ಗಿಬ್ರಾನ್ ಉವಾಚ
ಈ ಕೃತಿಯಿಂದಾಯ್ದ ಅಣಿಮುತ್ತುಗಳು ನಿಮ್ಮೊಳಗಿನ ಕಾಲಾತೀತ ಗುಣಕ್ಕೆ ಬದುಕಿನ ಕಾಲಾತೀತತೆಯ ಅರಿವಿದೆ. ಅದಕ್ಕೆ, 'ಇಂದೆಂಬುದು ನೆನ್ನೆಯ ನೆನಪು, ನಾಳೆಯೆಂಬುದು ಇಂದಿನ ಸವಿಗನಸು'
(ಕಾಲ)
ಚಿಂತನೆಗಳು ನಿಮ್ಮನ್ನು ಪ್ರಶಾಂತವಾಗಿ ಇರಲು ಬಿಡದಲ್ಲಿ ! . ನೀವು ಮಾತನಾಡುವಿರಿ. ಹೃದಯದೊಂದಿಗೆ ಏಕಾಂಗಿಯಾಗಿ ಇರಲಾರದೆ, ಕಾಲಕ್ಷೇಪಕ್ಕಾಗಿ ಮಾತಿನಲಿ ಜೀವಿಸುವಿರಿ.
(ನುಡಿಯ ಪರಿ)
ಸಾವೆಂದರೇನು? ಉಸಿರಾಟ ನಿಲ್ಲುವುದಲ್ಲ, ಗಾಳಿಗೆ ಬೆತ್ತಲೆ ನಿಂತು ಸೂರ್ಯನಲಿ ಲೀನವಾಗುವುದು!
(ಸಾವು)
Product Information
Product Information
Shipping & Returns
Shipping & Returns


ಗಿಬ್ರಾನ್ ಉವಾಚ
ಗಿಬ್ರಾನ್ ಉವಾಚ
ಈ ಕೃತಿಯಿಂದಾಯ್ದ ಅಣಿಮುತ್ತುಗಳು ನಿಮ್ಮೊಳಗಿನ ಕಾಲಾತೀತ ಗುಣಕ್ಕೆ ಬದುಕಿನ ಕಾಲಾತೀತತೆಯ ಅರಿವಿದೆ. ಅದಕ್ಕೆ, 'ಇಂದೆಂಬುದು ನೆನ್ನೆಯ ನೆನಪು, ನಾಳೆಯೆಂಬುದು ಇಂದಿನ ಸವಿಗನಸು'
(ಕಾಲ)
ಚಿಂತನೆಗಳು ನಿಮ್ಮನ್ನು ಪ್ರಶಾಂತವಾಗಿ ಇರಲು ಬಿಡದಲ್ಲಿ ! . ನೀವು ಮಾತನಾಡುವಿರಿ. ಹೃದಯದೊಂದಿಗೆ ಏಕಾಂಗಿಯಾಗಿ ಇರಲಾರದೆ, ಕಾಲಕ್ಷೇಪಕ್ಕಾಗಿ ಮಾತಿನಲಿ ಜೀವಿಸುವಿರಿ.
(ನುಡಿಯ ಪರಿ)
ಸಾವೆಂದರೇನು? ಉಸಿರಾಟ ನಿಲ್ಲುವುದಲ್ಲ, ಗಾಳಿಗೆ ಬೆತ್ತಲೆ ನಿಂತು ಸೂರ್ಯನಲಿ ಲೀನವಾಗುವುದು!
(ಸಾವು)
Product Information
Product Information
Shipping & Returns
Shipping & Returns
Description
ಈ ಕೃತಿಯಿಂದಾಯ್ದ ಅಣಿಮುತ್ತುಗಳು ನಿಮ್ಮೊಳಗಿನ ಕಾಲಾತೀತ ಗುಣಕ್ಕೆ ಬದುಕಿನ ಕಾಲಾತೀತತೆಯ ಅರಿವಿದೆ. ಅದಕ್ಕೆ, 'ಇಂದೆಂಬುದು ನೆನ್ನೆಯ ನೆನಪು, ನಾಳೆಯೆಂಬುದು ಇಂದಿನ ಸವಿಗನಸು'
(ಕಾಲ)
ಚಿಂತನೆಗಳು ನಿಮ್ಮನ್ನು ಪ್ರಶಾಂತವಾಗಿ ಇರಲು ಬಿಡದಲ್ಲಿ ! . ನೀವು ಮಾತನಾಡುವಿರಿ. ಹೃದಯದೊಂದಿಗೆ ಏಕಾಂಗಿಯಾಗಿ ಇರಲಾರದೆ, ಕಾಲಕ್ಷೇಪಕ್ಕಾಗಿ ಮಾತಿನಲಿ ಜೀವಿಸುವಿರಿ.
(ನುಡಿಯ ಪರಿ)
ಸಾವೆಂದರೇನು? ಉಸಿರಾಟ ನಿಲ್ಲುವುದಲ್ಲ, ಗಾಳಿಗೆ ಬೆತ್ತಲೆ ನಿಂತು ಸೂರ್ಯನಲಿ ಲೀನವಾಗುವುದು!
(ಸಾವು)












