🎉 Up to 70% Off Selected ItemsShop Sale
HomeStore

ಹರಟೆ ಕಟ್ಟೆ

Product image 1
Product image 2

ಹರಟೆ ಕಟ್ಟೆ

ಹರಟೆ ಕಟ್ಟೆ

ಬಹುಶ: ದಕ್ಷಿಣದಿಂದ ಹುಟ್ಟಿದ್ದಾದ್ದರಿಂದ ಈ ಸುವಿದಾ ದ್ರವ್ಯಕ್ಕೆ ದಕ್ಷಿಣೆಯೆಂಬ ಹೆಸರು ಬಂದಿರಬೇಕು. ಇದು ಕೆಲಸಮಾಡುವ ರೀತಿಯೂ ಹಾಗೇ, ಮೊದಲು ದಕ್ಷಿಣೆ, ಅಮೇಲೆ ಸಂಬಂಧಪಟ್ಟವರಿಂದ ಅದಕ್ಕೆ 'ಉತ್ತರ': ಮತ್ತದರಿಂದಲೇ ತಾನೇ, ದಕ್ಷಿಣೆ ನೀಡಿದವನ ಉತ್ತರೋತ್ತರ ಅಭಿವೃದ್ಧಿ?

ಮಂಜುನಾಥ ಕೊಳ್ಳೇಗಾಲ ಅವರ "ದಕ್ಷಿಣಾಯಣ' ಪ್ರಬಂಧದಿಂದ

ಆದರೆ ಹಂಗೆಲ್ಲಾ ನನ್ನಾಕೆ ಸೋಲುವವಳೇ ಅಲ್ಲ, ಸ್ವಲ್ಪ ಹೊತ್ತು ಆ ಕಡೆಯಿಂದ 'ಯಾವುದೇ ಬಾಣ ಬರಲಿಲ್ಲ. ಅನುಭವದ ಪ್ರಕಾರ ಹೆಂಡತಿಯ ಮೌನ ಯಾವುದೋ ಭಯಂಕರ ಬ್ರಹ್ಮಾಸ್ತ್ರದ ಮುನ್ಸೂಚನೆ. ಮುನ್ನೆಚ್ಚರಿಕೆ ಒಳ್ಳೆಯದು.

ಬಾಲಸುಬ್ರಹ್ಮಣ್ಯ ಶಾಸ್ತ್ರಿ ಅವರ "ವಾಯುವಿಹಾರದ ಸೈಡ್ ಎಫೆಕ್ಟ್' ಪ್ರಬಂಧದಿಂದ

ಕತ್ತಿನ ಸುತ್ತ ವೈಯ್ಯಾರದ ಒಂದೆರಡೆಳೆ ಸರ; ಮುಡಿಯಲ್ಲಿ ಮೆಲ್ಲುಲಿವ ಮಲ್ಲಿಗೆ; ಮುಂಗೈಗಳಲ್ಲಿ ಘಲುಘಲಿಸುವ ಗಾಜಿನ ವಾ ಬಂಗಾರದ ಬಳೆಗಳು; ಅನುಕೂಲ ಮತ್ತು ಇಷ್ಟವಿದ್ದರೆ ಪಾದಮಣಿಕಟ್ಟಿನಲ್ಲಿ ಕುಲುಕುಲು ನಲಿಯುವ ಬೆಳ್ಳಿ ಗೆಜ್ಜೆ... ಇವಿಷ್ಟಿದ್ದರೆ ಅಂಥ ನಾರಿಗೆ, ಸೀರೆಗೆ ಸಿಗುವ ಮೆಚ್ಚುನೋಟಗಳಿಗೆ ಬೇರೆಲ್ಲಾ ಅಂಗಿಗಳು ಅಸೂಯೆಯಿಂದ ಉರಿಯಲೇಬೇಕು.

- ಜ್ಯೋತಿ ಮಹಾದೇವ್ ಅವರ "ಅಂಗಿ-ಚುಂಗು - ಸೀರೆ ಸೆರಗು" ಪ್ರಬಂಧದಿಂದ

ಪರಸ್ಪರ ಭೇಟಿಯಾದಾಗ ಕನ್ನಡಿಗ ಮೊದಲು ಕೇಳೋದು, "ಏನ್ಸಾರ್ ಊಟ ಆಯ್ತಾ, ತಿಂಡಿ, ಕಾಪಿ ಆಯ್ತಾ” ಎಂದು. "ಹೌ ಆರ್ ಯೂ"ಗೆ ಪರ್ಯಾಯವಾದ ಗ್ರೀಟಿಂಗ್ ನಮ್ಮಲ್ಲಿ ಬಳಕೆಯಿಲ್ಲ. ಹಾಗೆಯೇ ಹೆಣ್ಣು ಮಕ್ಕಳೂ ಪಕ್ಕದ ಮನೆಯವರೊಂದಿಗೆ ಹರಟುವಾ

$1.62
ಹರಟೆ ಕಟ್ಟೆ
$1.62

Product Information

Shipping & Returns

Description

ಬಹುಶ: ದಕ್ಷಿಣದಿಂದ ಹುಟ್ಟಿದ್ದಾದ್ದರಿಂದ ಈ ಸುವಿದಾ ದ್ರವ್ಯಕ್ಕೆ ದಕ್ಷಿಣೆಯೆಂಬ ಹೆಸರು ಬಂದಿರಬೇಕು. ಇದು ಕೆಲಸಮಾಡುವ ರೀತಿಯೂ ಹಾಗೇ, ಮೊದಲು ದಕ್ಷಿಣೆ, ಅಮೇಲೆ ಸಂಬಂಧಪಟ್ಟವರಿಂದ ಅದಕ್ಕೆ 'ಉತ್ತರ': ಮತ್ತದರಿಂದಲೇ ತಾನೇ, ದಕ್ಷಿಣೆ ನೀಡಿದವನ ಉತ್ತರೋತ್ತರ ಅಭಿವೃದ್ಧಿ?

ಮಂಜುನಾಥ ಕೊಳ್ಳೇಗಾಲ ಅವರ "ದಕ್ಷಿಣಾಯಣ' ಪ್ರಬಂಧದಿಂದ

ಆದರೆ ಹಂಗೆಲ್ಲಾ ನನ್ನಾಕೆ ಸೋಲುವವಳೇ ಅಲ್ಲ, ಸ್ವಲ್ಪ ಹೊತ್ತು ಆ ಕಡೆಯಿಂದ 'ಯಾವುದೇ ಬಾಣ ಬರಲಿಲ್ಲ. ಅನುಭವದ ಪ್ರಕಾರ ಹೆಂಡತಿಯ ಮೌನ ಯಾವುದೋ ಭಯಂಕರ ಬ್ರಹ್ಮಾಸ್ತ್ರದ ಮುನ್ಸೂಚನೆ. ಮುನ್ನೆಚ್ಚರಿಕೆ ಒಳ್ಳೆಯದು.

ಬಾಲಸುಬ್ರಹ್ಮಣ್ಯ ಶಾಸ್ತ್ರಿ ಅವರ "ವಾಯುವಿಹಾರದ ಸೈಡ್ ಎಫೆಕ್ಟ್' ಪ್ರಬಂಧದಿಂದ

ಕತ್ತಿನ ಸುತ್ತ ವೈಯ್ಯಾರದ ಒಂದೆರಡೆಳೆ ಸರ; ಮುಡಿಯಲ್ಲಿ ಮೆಲ್ಲುಲಿವ ಮಲ್ಲಿಗೆ; ಮುಂಗೈಗಳಲ್ಲಿ ಘಲುಘಲಿಸುವ ಗಾಜಿನ ವಾ ಬಂಗಾರದ ಬಳೆಗಳು; ಅನುಕೂಲ ಮತ್ತು ಇಷ್ಟವಿದ್ದರೆ ಪಾದಮಣಿಕಟ್ಟಿನಲ್ಲಿ ಕುಲುಕುಲು ನಲಿಯುವ ಬೆಳ್ಳಿ ಗೆಜ್ಜೆ... ಇವಿಷ್ಟಿದ್ದರೆ ಅಂಥ ನಾರಿಗೆ, ಸೀರೆಗೆ ಸಿಗುವ ಮೆಚ್ಚುನೋಟಗಳಿಗೆ ಬೇರೆಲ್ಲಾ ಅಂಗಿಗಳು ಅಸೂಯೆಯಿಂದ ಉರಿಯಲೇಬೇಕು.

- ಜ್ಯೋತಿ ಮಹಾದೇವ್ ಅವರ "ಅಂಗಿ-ಚುಂಗು - ಸೀರೆ ಸೆರಗು" ಪ್ರಬಂಧದಿಂದ

ಪರಸ್ಪರ ಭೇಟಿಯಾದಾಗ ಕನ್ನಡಿಗ ಮೊದಲು ಕೇಳೋದು, "ಏನ್ಸಾರ್ ಊಟ ಆಯ್ತಾ, ತಿಂಡಿ, ಕಾಪಿ ಆಯ್ತಾ” ಎಂದು. "ಹೌ ಆರ್ ಯೂ"ಗೆ ಪರ್ಯಾಯವಾದ ಗ್ರೀಟಿಂಗ್ ನಮ್ಮಲ್ಲಿ ಬಳಕೆಯಿಲ್ಲ. ಹಾಗೆಯೇ ಹೆಣ್ಣು ಮಕ್ಕಳೂ ಪಕ್ಕದ ಮನೆಯವರೊಂದಿಗೆ ಹರಟುವಾ

ಹರಟೆ ಕಟ್ಟೆ | Harivu Books