🎉 Up to 70% Off Selected ItemsShop Sale
HomeStore

ಕನಕದಾಸರ ನಳಚರಿತ್ರೆ - ಗದ್ಯಾನುವಾದ

Product image 1

ಕನಕದಾಸರ ನಳಚರಿತ್ರೆ - ಗದ್ಯಾನುವಾದ

ಕನಕದಾಸರ ನಳಚರಿತ್ರೆ - ಗದ್ಯಾನುವಾದ

ಕನಕದಾಸರ ನಳಚರಿತ್ರೆಯೂ ಕುಮಾರವ್ಯಾಸಭಾರತದಂತೆಯೇ ಅತ್ಯಂತ ಜನಪ್ರಿಯವಾದುದು. ೧೯೭೦ರ ದಶಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೈಗೊಂಡ ಹಳೆಯ ಕಾವ್ಯಗಳ ಗದ್ಯಾನುವಾದ ಪ್ರಕಟಣಾ ಯೋಜನೆಯ ಅಂಗವಾಗಿ ಈ ಕೃತಿಯೂ ಪ್ರಕಟವಾಗಿತ್ತು. ಕನ್ನಡದ ಶ್ರೇಷ್ಠ ಅಧ್ಯಾಪಕರಾದ ಶ್ರೀ ಹಾತೂರು ಶಂಕರನಾರಾಯಣ ಭಟ್ಟರು ಅತ್ಯಂತ ಸೊಗಸಾದ ಕನ್ನಡದಲ್ಲಿ ಈ ಕೃತಿಯ ಗದ್ಯಾನುವಾದ ಮಾಡಿಕೊಟ್ಟಿದ್ದರು. ಇದೀಗ ಈ ಕೃತಿ ಮರುಮುದ್ರಣವಾಗಿ ಓದುಗರ ಕೈ ಸೇರುತ್ತಿರುವುದು ಹೆಮ್ಮೆ ಮತ್ತು ಸಂತೋಷದ ವಿಚಾರ.

ನಾಡೋಜ  ಡಾ. ಮನು ಬಳಗಾರ್. 

ಅಧ್ಯಕ್ಷರು.

ಪ್ರಕಾಶಕರು - ಕನ್ನಡ ಸಾಹಿತ್ಯ ಪರಿಷತ್ತು

$0.97
ಕನಕದಾಸರ ನಳಚರಿತ್ರೆ - ಗದ್ಯಾನುವಾದ
$0.97

Product Information

Shipping & Returns

Description

ಕನಕದಾಸರ ನಳಚರಿತ್ರೆಯೂ ಕುಮಾರವ್ಯಾಸಭಾರತದಂತೆಯೇ ಅತ್ಯಂತ ಜನಪ್ರಿಯವಾದುದು. ೧೯೭೦ರ ದಶಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೈಗೊಂಡ ಹಳೆಯ ಕಾವ್ಯಗಳ ಗದ್ಯಾನುವಾದ ಪ್ರಕಟಣಾ ಯೋಜನೆಯ ಅಂಗವಾಗಿ ಈ ಕೃತಿಯೂ ಪ್ರಕಟವಾಗಿತ್ತು. ಕನ್ನಡದ ಶ್ರೇಷ್ಠ ಅಧ್ಯಾಪಕರಾದ ಶ್ರೀ ಹಾತೂರು ಶಂಕರನಾರಾಯಣ ಭಟ್ಟರು ಅತ್ಯಂತ ಸೊಗಸಾದ ಕನ್ನಡದಲ್ಲಿ ಈ ಕೃತಿಯ ಗದ್ಯಾನುವಾದ ಮಾಡಿಕೊಟ್ಟಿದ್ದರು. ಇದೀಗ ಈ ಕೃತಿ ಮರುಮುದ್ರಣವಾಗಿ ಓದುಗರ ಕೈ ಸೇರುತ್ತಿರುವುದು ಹೆಮ್ಮೆ ಮತ್ತು ಸಂತೋಷದ ವಿಚಾರ.

ನಾಡೋಜ  ಡಾ. ಮನು ಬಳಗಾರ್. 

ಅಧ್ಯಕ್ಷರು.

ಪ್ರಕಾಶಕರು - ಕನ್ನಡ ಸಾಹಿತ್ಯ ಪರಿಷತ್ತು

ಕನಕದಾಸರ ನಳಚರಿತ್ರೆ - ಗದ್ಯಾನುವಾದ | Harivu Books