ಗುಡ್ ಅರ್ಥ್
ಭೂಮಿ ತನ್ನನ್ನು ನಂಬಿದವರನ್ನೆಂದೂ ಕೈ ಬಿಡುವುದಿಲ್ಲ. ಮನುಷ್ಯ ತನ್ನ ಮಡಿಲಲ್ಲಿ ಸುರಿದ ನೂರು ಮಡಿಯಷ್ಟು ಸಂಪತ್ತನ್ನು ಅದು ಅವನಿಗೇ ಹಿಂತಿರುಗಿಸುತ್ತದೆ. ಭೂಮಿಯನ್ನು ನಂಬಿ ಬದುಕುವ ಮಂದಿಯಲ್ಲಿ ಮುಗ್ಧತೆ ಮತ್ತು ಹೃದಯ ವೈಶಾಲ್ಯತೆ ಇರುತ್ತದೆ. ಇಲ್ಲಿ ಕೆಟ್ಟವರು ಕಡಿಮೆ ಮತ್ತು ಅಂಥವರು ನಿಜವಾದ ಕೃಷಿಕರಾಗಿರುವುದಿಲ್ಲ. ಅವರು ಮೈಗಳ್ಳರೂ, ಸದಾ ಬೇರೆಯವರನ್ನು ಅವಲಂಬಿಸಿ ಬದುಕುವ ಪರೋಪಜೀವಿಗಳೂ ಆಗಿರುತ್ತಾರೆ. ಇತರರನ್ನು ವಂಚಿಸುವುದಲ್ಲದೆ ಆತ್ಮವಂಚನೆಯನ್ನೂ ಮಾಡಿಕೊಳ್ಳುತ್ತಾರೆ. ಒಳ್ಳೆಯವರು ಅವರನ್ನು ಸಹಿಸಿಕೊಳ್ಳುತ್ತಾರೆ. ಏಕೆಂದರೆ ಒಳ್ಳೆಯತನದ ಬೇರುಗಳೇ ತಾಳ್ಮೆ ಮತ್ತು ಕರುಣೆ. ಆದರೆ ಕೊನೆಯಲ್ಲಿ ಕೆಟ್ಟದು ಕೆಳಗೆ ಬಿದ್ದು ಒಳ್ಳೆಯದು ಗೆಲ್ಲುತ್ತದೆ. ಇವೆಲ್ಲವನ್ನೂ ಗಮನದಲ್ಲಿರಿಸಿಕೊಂಡು ಪರ್ಲ್ ಎಸ್. ಬಕ್ ಬರೆದ ಕಾದಂಬರಿಯಿದು. ಪಾತ್ರಗಳು - ಸನ್ನಿವೇಶಗಳು - ಘಟನೆಗಳು ಸಂಸ್ಕೃತಿ ಜೀವನ ಕ್ರಮಗಳು ಅಪ್ಪಟ ಚೀನೀಯವಾದರೂ, ಅವುಗಳ ಅಂತಃಸತ್ವ ದೇಶ ಇರುವುದು ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ. ಕಾಲಾತೀತವಾಗಿ ಇರುವುದು ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ.
ಮೂಲ ಇಂಗ್ಲೀಷಿನದಾದರೂ ಇದೊಂದು ಅನುವಾದಿತ ಕೃತಿ ಎನ್ನಿಸುವುದೇ ಇಲ್ಲ. ಕನ್ನಡದ್ದೇ ಕೃತಿಯೊಂದನ್ನು ಓದಿದ ಅನುಭವ ನೀಡುತ್ತದೆ.
ಪ್ರಕಟವಾದ (1931) 20 ವರ್ಷಗಳಲ್ಲೇ 26 ಮುದ್ರಣಗಳನ್ನು ಕಂಡ ಮತ್ತು ನೊಬೆಲ್ ಪುರಸ್ಕಾರವನ್ನೂ ತನ್ನದಾಗಿಸಿಕೊಂಡ ಮಹಾನ್ ಕೃತಿ ಇದು.
Product Information
Product Information
Shipping & Returns
Shipping & Returns


ಗುಡ್ ಅರ್ಥ್
ಗುಡ್ ಅರ್ಥ್
ಭೂಮಿ ತನ್ನನ್ನು ನಂಬಿದವರನ್ನೆಂದೂ ಕೈ ಬಿಡುವುದಿಲ್ಲ. ಮನುಷ್ಯ ತನ್ನ ಮಡಿಲಲ್ಲಿ ಸುರಿದ ನೂರು ಮಡಿಯಷ್ಟು ಸಂಪತ್ತನ್ನು ಅದು ಅವನಿಗೇ ಹಿಂತಿರುಗಿಸುತ್ತದೆ. ಭೂಮಿಯನ್ನು ನಂಬಿ ಬದುಕುವ ಮಂದಿಯಲ್ಲಿ ಮುಗ್ಧತೆ ಮತ್ತು ಹೃದಯ ವೈಶಾಲ್ಯತೆ ಇರುತ್ತದೆ. ಇಲ್ಲಿ ಕೆಟ್ಟವರು ಕಡಿಮೆ ಮತ್ತು ಅಂಥವರು ನಿಜವಾದ ಕೃಷಿಕರಾಗಿರುವುದಿಲ್ಲ. ಅವರು ಮೈಗಳ್ಳರೂ, ಸದಾ ಬೇರೆಯವರನ್ನು ಅವಲಂಬಿಸಿ ಬದುಕುವ ಪರೋಪಜೀವಿಗಳೂ ಆಗಿರುತ್ತಾರೆ. ಇತರರನ್ನು ವಂಚಿಸುವುದಲ್ಲದೆ ಆತ್ಮವಂಚನೆಯನ್ನೂ ಮಾಡಿಕೊಳ್ಳುತ್ತಾರೆ. ಒಳ್ಳೆಯವರು ಅವರನ್ನು ಸಹಿಸಿಕೊಳ್ಳುತ್ತಾರೆ. ಏಕೆಂದರೆ ಒಳ್ಳೆಯತನದ ಬೇರುಗಳೇ ತಾಳ್ಮೆ ಮತ್ತು ಕರುಣೆ. ಆದರೆ ಕೊನೆಯಲ್ಲಿ ಕೆಟ್ಟದು ಕೆಳಗೆ ಬಿದ್ದು ಒಳ್ಳೆಯದು ಗೆಲ್ಲುತ್ತದೆ. ಇವೆಲ್ಲವನ್ನೂ ಗಮನದಲ್ಲಿರಿಸಿಕೊಂಡು ಪರ್ಲ್ ಎಸ್. ಬಕ್ ಬರೆದ ಕಾದಂಬರಿಯಿದು. ಪಾತ್ರಗಳು - ಸನ್ನಿವೇಶಗಳು - ಘಟನೆಗಳು ಸಂಸ್ಕೃತಿ ಜೀವನ ಕ್ರಮಗಳು ಅಪ್ಪಟ ಚೀನೀಯವಾದರೂ, ಅವುಗಳ ಅಂತಃಸತ್ವ ದೇಶ ಇರುವುದು ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ. ಕಾಲಾತೀತವಾಗಿ ಇರುವುದು ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ.
ಮೂಲ ಇಂಗ್ಲೀಷಿನದಾದರೂ ಇದೊಂದು ಅನುವಾದಿತ ಕೃತಿ ಎನ್ನಿಸುವುದೇ ಇಲ್ಲ. ಕನ್ನಡದ್ದೇ ಕೃತಿಯೊಂದನ್ನು ಓದಿದ ಅನುಭವ ನೀಡುತ್ತದೆ.
ಪ್ರಕಟವಾದ (1931) 20 ವರ್ಷಗಳಲ್ಲೇ 26 ಮುದ್ರಣಗಳನ್ನು ಕಂಡ ಮತ್ತು ನೊಬೆಲ್ ಪುರಸ್ಕಾರವನ್ನೂ ತನ್ನದಾಗಿಸಿಕೊಂಡ ಮಹಾನ್ ಕೃತಿ ಇದು.
Original: $3.78
-70%$3.78
$1.13Product Information
Product Information
Shipping & Returns
Shipping & Returns
Description
ಭೂಮಿ ತನ್ನನ್ನು ನಂಬಿದವರನ್ನೆಂದೂ ಕೈ ಬಿಡುವುದಿಲ್ಲ. ಮನುಷ್ಯ ತನ್ನ ಮಡಿಲಲ್ಲಿ ಸುರಿದ ನೂರು ಮಡಿಯಷ್ಟು ಸಂಪತ್ತನ್ನು ಅದು ಅವನಿಗೇ ಹಿಂತಿರುಗಿಸುತ್ತದೆ. ಭೂಮಿಯನ್ನು ನಂಬಿ ಬದುಕುವ ಮಂದಿಯಲ್ಲಿ ಮುಗ್ಧತೆ ಮತ್ತು ಹೃದಯ ವೈಶಾಲ್ಯತೆ ಇರುತ್ತದೆ. ಇಲ್ಲಿ ಕೆಟ್ಟವರು ಕಡಿಮೆ ಮತ್ತು ಅಂಥವರು ನಿಜವಾದ ಕೃಷಿಕರಾಗಿರುವುದಿಲ್ಲ. ಅವರು ಮೈಗಳ್ಳರೂ, ಸದಾ ಬೇರೆಯವರನ್ನು ಅವಲಂಬಿಸಿ ಬದುಕುವ ಪರೋಪಜೀವಿಗಳೂ ಆಗಿರುತ್ತಾರೆ. ಇತರರನ್ನು ವಂಚಿಸುವುದಲ್ಲದೆ ಆತ್ಮವಂಚನೆಯನ್ನೂ ಮಾಡಿಕೊಳ್ಳುತ್ತಾರೆ. ಒಳ್ಳೆಯವರು ಅವರನ್ನು ಸಹಿಸಿಕೊಳ್ಳುತ್ತಾರೆ. ಏಕೆಂದರೆ ಒಳ್ಳೆಯತನದ ಬೇರುಗಳೇ ತಾಳ್ಮೆ ಮತ್ತು ಕರುಣೆ. ಆದರೆ ಕೊನೆಯಲ್ಲಿ ಕೆಟ್ಟದು ಕೆಳಗೆ ಬಿದ್ದು ಒಳ್ಳೆಯದು ಗೆಲ್ಲುತ್ತದೆ. ಇವೆಲ್ಲವನ್ನೂ ಗಮನದಲ್ಲಿರಿಸಿಕೊಂಡು ಪರ್ಲ್ ಎಸ್. ಬಕ್ ಬರೆದ ಕಾದಂಬರಿಯಿದು. ಪಾತ್ರಗಳು - ಸನ್ನಿವೇಶಗಳು - ಘಟನೆಗಳು ಸಂಸ್ಕೃತಿ ಜೀವನ ಕ್ರಮಗಳು ಅಪ್ಪಟ ಚೀನೀಯವಾದರೂ, ಅವುಗಳ ಅಂತಃಸತ್ವ ದೇಶ ಇರುವುದು ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ. ಕಾಲಾತೀತವಾಗಿ ಇರುವುದು ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ.
ಮೂಲ ಇಂಗ್ಲೀಷಿನದಾದರೂ ಇದೊಂದು ಅನುವಾದಿತ ಕೃತಿ ಎನ್ನಿಸುವುದೇ ಇಲ್ಲ. ಕನ್ನಡದ್ದೇ ಕೃತಿಯೊಂದನ್ನು ಓದಿದ ಅನುಭವ ನೀಡುತ್ತದೆ.
ಪ್ರಕಟವಾದ (1931) 20 ವರ್ಷಗಳಲ್ಲೇ 26 ಮುದ್ರಣಗಳನ್ನು ಕಂಡ ಮತ್ತು ನೊಬೆಲ್ ಪುರಸ್ಕಾರವನ್ನೂ ತನ್ನದಾಗಿಸಿಕೊಂಡ ಮಹಾನ್ ಕೃತಿ ಇದು.











