ಕನಕದಾಸರ ನಳಚರಿತ್ರೆ - ಗದ್ಯಾನುವಾದ
ಕನಕದಾಸರ ನಳಚರಿತ್ರೆಯೂ ಕುಮಾರವ್ಯಾಸಭಾರತದಂತೆಯೇ ಅತ್ಯಂತ ಜನಪ್ರಿಯವಾದುದು. ೧೯೭೦ರ ದಶಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೈಗೊಂಡ ಹಳೆಯ ಕಾವ್ಯಗಳ ಗದ್ಯಾನುವಾದ ಪ್ರಕಟಣಾ ಯೋಜನೆಯ ಅಂಗವಾಗಿ ಈ ಕೃತಿಯೂ ಪ್ರಕಟವಾಗಿತ್ತು. ಕನ್ನಡದ ಶ್ರೇಷ್ಠ ಅಧ್ಯಾಪಕರಾದ ಶ್ರೀ ಹಾತೂರು ಶಂಕರನಾರಾಯಣ ಭಟ್ಟರು ಅತ್ಯಂತ ಸೊಗಸಾದ ಕನ್ನಡದಲ್ಲಿ ಈ ಕೃತಿಯ ಗದ್ಯಾನುವಾದ ಮಾಡಿಕೊಟ್ಟಿದ್ದರು. ಇದೀಗ ಈ ಕೃತಿ ಮರುಮುದ್ರಣವಾಗಿ ಓದುಗರ ಕೈ ಸೇರುತ್ತಿರುವುದು ಹೆಮ್ಮೆ ಮತ್ತು ಸಂತೋಷದ ವಿಚಾರ.
ನಾಡೋಜ ಡಾ. ಮನು ಬಳಗಾರ್.
ಅಧ್ಯಕ್ಷರು.
ಪ್ರಕಾಶಕರು - ಕನ್ನಡ ಸಾಹಿತ್ಯ ಪರಿಷತ್ತು
Product Information
Product Information
Shipping & Returns
Shipping & Returns

ಕನಕದಾಸರ ನಳಚರಿತ್ರೆ - ಗದ್ಯಾನುವಾದ
ಕನಕದಾಸರ ನಳಚರಿತ್ರೆ - ಗದ್ಯಾನುವಾದ
ಕನಕದಾಸರ ನಳಚರಿತ್ರೆಯೂ ಕುಮಾರವ್ಯಾಸಭಾರತದಂತೆಯೇ ಅತ್ಯಂತ ಜನಪ್ರಿಯವಾದುದು. ೧೯೭೦ರ ದಶಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೈಗೊಂಡ ಹಳೆಯ ಕಾವ್ಯಗಳ ಗದ್ಯಾನುವಾದ ಪ್ರಕಟಣಾ ಯೋಜನೆಯ ಅಂಗವಾಗಿ ಈ ಕೃತಿಯೂ ಪ್ರಕಟವಾಗಿತ್ತು. ಕನ್ನಡದ ಶ್ರೇಷ್ಠ ಅಧ್ಯಾಪಕರಾದ ಶ್ರೀ ಹಾತೂರು ಶಂಕರನಾರಾಯಣ ಭಟ್ಟರು ಅತ್ಯಂತ ಸೊಗಸಾದ ಕನ್ನಡದಲ್ಲಿ ಈ ಕೃತಿಯ ಗದ್ಯಾನುವಾದ ಮಾಡಿಕೊಟ್ಟಿದ್ದರು. ಇದೀಗ ಈ ಕೃತಿ ಮರುಮುದ್ರಣವಾಗಿ ಓದುಗರ ಕೈ ಸೇರುತ್ತಿರುವುದು ಹೆಮ್ಮೆ ಮತ್ತು ಸಂತೋಷದ ವಿಚಾರ.
ನಾಡೋಜ ಡಾ. ಮನು ಬಳಗಾರ್.
ಅಧ್ಯಕ್ಷರು.
ಪ್ರಕಾಶಕರು - ಕನ್ನಡ ಸಾಹಿತ್ಯ ಪರಿಷತ್ತು
Product Information
Product Information
Shipping & Returns
Shipping & Returns
Description
ಕನಕದಾಸರ ನಳಚರಿತ್ರೆಯೂ ಕುಮಾರವ್ಯಾಸಭಾರತದಂತೆಯೇ ಅತ್ಯಂತ ಜನಪ್ರಿಯವಾದುದು. ೧೯೭೦ರ ದಶಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೈಗೊಂಡ ಹಳೆಯ ಕಾವ್ಯಗಳ ಗದ್ಯಾನುವಾದ ಪ್ರಕಟಣಾ ಯೋಜನೆಯ ಅಂಗವಾಗಿ ಈ ಕೃತಿಯೂ ಪ್ರಕಟವಾಗಿತ್ತು. ಕನ್ನಡದ ಶ್ರೇಷ್ಠ ಅಧ್ಯಾಪಕರಾದ ಶ್ರೀ ಹಾತೂರು ಶಂಕರನಾರಾಯಣ ಭಟ್ಟರು ಅತ್ಯಂತ ಸೊಗಸಾದ ಕನ್ನಡದಲ್ಲಿ ಈ ಕೃತಿಯ ಗದ್ಯಾನುವಾದ ಮಾಡಿಕೊಟ್ಟಿದ್ದರು. ಇದೀಗ ಈ ಕೃತಿ ಮರುಮುದ್ರಣವಾಗಿ ಓದುಗರ ಕೈ ಸೇರುತ್ತಿರುವುದು ಹೆಮ್ಮೆ ಮತ್ತು ಸಂತೋಷದ ವಿಚಾರ.
ನಾಡೋಜ ಡಾ. ಮನು ಬಳಗಾರ್.
ಅಧ್ಯಕ್ಷರು.
ಪ್ರಕಾಶಕರು - ಕನ್ನಡ ಸಾಹಿತ್ಯ ಪರಿಷತ್ತು












