ಹಿರಿಯರು ಹೇಳಿದ ಕೆಲವು ಕಥೆಗಳು
ಹಲವು ಮೂಲಗಳಿಂದ ಸಂಗ್ರಹಿಸಿದ ಪಶು-ಪಕ್ಷಿ-ಮಾನವರಿಗೆ ಸಂಬಂಧಿಸಿದ ಕಥೆಗಳ ಸಂಗ್ರಹ 'ಹಿರಿಯರು ಹೇಳಿದ ಕೆಲವು ಕಥೆಗಳು'. ಇಲ್ಲಿರುವ ಕಥೆಗಳಲ್ಲಿ ನೀತಿ ಇದೆ ಮಾರ್ಗದರ್ಶನವಿದೆ, ರಂಜನೆ ಇದೆ. ಬುದ್ಧಿವಂತಿಕೆಯಿಂದ ಸಂದರ್ಭದ ಸದುಪಯೋಗ ಪಡೆದರೆ ಏನನ್ನಾದರೂ ಸಾಧಿಸಬಹುದು ಎನ್ನುವುದನ್ನು 'ಜಾಣತನ ಹಾಗೂ ಅದ್ಭುತ ಸಾಧನೆ” ಕಥೆಯಲ್ಲಿ ನಿರೂಪಿಸಲಾಗಿದೆ. ತಾವೇ ಅತಿಬುದ್ಧಿವಂತರೆಂದು ತಿಳಿದುಕೊಂಡು ಬೇರೆಯವರಿಗೆ ಮೋಸ ಮಾಡುತ್ತಿದ್ದವರು ಪಾಠ ಕಲಿತ ಕಥೆ 'ಮೂವರು ಮೋಸಗಾರ ಸೋದರರು'. ಮಗನೇ ತಂದೆಯ ಕಣ್ತೆರೆಸಿದ ಕಥೆ 'ಗೋರಿಗಳು'. ಒಂದು ಅವಮಾನದ ಮಾತು ಬದುಕನ್ನೇ ಹೇಗೆ ಬದಲಿಸಬಹುದೆಂಬುದನ್ನು 'ಕಹಿನುಡಿ' ಕಥೆ ವಿವರಿಸುತ್ತದೆ. ಆಹಾರದ ಆಸೆಗಾಗಿ ದಾರಿ ತಪ್ಪಿದುದರ ಪರಿಣಾಮವನ್ನು 'ದುರಾಸೆಯ ಕಾಗೆ'ಯಲ್ಲಿ ಕಾಣಬಹುದು. ಸಾಮರ್ಥ್ಯವನ್ನು ಅರಿಯದ ಅಹಂಕಾರದಿಂದಾಗುವ ಅನರ್ಥವನ್ನು 'ನರಿಯ ಅಹಂಕಾರ' ತೋರಿಸುತ್ತದೆ. ಹೀಗೆ ಇಲ್ಲಿರುವ ಪ್ರತಿಯೊಂದು ಕಥೆ ರಂಜನೆಯೊಂದಿಗೆ ನೀತಿಬೋಧಕವಾಗಿದೆ.
Product Information
Product Information
Shipping & Returns
Shipping & Returns

ಹಿರಿಯರು ಹೇಳಿದ ಕೆಲವು ಕಥೆಗಳು
ಹಿರಿಯರು ಹೇಳಿದ ಕೆಲವು ಕಥೆಗಳು
ಹಲವು ಮೂಲಗಳಿಂದ ಸಂಗ್ರಹಿಸಿದ ಪಶು-ಪಕ್ಷಿ-ಮಾನವರಿಗೆ ಸಂಬಂಧಿಸಿದ ಕಥೆಗಳ ಸಂಗ್ರಹ 'ಹಿರಿಯರು ಹೇಳಿದ ಕೆಲವು ಕಥೆಗಳು'. ಇಲ್ಲಿರುವ ಕಥೆಗಳಲ್ಲಿ ನೀತಿ ಇದೆ ಮಾರ್ಗದರ್ಶನವಿದೆ, ರಂಜನೆ ಇದೆ. ಬುದ್ಧಿವಂತಿಕೆಯಿಂದ ಸಂದರ್ಭದ ಸದುಪಯೋಗ ಪಡೆದರೆ ಏನನ್ನಾದರೂ ಸಾಧಿಸಬಹುದು ಎನ್ನುವುದನ್ನು 'ಜಾಣತನ ಹಾಗೂ ಅದ್ಭುತ ಸಾಧನೆ” ಕಥೆಯಲ್ಲಿ ನಿರೂಪಿಸಲಾಗಿದೆ. ತಾವೇ ಅತಿಬುದ್ಧಿವಂತರೆಂದು ತಿಳಿದುಕೊಂಡು ಬೇರೆಯವರಿಗೆ ಮೋಸ ಮಾಡುತ್ತಿದ್ದವರು ಪಾಠ ಕಲಿತ ಕಥೆ 'ಮೂವರು ಮೋಸಗಾರ ಸೋದರರು'. ಮಗನೇ ತಂದೆಯ ಕಣ್ತೆರೆಸಿದ ಕಥೆ 'ಗೋರಿಗಳು'. ಒಂದು ಅವಮಾನದ ಮಾತು ಬದುಕನ್ನೇ ಹೇಗೆ ಬದಲಿಸಬಹುದೆಂಬುದನ್ನು 'ಕಹಿನುಡಿ' ಕಥೆ ವಿವರಿಸುತ್ತದೆ. ಆಹಾರದ ಆಸೆಗಾಗಿ ದಾರಿ ತಪ್ಪಿದುದರ ಪರಿಣಾಮವನ್ನು 'ದುರಾಸೆಯ ಕಾಗೆ'ಯಲ್ಲಿ ಕಾಣಬಹುದು. ಸಾಮರ್ಥ್ಯವನ್ನು ಅರಿಯದ ಅಹಂಕಾರದಿಂದಾಗುವ ಅನರ್ಥವನ್ನು 'ನರಿಯ ಅಹಂಕಾರ' ತೋರಿಸುತ್ತದೆ. ಹೀಗೆ ಇಲ್ಲಿರುವ ಪ್ರತಿಯೊಂದು ಕಥೆ ರಂಜನೆಯೊಂದಿಗೆ ನೀತಿಬೋಧಕವಾಗಿದೆ.
Product Information
Product Information
Shipping & Returns
Shipping & Returns
Description
ಹಲವು ಮೂಲಗಳಿಂದ ಸಂಗ್ರಹಿಸಿದ ಪಶು-ಪಕ್ಷಿ-ಮಾನವರಿಗೆ ಸಂಬಂಧಿಸಿದ ಕಥೆಗಳ ಸಂಗ್ರಹ 'ಹಿರಿಯರು ಹೇಳಿದ ಕೆಲವು ಕಥೆಗಳು'. ಇಲ್ಲಿರುವ ಕಥೆಗಳಲ್ಲಿ ನೀತಿ ಇದೆ ಮಾರ್ಗದರ್ಶನವಿದೆ, ರಂಜನೆ ಇದೆ. ಬುದ್ಧಿವಂತಿಕೆಯಿಂದ ಸಂದರ್ಭದ ಸದುಪಯೋಗ ಪಡೆದರೆ ಏನನ್ನಾದರೂ ಸಾಧಿಸಬಹುದು ಎನ್ನುವುದನ್ನು 'ಜಾಣತನ ಹಾಗೂ ಅದ್ಭುತ ಸಾಧನೆ” ಕಥೆಯಲ್ಲಿ ನಿರೂಪಿಸಲಾಗಿದೆ. ತಾವೇ ಅತಿಬುದ್ಧಿವಂತರೆಂದು ತಿಳಿದುಕೊಂಡು ಬೇರೆಯವರಿಗೆ ಮೋಸ ಮಾಡುತ್ತಿದ್ದವರು ಪಾಠ ಕಲಿತ ಕಥೆ 'ಮೂವರು ಮೋಸಗಾರ ಸೋದರರು'. ಮಗನೇ ತಂದೆಯ ಕಣ್ತೆರೆಸಿದ ಕಥೆ 'ಗೋರಿಗಳು'. ಒಂದು ಅವಮಾನದ ಮಾತು ಬದುಕನ್ನೇ ಹೇಗೆ ಬದಲಿಸಬಹುದೆಂಬುದನ್ನು 'ಕಹಿನುಡಿ' ಕಥೆ ವಿವರಿಸುತ್ತದೆ. ಆಹಾರದ ಆಸೆಗಾಗಿ ದಾರಿ ತಪ್ಪಿದುದರ ಪರಿಣಾಮವನ್ನು 'ದುರಾಸೆಯ ಕಾಗೆ'ಯಲ್ಲಿ ಕಾಣಬಹುದು. ಸಾಮರ್ಥ್ಯವನ್ನು ಅರಿಯದ ಅಹಂಕಾರದಿಂದಾಗುವ ಅನರ್ಥವನ್ನು 'ನರಿಯ ಅಹಂಕಾರ' ತೋರಿಸುತ್ತದೆ. ಹೀಗೆ ಇಲ್ಲಿರುವ ಪ್ರತಿಯೊಂದು ಕಥೆ ರಂಜನೆಯೊಂದಿಗೆ ನೀತಿಬೋಧಕವಾಗಿದೆ.












