾವಿರಾರು ವರ್ಷಗಳ ನಂತರವೂ ಬುದ್ಧ ಮತ್ತು ಅವನ ವ್ಯಕ್ತಿತ್ವ ಏಕೆ ಎಲ್ಲರನ್ನೂ ಸೆಳೆಯುತ್ತಿದೆ ಎಂಬುದನ್ನು ಈ ಕಾದಂಬರಿ ಸ್ಪಷ್ಟಪಡಿಸುತ್ತದೆಂದು ಹೇಳಬಹುದು.
ಸಾವಿರಾರು ವರ್ಷಗಳ ನಂತರವೂ ಬುದ್ಧ ಮತ್ತು ಅವನ ವ್ಯಕ್ತಿತ್ವ ಏಕೆ ಎಲ್ಲರನ್ನೂ ಸೆಳೆಯುತ್ತಿದೆ ಎಂಬುದನ್ನು ಈ ಕಾದಂಬರಿ ಸ್ಪಷ್ಟಪಡಿಸುತ್ತದೆಂದು ಹೇಳಬಹುದು.
Product Information
Product Information
Shipping & Returns
Shipping & Returns

ಗೌತಮಬುದ್ಧ
ಗೌತಮಬುದ್ಧ
ಗೌತಮ ಬುದ್ಧ ಇಡೀ ವಿಶ್ವದಲ್ಲಿ ಮನೆಮಾತಾದ ಮಹಾ ಸುಧಾರಣೆ, ಮಾನವತಾವಾದಿ, ದೇವರು, ಪುರಾಣ, ಇತ್ಯಾದಿಗಳ ಗೊಡವೆ ಯಿಲ್ಲದೆ, ಶುದ್ಧವಾದ ನಡವಳಿಕೆಯನ್ನು ಆಧರಿಸಿದ ಬುದ್ಧನ ಧರ್ಮ, ಆ ಕಾಲದಲ್ಲಿ ನಡೆಯುತ್ತಿದ್ದ ಪ್ರಾಣಿಬಲಿ ಪ್ರಧಾನವಾದ ಯಜ್ಞ ಯಾಗಾದಿಗಳನ್ನು ಬುದ್ಧ ವಿರೋಧಿಸಿದ. ನೈತಿಕ ಜೀವನದ ಪರಿಶುದ್ಧತೆ, ಅತಿಯಿಲ್ಲದ ಸರಳ ಜೀವನ, ಸ್ವಾರ್ಥ ಅಹಂಕಾರ ಗಳಿಲ್ಲದ ಸಂತೃಪ್ತಿ ಅವನ ಉಪದೇಶಗಳ ಸಾರವೆಂದು ಹೇಳಬಹುದು. ಪೌರಾಣಿಕ ಪರಿವೇಷವನ್ನು ಕಳಚಿ ಸಾಧ್ಯವಾದಷ್ಟು ವಾಸ್ತವತೆಗೆ ಹತ್ತಿರವಾಗಿ ಬುದ್ಧನ ಕಥೆಯನ್ನು ಈ ಕಾದಂಬರಿಯಲ್ಲಿ ಚಿತ್ರಿಸಲು ಪ್ರಯತ್ನಿಸಲಾಗಿದೆ. ಆತನ ಜನನ, ಬಾಲ್ಯ, ನಂತರದ ಘಟ್ಟಗಳು, ತಂದೆ, ತಾಯಿ, ಸೋದರರು, ಮಿತ್ರರು, ಅವನು ಎದುರಿಸಿದ ಸಂದರ್ಭಗಳು ಅವುಗಳೆಲ್ಲ ಅವನ ವ್ಯಕ್ತಿತ್ವದ ಮೇಲೆ ಬೀರಿದ ಪರಿಣಾಮಗಳು, ಎಲ್ಲ ಇಲ್ಲಿ ಸಹಜ ರೀತಿಯಲ್ಲಿ ನಿರೂಪಣೆ ಗೊಂಡಿವೆ.
ಸಾವಿರಾರು ವರ್ಷಗಳ ನಂತರವೂ ಬುದ್ಧ ಮತ್ತು ಅವನ ವ್ಯಕ್ತಿತ್ವ ಏಕೆ ಎಲ್ಲರನ್ನೂ ಸೆಳೆಯುತ್ತಿದೆ ಎಂಬುದನ್ನು ಈ ಕಾದಂಬರಿ ಸ್ಪಷ್ಟಪಡಿಸುತ್ತದೆಂದು ಹೇಳಬಹುದು.
ಸಾವಿರಾರು ವರ್ಷಗಳ ನಂತರವೂ ಬುದ್ಧ ಮತ್ತು ಅವನ ವ್ಯಕ್ತಿತ್ವ ಏಕೆ ಎಲ್ಲರನ್ನೂ ಸೆಳೆಯುತ್ತಿದೆ ಎಂಬುದನ್ನು ಈ ಕಾದಂಬರಿ ಸ್ಪಷ್ಟಪಡಿಸುತ್ತದೆಂದು ಹೇಳಬಹುದು.
$4.27
ಗೌತಮಬುದ್ಧ—
$4.27
Product Information
Product Information
Shipping & Returns
Shipping & Returns
Description
ಗೌತಮ ಬುದ್ಧ ಇಡೀ ವಿಶ್ವದಲ್ಲಿ ಮನೆಮಾತಾದ ಮಹಾ ಸುಧಾರಣೆ, ಮಾನವತಾವಾದಿ, ದೇವರು, ಪುರಾಣ, ಇತ್ಯಾದಿಗಳ ಗೊಡವೆ ಯಿಲ್ಲದೆ, ಶುದ್ಧವಾದ ನಡವಳಿಕೆಯನ್ನು ಆಧರಿಸಿದ ಬುದ್ಧನ ಧರ್ಮ, ಆ ಕಾಲದಲ್ಲಿ ನಡೆಯುತ್ತಿದ್ದ ಪ್ರಾಣಿಬಲಿ ಪ್ರಧಾನವಾದ ಯಜ್ಞ ಯಾಗಾದಿಗಳನ್ನು ಬುದ್ಧ ವಿರೋಧಿಸಿದ. ನೈತಿಕ ಜೀವನದ ಪರಿಶುದ್ಧತೆ, ಅತಿಯಿಲ್ಲದ ಸರಳ ಜೀವನ, ಸ್ವಾರ್ಥ ಅಹಂಕಾರ ಗಳಿಲ್ಲದ ಸಂತೃಪ್ತಿ ಅವನ ಉಪದೇಶಗಳ ಸಾರವೆಂದು ಹೇಳಬಹುದು. ಪೌರಾಣಿಕ ಪರಿವೇಷವನ್ನು ಕಳಚಿ ಸಾಧ್ಯವಾದಷ್ಟು ವಾಸ್ತವತೆಗೆ ಹತ್ತಿರವಾಗಿ ಬುದ್ಧನ ಕಥೆಯನ್ನು ಈ ಕಾದಂಬರಿಯಲ್ಲಿ ಚಿತ್ರಿಸಲು ಪ್ರಯತ್ನಿಸಲಾಗಿದೆ. ಆತನ ಜನನ, ಬಾಲ್ಯ, ನಂತರದ ಘಟ್ಟಗಳು, ತಂದೆ, ತಾಯಿ, ಸೋದರರು, ಮಿತ್ರರು, ಅವನು ಎದುರಿಸಿದ ಸಂದರ್ಭಗಳು ಅವುಗಳೆಲ್ಲ ಅವನ ವ್ಯಕ್ತಿತ್ವದ ಮೇಲೆ ಬೀರಿದ ಪರಿಣಾಮಗಳು, ಎಲ್ಲ ಇಲ್ಲಿ ಸಹಜ ರೀತಿಯಲ್ಲಿ ನಿರೂಪಣೆ ಗೊಂಡಿವೆ.
ಸಾವಿರಾರು ವರ್ಷಗಳ ನಂತರವೂ ಬುದ್ಧ ಮತ್ತು ಅವನ ವ್ಯಕ್ತಿತ್ವ ಏಕೆ ಎಲ್ಲರನ್ನೂ ಸೆಳೆಯುತ್ತಿದೆ ಎಂಬುದನ್ನು ಈ ಕಾದಂಬರಿ ಸ್ಪಷ್ಟಪಡಿಸುತ್ತದೆಂದು ಹೇಳಬಹುದು.
ಸಾವಿರಾರು ವರ್ಷಗಳ ನಂತರವೂ ಬುದ್ಧ ಮತ್ತು ಅವನ ವ್ಯಕ್ತಿತ್ವ ಏಕೆ ಎಲ್ಲರನ್ನೂ ಸೆಳೆಯುತ್ತಿದೆ ಎಂಬುದನ್ನು ಈ ಕಾದಂಬರಿ ಸ್ಪಷ್ಟಪಡಿಸುತ್ತದೆಂದು ಹೇಳಬಹುದು.











