🎉 Up to 70% Off Selected ItemsShop Sale
HomeStore

ಹರಪ್ಪ ಡಿಎನ್ಎ ನುಡಿದ ಸತ್ಯ

Product image 1

ಹರಪ್ಪ ಡಿಎನ್ಎ ನುಡಿದ ಸತ್ಯ

ಹರಪ್ಪ ಡಿಎನ್ಎ ನುಡಿದ ಸತ್ಯ

ಹೊರಗಿನಿಂದ ಬಂದು ಮೊದಲೇ ಇಲ್ಲಿದ್ದವರನ್ನು ಅನ್ಯರಾಗಿಸಿ, ತಮ್ಮ ಯಜಮಾನಿಕೆಯನ್ನು ಸ್ಥಾಪಿಸಿಕೊಂಡ ಆರ್ಯ ಸಾಂಸ್ಕೃತಿಕ ವಸಾಹತುಶಾಹಿಯ ವಂಶಾವಳಿಯ ಶೋಧನೆಗೆ ಇತ್ತೀಚಿನ ಸಂಶೋಧನೆಗಳು ತಾರ್ಕಿಕ ಅಂತ್ಯವನ್ನು ಸಾರುತ್ತಿವೆ. ಈ ಸಂಗತಿಗಳು ನಮ್ಮ ಸಂಸ್ಕೃತಿ ಚಿಂತನೆಯ ಭಾಗವಾಗಬೇಕು ಎಂಬ ಹಂಬಲದಿಂದ ಹತ್ತಾರು ವರುಷಗಳಿಂದ ಗೆಳೆಯ ಲಕ್ಷ್ಮೀಪತಿ ಕೋಲಾರ ಅಧ್ಯಯನದಲ್ಲಿ ತೊಡಗಿಕೊಂಡಿದ್ದಾರೆ. ಅವರು ಮತ್ತು ಅವರ ಸಹಯಾನಿ ಸುರೇಶ್ ಭಟ್ ಭಾಕ್ರಬೈಲು ಅವರ ಈ ಕಿರುಪುಸ್ತಕ ಈ ನೆಲದ ಬದುಕು ಪರಾಸ್ತವಾದ ಹಿನ್ನೆಲೆಯನ್ನು ಸಾಧಾರವಾಗಿ ಮುಂದಿಡುತ್ತದೆ.ತಮ್ಮನ್ನೆ ಮರೆತು ಇಲ್ಲದ್ದರ ಬಗೆಗೆ, ಕಂಡಿಲ್ಲದ್ದರ ಬಗೆಗೆ ಅತಿ ಹೆಚ್ಚು ಮಾತನಾಡುತ್ತ ಬಂದಿರುವ ಈ ನೆಲದ ಜನಸಮೂಹಗಳನ್ನು ಕವುಚಿಕೊಂಡಿರುವ ವಿಸ್ಮೃತಿಯನ್ನು ಕಳಚುವ ಪ್ರಯತ್ನ ಈ ಕೃತಿ

-ಎಸ್ ನಟರಾಜ ಬೂದಾಳು

ಈ ಪುಸ್ತಕದ ಮುಖ್ಯ ತಿರುಳು ಹರ್ಯಾಣದ ಹಿಸ್ಸಾರ್ ಜಿಲ್ಲಿಯಲ್ಲಿರುವ ರಾಖಿಘರಿ ಪ್ರಾಕ್ತನ ನೆಲೆಯಲ್ಲಿ ಸಿಕ್ಕಿರುವ ಅ ಪಂಜರದ ಡಿಎನ್‌ಎ ವಿಶ್ಲೇಷಣೆ ಜಗತ್ತಿನ ಗಮನ ಸೆಳೆದಿರುವುದು. ಇಡೀ ಪುಸ್ತಕದಲ್ಲಿ ಪ್ರಸ್ತಾಪಿತವಾಗಿರುವ ಪ್ರತಿ ವಿಷಯವೂ ಪುರಾವೆ ಸಹಿತವಾಗಿದೆ. ಲೇಕಕರದು ದ್ರಾವಿಡ ಪರವಾದ ಮನೋಗತವೆಂದು ಸ್ಪಷ್ಟವಾದರೂ ಚರ್ಚಿಸಿರುವ ವಿಷಯಗಳೆಲ್ಲ ಪೂರ್ವ ಸಂಶೋಧನಾಧಾರಿತ. ಒಟ್ಟಿನಲ್ಲಿ ಇಡೀ ಕೃತಿ ಮತ್ತಷ್ಟು ಅಧ್ಯಯನಕ್ಕೂ ಹೆಚ್ಚುವಂತೆ ಮಾಡುತ್ತದೆ. ಈ ಪುಸ್ತಕಕ್ಕೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚರ್ಚೆಗಳಾಗುತ್ತಿವೆ. ಇದೊಂದು ಗಮನಾರ್ಹ ಬೆಳವಣಿಗೆ

- ಬಸವರಾಜು ದೇಸಿ (ವಾರ್ತಾ ಭಾರತಿ)

$0.32

Original: $1.08

-70%
ಹರಪ್ಪ ಡಿಎನ್ಎ ನುಡಿದ ಸತ್ಯ

$1.08

$0.32

Product Information

Shipping & Returns

Description

ಹೊರಗಿನಿಂದ ಬಂದು ಮೊದಲೇ ಇಲ್ಲಿದ್ದವರನ್ನು ಅನ್ಯರಾಗಿಸಿ, ತಮ್ಮ ಯಜಮಾನಿಕೆಯನ್ನು ಸ್ಥಾಪಿಸಿಕೊಂಡ ಆರ್ಯ ಸಾಂಸ್ಕೃತಿಕ ವಸಾಹತುಶಾಹಿಯ ವಂಶಾವಳಿಯ ಶೋಧನೆಗೆ ಇತ್ತೀಚಿನ ಸಂಶೋಧನೆಗಳು ತಾರ್ಕಿಕ ಅಂತ್ಯವನ್ನು ಸಾರುತ್ತಿವೆ. ಈ ಸಂಗತಿಗಳು ನಮ್ಮ ಸಂಸ್ಕೃತಿ ಚಿಂತನೆಯ ಭಾಗವಾಗಬೇಕು ಎಂಬ ಹಂಬಲದಿಂದ ಹತ್ತಾರು ವರುಷಗಳಿಂದ ಗೆಳೆಯ ಲಕ್ಷ್ಮೀಪತಿ ಕೋಲಾರ ಅಧ್ಯಯನದಲ್ಲಿ ತೊಡಗಿಕೊಂಡಿದ್ದಾರೆ. ಅವರು ಮತ್ತು ಅವರ ಸಹಯಾನಿ ಸುರೇಶ್ ಭಟ್ ಭಾಕ್ರಬೈಲು ಅವರ ಈ ಕಿರುಪುಸ್ತಕ ಈ ನೆಲದ ಬದುಕು ಪರಾಸ್ತವಾದ ಹಿನ್ನೆಲೆಯನ್ನು ಸಾಧಾರವಾಗಿ ಮುಂದಿಡುತ್ತದೆ.ತಮ್ಮನ್ನೆ ಮರೆತು ಇಲ್ಲದ್ದರ ಬಗೆಗೆ, ಕಂಡಿಲ್ಲದ್ದರ ಬಗೆಗೆ ಅತಿ ಹೆಚ್ಚು ಮಾತನಾಡುತ್ತ ಬಂದಿರುವ ಈ ನೆಲದ ಜನಸಮೂಹಗಳನ್ನು ಕವುಚಿಕೊಂಡಿರುವ ವಿಸ್ಮೃತಿಯನ್ನು ಕಳಚುವ ಪ್ರಯತ್ನ ಈ ಕೃತಿ

-ಎಸ್ ನಟರಾಜ ಬೂದಾಳು

ಈ ಪುಸ್ತಕದ ಮುಖ್ಯ ತಿರುಳು ಹರ್ಯಾಣದ ಹಿಸ್ಸಾರ್ ಜಿಲ್ಲಿಯಲ್ಲಿರುವ ರಾಖಿಘರಿ ಪ್ರಾಕ್ತನ ನೆಲೆಯಲ್ಲಿ ಸಿಕ್ಕಿರುವ ಅ ಪಂಜರದ ಡಿಎನ್‌ಎ ವಿಶ್ಲೇಷಣೆ ಜಗತ್ತಿನ ಗಮನ ಸೆಳೆದಿರುವುದು. ಇಡೀ ಪುಸ್ತಕದಲ್ಲಿ ಪ್ರಸ್ತಾಪಿತವಾಗಿರುವ ಪ್ರತಿ ವಿಷಯವೂ ಪುರಾವೆ ಸಹಿತವಾಗಿದೆ. ಲೇಕಕರದು ದ್ರಾವಿಡ ಪರವಾದ ಮನೋಗತವೆಂದು ಸ್ಪಷ್ಟವಾದರೂ ಚರ್ಚಿಸಿರುವ ವಿಷಯಗಳೆಲ್ಲ ಪೂರ್ವ ಸಂಶೋಧನಾಧಾರಿತ. ಒಟ್ಟಿನಲ್ಲಿ ಇಡೀ ಕೃತಿ ಮತ್ತಷ್ಟು ಅಧ್ಯಯನಕ್ಕೂ ಹೆಚ್ಚುವಂತೆ ಮಾಡುತ್ತದೆ. ಈ ಪುಸ್ತಕಕ್ಕೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚರ್ಚೆಗಳಾಗುತ್ತಿವೆ. ಇದೊಂದು ಗಮನಾರ್ಹ ಬೆಳವಣಿಗೆ

- ಬಸವರಾಜು ದೇಸಿ (ವಾರ್ತಾ ಭಾರತಿ)

ಹರಪ್ಪ ಡಿಎನ್ಎ ನುಡಿದ ಸತ್ಯ | Harivu Books