ಕನಸುಗಳ ಶ್ರಾದ್ಧ
'ಕನಸುಗಳ ಶ್ರಾದ್ಧ' -ಇದು ದಲಿತನೊಬ್ಬ ತನ್ನ ಜನರ ಉದ್ಧಾರಕ್ಕಾಗಿ ಕಂಡ ಕನಸುಗಳು ಹಾಗೂ ಅದರ ಪರಿಣಾಮವನ್ನು ಬಿಂಬಿಸುವ ಕಾದಂಬರಿ.ದಲಿತರು ಹೊರಗಿನವರಗಿಂತ ತಮ್ಮ ಆತಂರಿಕ ಒಳಜಗಳಗಳಿಂದಾಗಿ ಹಾಗೂ ಅಹಂಕಾರದಿಂದಾಗಿ ತುಳಿತಕ್ಕೆ ಒಳಪಟ್ಟಿದ್ದಾರೆಂಬ ಸತ್ಯವನ್ನು ಓದುಗರ ಮುಂದೆ ಈಡುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. 'ಉತ್ತಮ್ ಕಾಂಬಳೆ' ಮರಾಠಿ ದಲಿತ ಸಾಹಿತ್ಯದ ಮುಂಚೂಣಿಯಲ್ಲಿರುವ ಪ್ರಮುಖ ಲೇಖಕರು.ತಾವು ಕ೦ಡ,ಅನುಭವಿಸಿದ ವಾಸ್ತವಿಕ ತಳಹದಿಯ ಮೇಲೆ ಇವರು ಮರಾಠಿಯಲ್ಲಿ ಸಾಹಿತ್ಯ ರಚಿಸಿರುವ ಕಾರಣ ಅದು ಓದುಗರ ಹೃದಯಕ್ಕೆ ನಾಟಿ, ಮನವನ್ನು ಕಲುಕುತ್ತದೆ. ಈ ಕಾದಂಬರಿ ವಾಸ್ತವಕ್ಕೆ ಹಿಡಿದ ಕನ್ನಡಿಯಂತೆ. ಉತ್ತಮ್ ಕಾಂಬಳೆ ಅವರ ಅನೇಕ ಕೃತಿಗಳನ್ನು ಮರಾಠಿಯಿಂದ ಕನ್ನಡಕ್ಕೆ ಅನುವಾದ ಮಾಡುವ ಕಾರ್ಯವನ್ನು ಶ್ರದ್ಧೆಯಿಂದ ಡಾ.ಗೀತಾ ಕಶ್ಯಪ್ ಮಾಡುತ್ತ ಬಂದಿದ್ದಾರೆ. ಅವರು ತಮ್ಮ ಕಾರ್ಯವನ್ನು ಹೃದಯಪೂರ್ವಕವಾಗಿ ಮಾಡಿದ್ದರಿಂದಾಗಿ ಇದು ಕನ್ನಡದಲ್ಲೇ ರಚಿಸಿರುವ ಸಾಹಿತ್ಯದಂತೆ ಭಾಸವಾಗುತ್ತದೆ.ಓದುಗರಿಗೆ ಇದು ರುಚಿಸಿದರೆ ಮೂಲ ಲೇಖಕರ ಹಾಗೂ ಅನುವಾದಕರ ಪ್ರಯತ್ನ ಹಾಗೂ ಆಶೇಯ ಸಾಕಾರಗೊಂಡಂತೆ.
Product Information
Product Information
Shipping & Returns
Shipping & Returns


ಕನಸುಗಳ ಶ್ರಾದ್ಧ
ಕನಸುಗಳ ಶ್ರಾದ್ಧ
'ಕನಸುಗಳ ಶ್ರಾದ್ಧ' -ಇದು ದಲಿತನೊಬ್ಬ ತನ್ನ ಜನರ ಉದ್ಧಾರಕ್ಕಾಗಿ ಕಂಡ ಕನಸುಗಳು ಹಾಗೂ ಅದರ ಪರಿಣಾಮವನ್ನು ಬಿಂಬಿಸುವ ಕಾದಂಬರಿ.ದಲಿತರು ಹೊರಗಿನವರಗಿಂತ ತಮ್ಮ ಆತಂರಿಕ ಒಳಜಗಳಗಳಿಂದಾಗಿ ಹಾಗೂ ಅಹಂಕಾರದಿಂದಾಗಿ ತುಳಿತಕ್ಕೆ ಒಳಪಟ್ಟಿದ್ದಾರೆಂಬ ಸತ್ಯವನ್ನು ಓದುಗರ ಮುಂದೆ ಈಡುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. 'ಉತ್ತಮ್ ಕಾಂಬಳೆ' ಮರಾಠಿ ದಲಿತ ಸಾಹಿತ್ಯದ ಮುಂಚೂಣಿಯಲ್ಲಿರುವ ಪ್ರಮುಖ ಲೇಖಕರು.ತಾವು ಕ೦ಡ,ಅನುಭವಿಸಿದ ವಾಸ್ತವಿಕ ತಳಹದಿಯ ಮೇಲೆ ಇವರು ಮರಾಠಿಯಲ್ಲಿ ಸಾಹಿತ್ಯ ರಚಿಸಿರುವ ಕಾರಣ ಅದು ಓದುಗರ ಹೃದಯಕ್ಕೆ ನಾಟಿ, ಮನವನ್ನು ಕಲುಕುತ್ತದೆ. ಈ ಕಾದಂಬರಿ ವಾಸ್ತವಕ್ಕೆ ಹಿಡಿದ ಕನ್ನಡಿಯಂತೆ. ಉತ್ತಮ್ ಕಾಂಬಳೆ ಅವರ ಅನೇಕ ಕೃತಿಗಳನ್ನು ಮರಾಠಿಯಿಂದ ಕನ್ನಡಕ್ಕೆ ಅನುವಾದ ಮಾಡುವ ಕಾರ್ಯವನ್ನು ಶ್ರದ್ಧೆಯಿಂದ ಡಾ.ಗೀತಾ ಕಶ್ಯಪ್ ಮಾಡುತ್ತ ಬಂದಿದ್ದಾರೆ. ಅವರು ತಮ್ಮ ಕಾರ್ಯವನ್ನು ಹೃದಯಪೂರ್ವಕವಾಗಿ ಮಾಡಿದ್ದರಿಂದಾಗಿ ಇದು ಕನ್ನಡದಲ್ಲೇ ರಚಿಸಿರುವ ಸಾಹಿತ್ಯದಂತೆ ಭಾಸವಾಗುತ್ತದೆ.ಓದುಗರಿಗೆ ಇದು ರುಚಿಸಿದರೆ ಮೂಲ ಲೇಖಕರ ಹಾಗೂ ಅನುವಾದಕರ ಪ್ರಯತ್ನ ಹಾಗೂ ಆಶೇಯ ಸಾಕಾರಗೊಂಡಂತೆ.
Original: $2.16
-70%$2.16
$0.65Product Information
Product Information
Shipping & Returns
Shipping & Returns
Description
'ಕನಸುಗಳ ಶ್ರಾದ್ಧ' -ಇದು ದಲಿತನೊಬ್ಬ ತನ್ನ ಜನರ ಉದ್ಧಾರಕ್ಕಾಗಿ ಕಂಡ ಕನಸುಗಳು ಹಾಗೂ ಅದರ ಪರಿಣಾಮವನ್ನು ಬಿಂಬಿಸುವ ಕಾದಂಬರಿ.ದಲಿತರು ಹೊರಗಿನವರಗಿಂತ ತಮ್ಮ ಆತಂರಿಕ ಒಳಜಗಳಗಳಿಂದಾಗಿ ಹಾಗೂ ಅಹಂಕಾರದಿಂದಾಗಿ ತುಳಿತಕ್ಕೆ ಒಳಪಟ್ಟಿದ್ದಾರೆಂಬ ಸತ್ಯವನ್ನು ಓದುಗರ ಮುಂದೆ ಈಡುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. 'ಉತ್ತಮ್ ಕಾಂಬಳೆ' ಮರಾಠಿ ದಲಿತ ಸಾಹಿತ್ಯದ ಮುಂಚೂಣಿಯಲ್ಲಿರುವ ಪ್ರಮುಖ ಲೇಖಕರು.ತಾವು ಕ೦ಡ,ಅನುಭವಿಸಿದ ವಾಸ್ತವಿಕ ತಳಹದಿಯ ಮೇಲೆ ಇವರು ಮರಾಠಿಯಲ್ಲಿ ಸಾಹಿತ್ಯ ರಚಿಸಿರುವ ಕಾರಣ ಅದು ಓದುಗರ ಹೃದಯಕ್ಕೆ ನಾಟಿ, ಮನವನ್ನು ಕಲುಕುತ್ತದೆ. ಈ ಕಾದಂಬರಿ ವಾಸ್ತವಕ್ಕೆ ಹಿಡಿದ ಕನ್ನಡಿಯಂತೆ. ಉತ್ತಮ್ ಕಾಂಬಳೆ ಅವರ ಅನೇಕ ಕೃತಿಗಳನ್ನು ಮರಾಠಿಯಿಂದ ಕನ್ನಡಕ್ಕೆ ಅನುವಾದ ಮಾಡುವ ಕಾರ್ಯವನ್ನು ಶ್ರದ್ಧೆಯಿಂದ ಡಾ.ಗೀತಾ ಕಶ್ಯಪ್ ಮಾಡುತ್ತ ಬಂದಿದ್ದಾರೆ. ಅವರು ತಮ್ಮ ಕಾರ್ಯವನ್ನು ಹೃದಯಪೂರ್ವಕವಾಗಿ ಮಾಡಿದ್ದರಿಂದಾಗಿ ಇದು ಕನ್ನಡದಲ್ಲೇ ರಚಿಸಿರುವ ಸಾಹಿತ್ಯದಂತೆ ಭಾಸವಾಗುತ್ತದೆ.ಓದುಗರಿಗೆ ಇದು ರುಚಿಸಿದರೆ ಮೂಲ ಲೇಖಕರ ಹಾಗೂ ಅನುವಾದಕರ ಪ್ರಯತ್ನ ಹಾಗೂ ಆಶೇಯ ಸಾಕಾರಗೊಂಡಂತೆ.












