🎉 Up to 70% Off Selected ItemsShop Sale
HomeStore

ಹದ್ದಿನ ರೆಕ್ಕೆ ಸದ್ದು

Product image 1
Product image 2

ಹದ್ದಿನ ರೆಕ್ಕೆ ಸದ್ದು

ಹದ್ದಿನ ರೆಕ್ಕೆ ಸದ್ದು

"ತಮ್ಮ ಕೆಲಸ ಮಾಡಿಸಿಕೊಳ್ಳುವುದಕ್ಕೆ ಹತ್ತಿರದವರನ್ನು ಕೂಡಾ ಕಿಡ್ರಾಪ್ ಮಾಡಿ ಬೆದರಿಸುವುದು ಹಳೆಯ ಪದ್ಧತಿ. ಇದು ನಮ್ಮ ಹೊಸ ರೀತಿಯ ವ್ಯೂಪ್", ಎಂದನು ಅನುರೂಪ್ ಎಂಬ ಹೆಸರಿನಲ್ಲಿ ಇಂಡಿಯಾದಲ್ಲಿ ಚಲಾವಣೆ ಆಗುತ್ತಿದ್ದ ಅಲ್ಖೈದಾದ ಸ್ವೀಪರ್ ಯೂಸಫ್ ಖಾನ್ ಪಠಾಣ್,

"ನಾನೇನು ಮಾಡೋಕು ?" ಕೇಳಿದನು ರಾಮಕೃಷ್ಣ ಶಾಸ್ತ್ರಿ.

"ಅಟಾಮಿಕ್ ಸೆಂಟರ್ನಿಂದ ಆಟಂಬಾಂಬ್ ಫಾರ್ಮುಲಾವನ್ನು ಆಫ್ಘನ್ ತಾಲಿಬಾನ್ಗಳಿಗೆ ಕಳಿಸಬೇಕು".

"ಸರಿ, ಮಾಡ್ತೀನಿ", ಎಂದನು ರಾಮ್. ಪಠಾಣ್ ಸಂತೃಪ್ತಿಯಿಂದ ನಕ್ಕನು. ಚಿರತೆಯ ಬಾಯೊಳಗೆ ತಲೆ ಇಡುತ್ತಿದ್ದೇನೆ ಎನ್ನುವುದು ಪಠಾಣ್ಗೆ ಆಗ ತಿಳಿಯಲಿಲ್ಲ.

*

ಮೊದಲನೇ ಪುಟದಿಂದ ಕಡೆಯತನಕ ಒಂದೇ ಓದಿನಲ್ಲಿ ಓದಿಸಿಕೊಳ್ಳುವ ಇಂತಹ ಕೃತಿ-ಈವರೆಗೆ ಯಾವ ಲೇಖಕನೂ ಮಾಡದ ಸಾಹಸ-ಅಲ್ಖೈದಾ, ಆಫ್ಘನ್ಗಳ ಸಮಗ್ರ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ತೋರಿಸುವ ಪ್ರಯತ್ನ ಇದು-ಪ್ರಸ್ತುತ ಭಯೋತ್ಪಾದನೆಯ ಚರಿತ್ರೆಗೆ ಹಿಡಿದ ಕನ್ನಡಿಯೇ

ಹದ್ದಿನ ರೆಕ್ಕೆ ಸದ್ದು !

ಇತ್ತೀಚಿನ ವರ್ಷಗಳಲ್ಲಿ ಯಂಡಮೂರಿ ವೀರೇಂದ್ರನಾಥ್ ಬರೆದ ಅತ್ಯಂತ ರೋಚಕ ಕಥಾನಕವೊಂದು ಅಷ್ಟೇ ಸಮರ್ಥ ಅನುವಾದವಾಗಿ ಇದೀಗ ಕನ್ನಡದಲ್ಲಿ!

$0.65

Original: $2.16

-70%
ಹದ್ದಿನ ರೆಕ್ಕೆ ಸದ್ದು

$2.16

$0.65

Product Information

Shipping & Returns

Description

"ತಮ್ಮ ಕೆಲಸ ಮಾಡಿಸಿಕೊಳ್ಳುವುದಕ್ಕೆ ಹತ್ತಿರದವರನ್ನು ಕೂಡಾ ಕಿಡ್ರಾಪ್ ಮಾಡಿ ಬೆದರಿಸುವುದು ಹಳೆಯ ಪದ್ಧತಿ. ಇದು ನಮ್ಮ ಹೊಸ ರೀತಿಯ ವ್ಯೂಪ್", ಎಂದನು ಅನುರೂಪ್ ಎಂಬ ಹೆಸರಿನಲ್ಲಿ ಇಂಡಿಯಾದಲ್ಲಿ ಚಲಾವಣೆ ಆಗುತ್ತಿದ್ದ ಅಲ್ಖೈದಾದ ಸ್ವೀಪರ್ ಯೂಸಫ್ ಖಾನ್ ಪಠಾಣ್,

"ನಾನೇನು ಮಾಡೋಕು ?" ಕೇಳಿದನು ರಾಮಕೃಷ್ಣ ಶಾಸ್ತ್ರಿ.

"ಅಟಾಮಿಕ್ ಸೆಂಟರ್ನಿಂದ ಆಟಂಬಾಂಬ್ ಫಾರ್ಮುಲಾವನ್ನು ಆಫ್ಘನ್ ತಾಲಿಬಾನ್ಗಳಿಗೆ ಕಳಿಸಬೇಕು".

"ಸರಿ, ಮಾಡ್ತೀನಿ", ಎಂದನು ರಾಮ್. ಪಠಾಣ್ ಸಂತೃಪ್ತಿಯಿಂದ ನಕ್ಕನು. ಚಿರತೆಯ ಬಾಯೊಳಗೆ ತಲೆ ಇಡುತ್ತಿದ್ದೇನೆ ಎನ್ನುವುದು ಪಠಾಣ್ಗೆ ಆಗ ತಿಳಿಯಲಿಲ್ಲ.

*

ಮೊದಲನೇ ಪುಟದಿಂದ ಕಡೆಯತನಕ ಒಂದೇ ಓದಿನಲ್ಲಿ ಓದಿಸಿಕೊಳ್ಳುವ ಇಂತಹ ಕೃತಿ-ಈವರೆಗೆ ಯಾವ ಲೇಖಕನೂ ಮಾಡದ ಸಾಹಸ-ಅಲ್ಖೈದಾ, ಆಫ್ಘನ್ಗಳ ಸಮಗ್ರ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ತೋರಿಸುವ ಪ್ರಯತ್ನ ಇದು-ಪ್ರಸ್ತುತ ಭಯೋತ್ಪಾದನೆಯ ಚರಿತ್ರೆಗೆ ಹಿಡಿದ ಕನ್ನಡಿಯೇ

ಹದ್ದಿನ ರೆಕ್ಕೆ ಸದ್ದು !

ಇತ್ತೀಚಿನ ವರ್ಷಗಳಲ್ಲಿ ಯಂಡಮೂರಿ ವೀರೇಂದ್ರನಾಥ್ ಬರೆದ ಅತ್ಯಂತ ರೋಚಕ ಕಥಾನಕವೊಂದು ಅಷ್ಟೇ ಸಮರ್ಥ ಅನುವಾದವಾಗಿ ಇದೀಗ ಕನ್ನಡದಲ್ಲಿ!

ಹದ್ದಿನ ರೆಕ್ಕೆ ಸದ್ದು | Harivu Books