ಇವರನ್ನೇನ್ರೀ ಮಾಡೋಣ
ಶವವನ್ನು ಪಕ್ಕದ ಕೋಣೆಯಲ್ಲೇ ಬಿಟ್ಟು, ಅಂಬುಲೆನ್ಸ್ಗೆ ಪೋನ್ ಮಾಡಿ ಇನ್ಸ್ಪೆಕ್ಟರ್ ವಾಪಸ್ ಬಂದಾಗ ಕುರ್ಚಿಯಲ್ಲಿ ಕುಳಿತಿರುವ ಭಂಗಿಯಲ್ಲಿ ಬಟ್ಟೆಗಳು, ಕೆಳಗೆ ಚಪ್ಪಲಿಗಳು ಹಾಗೆಯೇ ಇದ್ದವು, ಶರೀರ ಮಾತ್ರ ಕರಗಿ ಹೋದ ಹಾಗೆ ಮಾಯವಾಗಿತ್ತು
ಇನ್ನೊಂದೆಡೆ - ಅವನ ಹೆಂಡತಿ ಎದುರು ಮನೆಯವನೊಂದಿಗೆ ಓಡಿ ಹೋಗಿದ್ದಳು. ಅವನು ತನ್ನ ಗರ್ಲ್ ಫ್ರೆಂಡ್ ಕೊಲೆಯ ಆರೋಪ ಹೊತ್ತಾಗ ಆ ಎದುರು ಮನೆಯ ಮಹರ್ಷಿ ಅವನನ್ನು ರಕ್ಷಿಸಿದನು.
ಹಣ, ಹೆಸರು, ಕೀರ್ತಿ ಇರುವ ತನ್ನನ್ನು ತೊರೆದು 'ಶಾಂತಿ' ಮತ್ತೊಬ್ಬನ ಜೊತೆ ಏಕೆ ಓಡಿ ಹೋದಳೋ ತಿಳಿಯುವುದಕ್ಕಾಗಿ ಮಾಡುವ ಅನ್ವೇಷಣೆಯಲ್ಲಿ - ಅವನು ತನ್ನ ಬದುಕಿಗೊಂದು ಆರ್ಥವನ್ನು ಕಂಡುಕೊಳ್ಳುತ್ತಾನೆ.
"ಅಂತರ್ಮುಖಿ', 'ತುಳಸೀದಳ', 'ಬೆಳದಿಂಗಳ ಬಾಲೆ', 'ಮರಣ ಮೃದಂಗ', ಮೊದಲಾದ ವೈವಿಧ್ಯಮಯ ವಸ್ತು ಮತ್ತು ತಂತ್ರಗಳೊಂದಿಗೆ ಅತ್ಯುತ್ತಮ ಕಾದಂಬರಿಗಳನ್ನು ಸೃಷ್ಟಿಸಿದ "ಯಂಡಮೂರಿ ವೀರೇಂದ್ರನಾಥ್" ಒಂದು ದಶಕದ ವಿರಾಮದ ನಂತರ ಬರೆದಿರುವ ಈ ಅಬ್ಬರ್ಡ್ ಡ್ರಿಲ್ಲರ್ ಮೊದಲ ಪುಟದಿಂದ ಕೊನೆಯ ಪುಟದವರೆಗೆ ಓದಿಸಿಕೊಂಡು ಹೋಗುತ್ತದೆ. ಓದುವುದು ಮುಗಿದಾಗ ಮನಸ್ಸಿನ ಮೇಲೆ ಮರೆಯಲಾಗದ ಛಾಪೊಂದು ಮೂಡಿರುತ್ತದೆ!
Product Information
Product Information
Shipping & Returns
Shipping & Returns


ಇವರನ್ನೇನ್ರೀ ಮಾಡೋಣ
ಇವರನ್ನೇನ್ರೀ ಮಾಡೋಣ
ಶವವನ್ನು ಪಕ್ಕದ ಕೋಣೆಯಲ್ಲೇ ಬಿಟ್ಟು, ಅಂಬುಲೆನ್ಸ್ಗೆ ಪೋನ್ ಮಾಡಿ ಇನ್ಸ್ಪೆಕ್ಟರ್ ವಾಪಸ್ ಬಂದಾಗ ಕುರ್ಚಿಯಲ್ಲಿ ಕುಳಿತಿರುವ ಭಂಗಿಯಲ್ಲಿ ಬಟ್ಟೆಗಳು, ಕೆಳಗೆ ಚಪ್ಪಲಿಗಳು ಹಾಗೆಯೇ ಇದ್ದವು, ಶರೀರ ಮಾತ್ರ ಕರಗಿ ಹೋದ ಹಾಗೆ ಮಾಯವಾಗಿತ್ತು
ಇನ್ನೊಂದೆಡೆ - ಅವನ ಹೆಂಡತಿ ಎದುರು ಮನೆಯವನೊಂದಿಗೆ ಓಡಿ ಹೋಗಿದ್ದಳು. ಅವನು ತನ್ನ ಗರ್ಲ್ ಫ್ರೆಂಡ್ ಕೊಲೆಯ ಆರೋಪ ಹೊತ್ತಾಗ ಆ ಎದುರು ಮನೆಯ ಮಹರ್ಷಿ ಅವನನ್ನು ರಕ್ಷಿಸಿದನು.
ಹಣ, ಹೆಸರು, ಕೀರ್ತಿ ಇರುವ ತನ್ನನ್ನು ತೊರೆದು 'ಶಾಂತಿ' ಮತ್ತೊಬ್ಬನ ಜೊತೆ ಏಕೆ ಓಡಿ ಹೋದಳೋ ತಿಳಿಯುವುದಕ್ಕಾಗಿ ಮಾಡುವ ಅನ್ವೇಷಣೆಯಲ್ಲಿ - ಅವನು ತನ್ನ ಬದುಕಿಗೊಂದು ಆರ್ಥವನ್ನು ಕಂಡುಕೊಳ್ಳುತ್ತಾನೆ.
"ಅಂತರ್ಮುಖಿ', 'ತುಳಸೀದಳ', 'ಬೆಳದಿಂಗಳ ಬಾಲೆ', 'ಮರಣ ಮೃದಂಗ', ಮೊದಲಾದ ವೈವಿಧ್ಯಮಯ ವಸ್ತು ಮತ್ತು ತಂತ್ರಗಳೊಂದಿಗೆ ಅತ್ಯುತ್ತಮ ಕಾದಂಬರಿಗಳನ್ನು ಸೃಷ್ಟಿಸಿದ "ಯಂಡಮೂರಿ ವೀರೇಂದ್ರನಾಥ್" ಒಂದು ದಶಕದ ವಿರಾಮದ ನಂತರ ಬರೆದಿರುವ ಈ ಅಬ್ಬರ್ಡ್ ಡ್ರಿಲ್ಲರ್ ಮೊದಲ ಪುಟದಿಂದ ಕೊನೆಯ ಪುಟದವರೆಗೆ ಓದಿಸಿಕೊಂಡು ಹೋಗುತ್ತದೆ. ಓದುವುದು ಮುಗಿದಾಗ ಮನಸ್ಸಿನ ಮೇಲೆ ಮರೆಯಲಾಗದ ಛಾಪೊಂದು ಮೂಡಿರುತ್ತದೆ!
Original: $1.62
-70%$1.62
$0.49Product Information
Product Information
Shipping & Returns
Shipping & Returns
Description
ಶವವನ್ನು ಪಕ್ಕದ ಕೋಣೆಯಲ್ಲೇ ಬಿಟ್ಟು, ಅಂಬುಲೆನ್ಸ್ಗೆ ಪೋನ್ ಮಾಡಿ ಇನ್ಸ್ಪೆಕ್ಟರ್ ವಾಪಸ್ ಬಂದಾಗ ಕುರ್ಚಿಯಲ್ಲಿ ಕುಳಿತಿರುವ ಭಂಗಿಯಲ್ಲಿ ಬಟ್ಟೆಗಳು, ಕೆಳಗೆ ಚಪ್ಪಲಿಗಳು ಹಾಗೆಯೇ ಇದ್ದವು, ಶರೀರ ಮಾತ್ರ ಕರಗಿ ಹೋದ ಹಾಗೆ ಮಾಯವಾಗಿತ್ತು
ಇನ್ನೊಂದೆಡೆ - ಅವನ ಹೆಂಡತಿ ಎದುರು ಮನೆಯವನೊಂದಿಗೆ ಓಡಿ ಹೋಗಿದ್ದಳು. ಅವನು ತನ್ನ ಗರ್ಲ್ ಫ್ರೆಂಡ್ ಕೊಲೆಯ ಆರೋಪ ಹೊತ್ತಾಗ ಆ ಎದುರು ಮನೆಯ ಮಹರ್ಷಿ ಅವನನ್ನು ರಕ್ಷಿಸಿದನು.
ಹಣ, ಹೆಸರು, ಕೀರ್ತಿ ಇರುವ ತನ್ನನ್ನು ತೊರೆದು 'ಶಾಂತಿ' ಮತ್ತೊಬ್ಬನ ಜೊತೆ ಏಕೆ ಓಡಿ ಹೋದಳೋ ತಿಳಿಯುವುದಕ್ಕಾಗಿ ಮಾಡುವ ಅನ್ವೇಷಣೆಯಲ್ಲಿ - ಅವನು ತನ್ನ ಬದುಕಿಗೊಂದು ಆರ್ಥವನ್ನು ಕಂಡುಕೊಳ್ಳುತ್ತಾನೆ.
"ಅಂತರ್ಮುಖಿ', 'ತುಳಸೀದಳ', 'ಬೆಳದಿಂಗಳ ಬಾಲೆ', 'ಮರಣ ಮೃದಂಗ', ಮೊದಲಾದ ವೈವಿಧ್ಯಮಯ ವಸ್ತು ಮತ್ತು ತಂತ್ರಗಳೊಂದಿಗೆ ಅತ್ಯುತ್ತಮ ಕಾದಂಬರಿಗಳನ್ನು ಸೃಷ್ಟಿಸಿದ "ಯಂಡಮೂರಿ ವೀರೇಂದ್ರನಾಥ್" ಒಂದು ದಶಕದ ವಿರಾಮದ ನಂತರ ಬರೆದಿರುವ ಈ ಅಬ್ಬರ್ಡ್ ಡ್ರಿಲ್ಲರ್ ಮೊದಲ ಪುಟದಿಂದ ಕೊನೆಯ ಪುಟದವರೆಗೆ ಓದಿಸಿಕೊಂಡು ಹೋಗುತ್ತದೆ. ಓದುವುದು ಮುಗಿದಾಗ ಮನಸ್ಸಿನ ಮೇಲೆ ಮರೆಯಲಾಗದ ಛಾಪೊಂದು ಮೂಡಿರುತ್ತದೆ!












