ಜೈಲೆಂಬ ಲೋಕದಲ್ಲಿ
"ಜೈಲೆಂಬ ಲೋಕದಲ್ಲಿ" ನಾವು ಕಾಣುವುದು ಈವರೆಗೆ ನಾಗರಿಕ ಜಗತ್ತು ಕಾಣದ, ನೋಡಲು ಬಯಸದ ಅಪರೂಪದ ಲೋಕವನ್ನು, ಈ ಲೋಕವನ್ನು ಕನ್ನಡ ಓದುಗರಿಗೆ ಪರಿಚಯಿಸಿರುವವರು ಕುಮಾರ್ ಸಮತಳ, ಇವರು ಮೂಲತಃ ಒಬ್ಬ ಎಡಪಂಥೀಯ ಒಲವುಳ್ಳ ಹೋರಾಟಗಾರ ಮತ್ತು ಸೂಕ್ಷ್ಮ ಮನಸ್ಸಿನ ಚಿಂತಕ. ಜನರ ಬಗ್ಗೆ ತಮಗಿರುವ ತೀವ್ರ ಬದ್ಧತೆಯ ಕಾರಣ ಗಳಿಗಾಗಿಯೇ
ಮೂರು ವರ್ಷ ಜೈಲೆಂಬ ಲೋಕದಲ್ಲಿ ಇದ್ದು ಬಂದವರು. ಸಾಮಾನ್ಯವಾಗಿ ಇಷ್ಟು ಸುದೀರ್ಘಕಾಲದ ಜೈಲು ವಾಸ ಗಟ್ಟಿ ಮನಸ್ಸಿನ ಹೋರಾಟಗಾರರನ್ನೂ ಧೃತಿಗೆಡಿಸುತ್ತದೆ. ಆದರೆ ಅಪಾರ ಹೃದಯವಂತಿಕೆಯ ಕುಮಾರ್ ಸಮತಳ ಜೈಲೆಂಬ ಲೋಕದಲ್ಲೂ ಜನರನ್ನು ಸಂಘಟಿಸಿ ಅಲ್ಲಿನ ಅನ್ಯಾಯದ ವಿರುದ್ಧವೂ ತಮ್ಮ ಹೋರಾಟವನ್ನು ಮುಂದುವರೆಸಿದವರು.
ಈ ಕೃತಿಯಲ್ಲಿ ಜೈಲಿನಲ್ಲಿ ಗುಪ್ತಗಾಮಿನಿಯಾಗಿರುವ ಜೈತನ್ಯ ಶೀಲ ಬದುಕನ್ನು ಅನಾವರಣಗೊಳಿಸಿದ್ದಾರೆ. ಜೈಲೆಂಬುದು ಹೇಗೆ ಪ್ರಭುತ್ವ ಮತ್ತು ನಾಗರಿಕ ಸಮಾಜದ ಕರಾಳ ಮುಖವನ್ನು ತೋರಿಸುತ್ತದೆ ಎಂಬುದನ್ನು ಇಲ್ಲಿ ಸೆರೆಹಿಡಿ ದಿದ್ದಾರೆ.
- ಗೌರಿ ಲಂಕೇಶ್
Product Information
Product Information
Shipping & Returns
Shipping & Returns


ಜೈಲೆಂಬ ಲೋಕದಲ್ಲಿ
ಜೈಲೆಂಬ ಲೋಕದಲ್ಲಿ
"ಜೈಲೆಂಬ ಲೋಕದಲ್ಲಿ" ನಾವು ಕಾಣುವುದು ಈವರೆಗೆ ನಾಗರಿಕ ಜಗತ್ತು ಕಾಣದ, ನೋಡಲು ಬಯಸದ ಅಪರೂಪದ ಲೋಕವನ್ನು, ಈ ಲೋಕವನ್ನು ಕನ್ನಡ ಓದುಗರಿಗೆ ಪರಿಚಯಿಸಿರುವವರು ಕುಮಾರ್ ಸಮತಳ, ಇವರು ಮೂಲತಃ ಒಬ್ಬ ಎಡಪಂಥೀಯ ಒಲವುಳ್ಳ ಹೋರಾಟಗಾರ ಮತ್ತು ಸೂಕ್ಷ್ಮ ಮನಸ್ಸಿನ ಚಿಂತಕ. ಜನರ ಬಗ್ಗೆ ತಮಗಿರುವ ತೀವ್ರ ಬದ್ಧತೆಯ ಕಾರಣ ಗಳಿಗಾಗಿಯೇ
ಮೂರು ವರ್ಷ ಜೈಲೆಂಬ ಲೋಕದಲ್ಲಿ ಇದ್ದು ಬಂದವರು. ಸಾಮಾನ್ಯವಾಗಿ ಇಷ್ಟು ಸುದೀರ್ಘಕಾಲದ ಜೈಲು ವಾಸ ಗಟ್ಟಿ ಮನಸ್ಸಿನ ಹೋರಾಟಗಾರರನ್ನೂ ಧೃತಿಗೆಡಿಸುತ್ತದೆ. ಆದರೆ ಅಪಾರ ಹೃದಯವಂತಿಕೆಯ ಕುಮಾರ್ ಸಮತಳ ಜೈಲೆಂಬ ಲೋಕದಲ್ಲೂ ಜನರನ್ನು ಸಂಘಟಿಸಿ ಅಲ್ಲಿನ ಅನ್ಯಾಯದ ವಿರುದ್ಧವೂ ತಮ್ಮ ಹೋರಾಟವನ್ನು ಮುಂದುವರೆಸಿದವರು.
ಈ ಕೃತಿಯಲ್ಲಿ ಜೈಲಿನಲ್ಲಿ ಗುಪ್ತಗಾಮಿನಿಯಾಗಿರುವ ಜೈತನ್ಯ ಶೀಲ ಬದುಕನ್ನು ಅನಾವರಣಗೊಳಿಸಿದ್ದಾರೆ. ಜೈಲೆಂಬುದು ಹೇಗೆ ಪ್ರಭುತ್ವ ಮತ್ತು ನಾಗರಿಕ ಸಮಾಜದ ಕರಾಳ ಮುಖವನ್ನು ತೋರಿಸುತ್ತದೆ ಎಂಬುದನ್ನು ಇಲ್ಲಿ ಸೆರೆಹಿಡಿ ದಿದ್ದಾರೆ.
- ಗೌರಿ ಲಂಕೇಶ್
Product Information
Product Information
Shipping & Returns
Shipping & Returns
Description
"ಜೈಲೆಂಬ ಲೋಕದಲ್ಲಿ" ನಾವು ಕಾಣುವುದು ಈವರೆಗೆ ನಾಗರಿಕ ಜಗತ್ತು ಕಾಣದ, ನೋಡಲು ಬಯಸದ ಅಪರೂಪದ ಲೋಕವನ್ನು, ಈ ಲೋಕವನ್ನು ಕನ್ನಡ ಓದುಗರಿಗೆ ಪರಿಚಯಿಸಿರುವವರು ಕುಮಾರ್ ಸಮತಳ, ಇವರು ಮೂಲತಃ ಒಬ್ಬ ಎಡಪಂಥೀಯ ಒಲವುಳ್ಳ ಹೋರಾಟಗಾರ ಮತ್ತು ಸೂಕ್ಷ್ಮ ಮನಸ್ಸಿನ ಚಿಂತಕ. ಜನರ ಬಗ್ಗೆ ತಮಗಿರುವ ತೀವ್ರ ಬದ್ಧತೆಯ ಕಾರಣ ಗಳಿಗಾಗಿಯೇ
ಮೂರು ವರ್ಷ ಜೈಲೆಂಬ ಲೋಕದಲ್ಲಿ ಇದ್ದು ಬಂದವರು. ಸಾಮಾನ್ಯವಾಗಿ ಇಷ್ಟು ಸುದೀರ್ಘಕಾಲದ ಜೈಲು ವಾಸ ಗಟ್ಟಿ ಮನಸ್ಸಿನ ಹೋರಾಟಗಾರರನ್ನೂ ಧೃತಿಗೆಡಿಸುತ್ತದೆ. ಆದರೆ ಅಪಾರ ಹೃದಯವಂತಿಕೆಯ ಕುಮಾರ್ ಸಮತಳ ಜೈಲೆಂಬ ಲೋಕದಲ್ಲೂ ಜನರನ್ನು ಸಂಘಟಿಸಿ ಅಲ್ಲಿನ ಅನ್ಯಾಯದ ವಿರುದ್ಧವೂ ತಮ್ಮ ಹೋರಾಟವನ್ನು ಮುಂದುವರೆಸಿದವರು.
ಈ ಕೃತಿಯಲ್ಲಿ ಜೈಲಿನಲ್ಲಿ ಗುಪ್ತಗಾಮಿನಿಯಾಗಿರುವ ಜೈತನ್ಯ ಶೀಲ ಬದುಕನ್ನು ಅನಾವರಣಗೊಳಿಸಿದ್ದಾರೆ. ಜೈಲೆಂಬುದು ಹೇಗೆ ಪ್ರಭುತ್ವ ಮತ್ತು ನಾಗರಿಕ ಸಮಾಜದ ಕರಾಳ ಮುಖವನ್ನು ತೋರಿಸುತ್ತದೆ ಎಂಬುದನ್ನು ಇಲ್ಲಿ ಸೆರೆಹಿಡಿ ದಿದ್ದಾರೆ.
- ಗೌರಿ ಲಂಕೇಶ್












