🎉 Up to 70% Off Selected ItemsShop Sale
ಹನಿಟ್ರ್ಯಾಪ್
ನಾಲ್ಕು ದಶಕಗಳಿಂದ ನಿರಂತರವಾಗಿ ಕಾವ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದರೂ ನಮ್ಮ ಈ ಡುಂಡಿರಾಜ್ ಎಂಬ ಕವಿಜೇನಿಗೆ ಹನಿ ಸಂಗ್ರಹಿಸಿ ಸುಸ್ತಾಗಿಯೇ ಇಲ್ಲ. ರೋಬೋಟ್ ತರಹ ದುಡಿವ ಶ್ರಮಜೀವಿ ಜೇನಿಗಾದರೂ ಸುಸ್ತೆಂಬುದಿರ ಬಹುದು. ಈಗಲೂ ಬರವಣಿಗೆಯಲ್ಲಿ ತುಂಬಾ ಬಿಜಿಯಾಗಿರುವ ಹನಿ ಬೀ ಇವರು. ವೈಜ್ಞಾನಿಕ ದೃಷ್ಟಿ, ಸಾಂಸ್ಕೃತಿಕ ಹಿನ್ನೆಲೆ,ಸೂಕ್ಷ್ಮ ವಿಶ್ಲೇಷಣಾ ಶಕ್ತಿ, ಅಳೆದು ತೂಗಿ ವಿವೇಚಿಸಬಲ್ಲ ನೈಪುಣ್ಯ ಇವೆಲ್ಲವೂ ಡುಂಡಿರಾಜರ ಕವಿತೆಗಳ ಹಿಂದಿನ ಧೀಃಶಕ್ತಿಗಳು. ಹದವರಿತ ವಿಡಂಬನೆ, ಸಹಜ ಹಾಸ್ಯ ಡುಂಡಿರಾಜರ ಯಶಸ್ಸಿನ ಗುಟ್ಟು. ಆದ್ದರಿಂದಲೇ ಅವು ಜನರ ನಾಲಿಗೆಯ ಮೇಲೆ ಸುಲಭವಾಗಿ ಹರಿದಾಡುತ್ತಿವೆ. ಶಬ್ದಗಳ ಬೇರುಗಳೆಡೆಗೆ ನೀರಿನಂತೆ ಇಳಿದು ಶಬ್ದದ ಎಲ್ಲ ಆಯಾಮಗಳನ್ನೂ ಚಕ್ಕನೆ ಹಿಡಿದು ದುಡಿಸಿಕೊಳ್ಳುವ ಈ ಕವಿಯ ಪ್ರತಿಭೆ ಅಪರೂಪದ್ದು. ಇವರ ಹನಿಗವಿತೆಗಳು ಕವಿಯ ಒಡಲಾಳದಿಂದ ಸಹಜ ಸುಂದರವಾಗಿ ಚಿಮ್ಮುತ್ತವಾದ್ದರಿಂದ ಜನರ ಹೃದಯವನ್ನು ಸುಲಭವಾಗಿ ಮುಟ್ಟುತ್ತವೆ, ತಟ್ಟುತ್ತವೆ ಮತ್ತು ಗೆಲ್ಲುತ್ತವೆ.
-ಡಾ. ಎಚ್.ಎಸ್. ಸತ್ಯನಾರಾಯಣ
-ಡಾ. ಎಚ್.ಎಸ್. ಸತ್ಯನಾರಾಯಣ
Product Information
Product Information
Shipping & Returns
Shipping & Returns


ಹನಿಟ್ರ್ಯಾಪ್
ಹನಿಟ್ರ್ಯಾಪ್
ನಾಲ್ಕು ದಶಕಗಳಿಂದ ನಿರಂತರವಾಗಿ ಕಾವ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದರೂ ನಮ್ಮ ಈ ಡುಂಡಿರಾಜ್ ಎಂಬ ಕವಿಜೇನಿಗೆ ಹನಿ ಸಂಗ್ರಹಿಸಿ ಸುಸ್ತಾಗಿಯೇ ಇಲ್ಲ. ರೋಬೋಟ್ ತರಹ ದುಡಿವ ಶ್ರಮಜೀವಿ ಜೇನಿಗಾದರೂ ಸುಸ್ತೆಂಬುದಿರ ಬಹುದು. ಈಗಲೂ ಬರವಣಿಗೆಯಲ್ಲಿ ತುಂಬಾ ಬಿಜಿಯಾಗಿರುವ ಹನಿ ಬೀ ಇವರು. ವೈಜ್ಞಾನಿಕ ದೃಷ್ಟಿ, ಸಾಂಸ್ಕೃತಿಕ ಹಿನ್ನೆಲೆ,ಸೂಕ್ಷ್ಮ ವಿಶ್ಲೇಷಣಾ ಶಕ್ತಿ, ಅಳೆದು ತೂಗಿ ವಿವೇಚಿಸಬಲ್ಲ ನೈಪುಣ್ಯ ಇವೆಲ್ಲವೂ ಡುಂಡಿರಾಜರ ಕವಿತೆಗಳ ಹಿಂದಿನ ಧೀಃಶಕ್ತಿಗಳು. ಹದವರಿತ ವಿಡಂಬನೆ, ಸಹಜ ಹಾಸ್ಯ ಡುಂಡಿರಾಜರ ಯಶಸ್ಸಿನ ಗುಟ್ಟು. ಆದ್ದರಿಂದಲೇ ಅವು ಜನರ ನಾಲಿಗೆಯ ಮೇಲೆ ಸುಲಭವಾಗಿ ಹರಿದಾಡುತ್ತಿವೆ. ಶಬ್ದಗಳ ಬೇರುಗಳೆಡೆಗೆ ನೀರಿನಂತೆ ಇಳಿದು ಶಬ್ದದ ಎಲ್ಲ ಆಯಾಮಗಳನ್ನೂ ಚಕ್ಕನೆ ಹಿಡಿದು ದುಡಿಸಿಕೊಳ್ಳುವ ಈ ಕವಿಯ ಪ್ರತಿಭೆ ಅಪರೂಪದ್ದು. ಇವರ ಹನಿಗವಿತೆಗಳು ಕವಿಯ ಒಡಲಾಳದಿಂದ ಸಹಜ ಸುಂದರವಾಗಿ ಚಿಮ್ಮುತ್ತವಾದ್ದರಿಂದ ಜನರ ಹೃದಯವನ್ನು ಸುಲಭವಾಗಿ ಮುಟ್ಟುತ್ತವೆ, ತಟ್ಟುತ್ತವೆ ಮತ್ತು ಗೆಲ್ಲುತ್ತವೆ.
-ಡಾ. ಎಚ್.ಎಸ್. ಸತ್ಯನಾರಾಯಣ
-ಡಾ. ಎಚ್.ಎಸ್. ಸತ್ಯನಾರಾಯಣ
$0.49
Original: $1.62
-70%ಹನಿಟ್ರ್ಯಾಪ್—
$1.62
$0.49Product Information
Product Information
Shipping & Returns
Shipping & Returns
Description
ನಾಲ್ಕು ದಶಕಗಳಿಂದ ನಿರಂತರವಾಗಿ ಕಾವ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದರೂ ನಮ್ಮ ಈ ಡುಂಡಿರಾಜ್ ಎಂಬ ಕವಿಜೇನಿಗೆ ಹನಿ ಸಂಗ್ರಹಿಸಿ ಸುಸ್ತಾಗಿಯೇ ಇಲ್ಲ. ರೋಬೋಟ್ ತರಹ ದುಡಿವ ಶ್ರಮಜೀವಿ ಜೇನಿಗಾದರೂ ಸುಸ್ತೆಂಬುದಿರ ಬಹುದು. ಈಗಲೂ ಬರವಣಿಗೆಯಲ್ಲಿ ತುಂಬಾ ಬಿಜಿಯಾಗಿರುವ ಹನಿ ಬೀ ಇವರು. ವೈಜ್ಞಾನಿಕ ದೃಷ್ಟಿ, ಸಾಂಸ್ಕೃತಿಕ ಹಿನ್ನೆಲೆ,ಸೂಕ್ಷ್ಮ ವಿಶ್ಲೇಷಣಾ ಶಕ್ತಿ, ಅಳೆದು ತೂಗಿ ವಿವೇಚಿಸಬಲ್ಲ ನೈಪುಣ್ಯ ಇವೆಲ್ಲವೂ ಡುಂಡಿರಾಜರ ಕವಿತೆಗಳ ಹಿಂದಿನ ಧೀಃಶಕ್ತಿಗಳು. ಹದವರಿತ ವಿಡಂಬನೆ, ಸಹಜ ಹಾಸ್ಯ ಡುಂಡಿರಾಜರ ಯಶಸ್ಸಿನ ಗುಟ್ಟು. ಆದ್ದರಿಂದಲೇ ಅವು ಜನರ ನಾಲಿಗೆಯ ಮೇಲೆ ಸುಲಭವಾಗಿ ಹರಿದಾಡುತ್ತಿವೆ. ಶಬ್ದಗಳ ಬೇರುಗಳೆಡೆಗೆ ನೀರಿನಂತೆ ಇಳಿದು ಶಬ್ದದ ಎಲ್ಲ ಆಯಾಮಗಳನ್ನೂ ಚಕ್ಕನೆ ಹಿಡಿದು ದುಡಿಸಿಕೊಳ್ಳುವ ಈ ಕವಿಯ ಪ್ರತಿಭೆ ಅಪರೂಪದ್ದು. ಇವರ ಹನಿಗವಿತೆಗಳು ಕವಿಯ ಒಡಲಾಳದಿಂದ ಸಹಜ ಸುಂದರವಾಗಿ ಚಿಮ್ಮುತ್ತವಾದ್ದರಿಂದ ಜನರ ಹೃದಯವನ್ನು ಸುಲಭವಾಗಿ ಮುಟ್ಟುತ್ತವೆ, ತಟ್ಟುತ್ತವೆ ಮತ್ತು ಗೆಲ್ಲುತ್ತವೆ.
-ಡಾ. ಎಚ್.ಎಸ್. ಸತ್ಯನಾರಾಯಣ
-ಡಾ. ಎಚ್.ಎಸ್. ಸತ್ಯನಾರಾಯಣ











