ಹೂಮಾಲೆಯಾದ ಆಂಡಾಳು
ಆಶಾ ರಘು ಅವರ ಸಾಹಿತ್ಯ ಮಾನವ ಸಂವೇದನೆಯ ಅಭಿವ್ಯಕ್ತಿ ಹಾಗೂ ಸಾಂಸ್ಕೃತಿಕ ಚಿಂತನೆಗಳೊಂದಿಗೆ ರೂಪಗೊಂಡಿದೆ. ವರ್ತಮಾನ ಸಾಹಿತ್ಯದಲ್ಲಿ ಐತಿಹಾಸಿಕ ಅಥವಾ ಪೌರಾಣಿಕ ಕಥೆಗಳನ್ನು ಹೆಣೆಯುವುದು ವಿಶೇವೇ ಸರಿ. ಹೂಮಾಲೆಗೆ ರೂಪಕವಾದ ಆಂಡಾಳ್ ಕಥೆ ಇದಕ್ಕೆ ಅತ್ಯುತ್ತಮ ಉದಾಹರಣೆ. ರಂಗನಾಥ ಸ್ವಾಮಿಯ ಪರಮಭಕ್ತರಾದ ಪೆರಿಯಾಳ್ವಾರ್ ದಂಪತಿಗಳ ಪುತ್ರಿ 'ಗೋದೆ'ಯ ಬಾಲ್ಯಕಾಂಡವನ್ನು ಲೇಖಕಿ ಮಂಗಳಕರವಾದ ದೈವಸಾನಿಧ್ಯದ ಚಿತ್ರಣದೊಂದಿಗೆ ನಿರೂಪಸಿದ್ದಾರೆ. ಪೆರಿಯಾಳ್ವಾರರು ಪಡೆದ ವಟಪತ್ರಶಾಯಿಯ ಶಿಶು ರೂಪ ದರ್ಶನದಲ್ಲಿ ದಿವ್ಯಾನುಭೂತಿಯ ಸ್ಪರ್ಶವಿದೆ. ಪೆರಿಯಾಳ್ವಾರರ ಮಾತೃತ್ವ ಭಾವದ ಉತ್ಕಟತೆ ಹಾಗೂ ಗೋದೆಯ ಸ್ವಾಮಿಯೊಂದಿಗಿನ ತಾದಾತ್ಯತೆ ಓದುಗರ ಭಾವಕೋಶವನ್ನು ರೋಮಾಂಚನಗೊಳಿಸುವುದರಲ್ಲಿ ಸಂಶಯವಿಲ್ಲ.
-ವಿಭಾ ಪುರೋಹಿತ್
Product Information
Product Information
Shipping & Returns
Shipping & Returns


ಹೂಮಾಲೆಯಾದ ಆಂಡಾಳು
ಹೂಮಾಲೆಯಾದ ಆಂಡಾಳು
ಆಶಾ ರಘು ಅವರ ಸಾಹಿತ್ಯ ಮಾನವ ಸಂವೇದನೆಯ ಅಭಿವ್ಯಕ್ತಿ ಹಾಗೂ ಸಾಂಸ್ಕೃತಿಕ ಚಿಂತನೆಗಳೊಂದಿಗೆ ರೂಪಗೊಂಡಿದೆ. ವರ್ತಮಾನ ಸಾಹಿತ್ಯದಲ್ಲಿ ಐತಿಹಾಸಿಕ ಅಥವಾ ಪೌರಾಣಿಕ ಕಥೆಗಳನ್ನು ಹೆಣೆಯುವುದು ವಿಶೇವೇ ಸರಿ. ಹೂಮಾಲೆಗೆ ರೂಪಕವಾದ ಆಂಡಾಳ್ ಕಥೆ ಇದಕ್ಕೆ ಅತ್ಯುತ್ತಮ ಉದಾಹರಣೆ. ರಂಗನಾಥ ಸ್ವಾಮಿಯ ಪರಮಭಕ್ತರಾದ ಪೆರಿಯಾಳ್ವಾರ್ ದಂಪತಿಗಳ ಪುತ್ರಿ 'ಗೋದೆ'ಯ ಬಾಲ್ಯಕಾಂಡವನ್ನು ಲೇಖಕಿ ಮಂಗಳಕರವಾದ ದೈವಸಾನಿಧ್ಯದ ಚಿತ್ರಣದೊಂದಿಗೆ ನಿರೂಪಸಿದ್ದಾರೆ. ಪೆರಿಯಾಳ್ವಾರರು ಪಡೆದ ವಟಪತ್ರಶಾಯಿಯ ಶಿಶು ರೂಪ ದರ್ಶನದಲ್ಲಿ ದಿವ್ಯಾನುಭೂತಿಯ ಸ್ಪರ್ಶವಿದೆ. ಪೆರಿಯಾಳ್ವಾರರ ಮಾತೃತ್ವ ಭಾವದ ಉತ್ಕಟತೆ ಹಾಗೂ ಗೋದೆಯ ಸ್ವಾಮಿಯೊಂದಿಗಿನ ತಾದಾತ್ಯತೆ ಓದುಗರ ಭಾವಕೋಶವನ್ನು ರೋಮಾಂಚನಗೊಳಿಸುವುದರಲ್ಲಿ ಸಂಶಯವಿಲ್ಲ.
-ವಿಭಾ ಪುರೋಹಿತ್
Product Information
Product Information
Shipping & Returns
Shipping & Returns
Description
ಆಶಾ ರಘು ಅವರ ಸಾಹಿತ್ಯ ಮಾನವ ಸಂವೇದನೆಯ ಅಭಿವ್ಯಕ್ತಿ ಹಾಗೂ ಸಾಂಸ್ಕೃತಿಕ ಚಿಂತನೆಗಳೊಂದಿಗೆ ರೂಪಗೊಂಡಿದೆ. ವರ್ತಮಾನ ಸಾಹಿತ್ಯದಲ್ಲಿ ಐತಿಹಾಸಿಕ ಅಥವಾ ಪೌರಾಣಿಕ ಕಥೆಗಳನ್ನು ಹೆಣೆಯುವುದು ವಿಶೇವೇ ಸರಿ. ಹೂಮಾಲೆಗೆ ರೂಪಕವಾದ ಆಂಡಾಳ್ ಕಥೆ ಇದಕ್ಕೆ ಅತ್ಯುತ್ತಮ ಉದಾಹರಣೆ. ರಂಗನಾಥ ಸ್ವಾಮಿಯ ಪರಮಭಕ್ತರಾದ ಪೆರಿಯಾಳ್ವಾರ್ ದಂಪತಿಗಳ ಪುತ್ರಿ 'ಗೋದೆ'ಯ ಬಾಲ್ಯಕಾಂಡವನ್ನು ಲೇಖಕಿ ಮಂಗಳಕರವಾದ ದೈವಸಾನಿಧ್ಯದ ಚಿತ್ರಣದೊಂದಿಗೆ ನಿರೂಪಸಿದ್ದಾರೆ. ಪೆರಿಯಾಳ್ವಾರರು ಪಡೆದ ವಟಪತ್ರಶಾಯಿಯ ಶಿಶು ರೂಪ ದರ್ಶನದಲ್ಲಿ ದಿವ್ಯಾನುಭೂತಿಯ ಸ್ಪರ್ಶವಿದೆ. ಪೆರಿಯಾಳ್ವಾರರ ಮಾತೃತ್ವ ಭಾವದ ಉತ್ಕಟತೆ ಹಾಗೂ ಗೋದೆಯ ಸ್ವಾಮಿಯೊಂದಿಗಿನ ತಾದಾತ್ಯತೆ ಓದುಗರ ಭಾವಕೋಶವನ್ನು ರೋಮಾಂಚನಗೊಳಿಸುವುದರಲ್ಲಿ ಸಂಶಯವಿಲ್ಲ.
-ವಿಭಾ ಪುರೋಹಿತ್






















