🎉 Up to 70% Off Selected ItemsShop Sale
ಕನ್ನಡಾಭಿಮಾನ
ಪ್ರೊ. ಬರಗೂರು ರಾಮಚಂದ್ರಪ್ಪನವರ “ಕನ್ನಡಾಭಿಮಾನ' ವೆಂಬ ಈ ಕಿರುಹೊತ್ತಿಗೆಯು ಕನ್ನಡಪರ ನೆಲೆಗಳನ್ನು ವಾಸ್ತವದ ಉಸಿರಲ್ಲಿ ತುಂಬಿಕೊಡುವ ವಿಶಿಷ್ಟ ದೃಷ್ಟಿಕೋನ ವನ್ನು ಹೊಂದಿದೆ. ಕನ್ನಡದ ಅಭಿಮಾನವು ಆಕಾಶದ ಆದರ್ಶವಾಗುವ ಬದಲು ಭೂಮಿಯ ಬೆಳಕಾಗಬೇಕೆಂದು ನಂಬಿದ ಬರಗೂರರು ಮುಖ್ಯ ಮಾಹಿತಿಗಳ ಮೂಲಕ ಕನ್ನಡವನ್ನು ಒಂದು ತತ್ವವಾಗಿ ಕಟ್ಟಿಕೊಟ್ಟಿದ್ದಾರೆ. ಭಾರತದ ಮಿಕ್ಕೆಲ್ಲ ರಾಜ್ಯ ಹಾಗೂ ಭಾಷೆಗಳು ಸುಸ್ಥಿಯಲ್ಲಿದ್ದು ಕನ್ನಡಕ್ಕೆ ಮಾತ್ರವೇ ಕುತ್ತು ಬಂದಿದೆಯೆಂಬ ರೂಢಮೂಲಭಾವನೆ ಯನ್ನು ಸಾಧಾರವಾಗಿ ನಿರಾಕರಿಸಿ, ಸಮಕಾಲೀನ ಸತ್ಯಗಳನ್ನು ಅನಾವರಣಗೊಳಿಸುವ ಈ ಪುಸ್ತಕವು ಕನ್ನಡಿಗರಿ ಗೊಂದು ಕೈದೀವಿಗೆಯೆಂದರೆ ತಪ್ಪಾಗಲಾರದು. ಕಂಠಮೂಲ ಕನ್ನಡಾಭಿಮಾನದ ಬದಲು ಕರುಳಿನ ಕನ್ನಡಾಭಿಮಾನಕ್ಕೆ ಒತ್ತು ಕೊಡುವ ಈ ಕಿರುಹೊತ್ತಿಗೆ, ಕನ್ನಡವನ್ನು ರಚನಾತ್ಮಕ ಹಾಗೂ ಸೃಜನಾತ್ಮಕ ಸಿದ್ಧಾಂತವಾಗಿಸುತ್ತದೆ.
Product Information
Product Information
Shipping & Returns
Shipping & Returns

ಕನ್ನಡಾಭಿಮಾನ
ಕನ್ನಡಾಭಿಮಾನ
ಪ್ರೊ. ಬರಗೂರು ರಾಮಚಂದ್ರಪ್ಪನವರ “ಕನ್ನಡಾಭಿಮಾನ' ವೆಂಬ ಈ ಕಿರುಹೊತ್ತಿಗೆಯು ಕನ್ನಡಪರ ನೆಲೆಗಳನ್ನು ವಾಸ್ತವದ ಉಸಿರಲ್ಲಿ ತುಂಬಿಕೊಡುವ ವಿಶಿಷ್ಟ ದೃಷ್ಟಿಕೋನ ವನ್ನು ಹೊಂದಿದೆ. ಕನ್ನಡದ ಅಭಿಮಾನವು ಆಕಾಶದ ಆದರ್ಶವಾಗುವ ಬದಲು ಭೂಮಿಯ ಬೆಳಕಾಗಬೇಕೆಂದು ನಂಬಿದ ಬರಗೂರರು ಮುಖ್ಯ ಮಾಹಿತಿಗಳ ಮೂಲಕ ಕನ್ನಡವನ್ನು ಒಂದು ತತ್ವವಾಗಿ ಕಟ್ಟಿಕೊಟ್ಟಿದ್ದಾರೆ. ಭಾರತದ ಮಿಕ್ಕೆಲ್ಲ ರಾಜ್ಯ ಹಾಗೂ ಭಾಷೆಗಳು ಸುಸ್ಥಿಯಲ್ಲಿದ್ದು ಕನ್ನಡಕ್ಕೆ ಮಾತ್ರವೇ ಕುತ್ತು ಬಂದಿದೆಯೆಂಬ ರೂಢಮೂಲಭಾವನೆ ಯನ್ನು ಸಾಧಾರವಾಗಿ ನಿರಾಕರಿಸಿ, ಸಮಕಾಲೀನ ಸತ್ಯಗಳನ್ನು ಅನಾವರಣಗೊಳಿಸುವ ಈ ಪುಸ್ತಕವು ಕನ್ನಡಿಗರಿ ಗೊಂದು ಕೈದೀವಿಗೆಯೆಂದರೆ ತಪ್ಪಾಗಲಾರದು. ಕಂಠಮೂಲ ಕನ್ನಡಾಭಿಮಾನದ ಬದಲು ಕರುಳಿನ ಕನ್ನಡಾಭಿಮಾನಕ್ಕೆ ಒತ್ತು ಕೊಡುವ ಈ ಕಿರುಹೊತ್ತಿಗೆ, ಕನ್ನಡವನ್ನು ರಚನಾತ್ಮಕ ಹಾಗೂ ಸೃಜನಾತ್ಮಕ ಸಿದ್ಧಾಂತವಾಗಿಸುತ್ತದೆ.
$0.13
Original: $0.43
-70%ಕನ್ನಡಾಭಿಮಾನ—
$0.43
$0.13Product Information
Product Information
Shipping & Returns
Shipping & Returns
Description
ಪ್ರೊ. ಬರಗೂರು ರಾಮಚಂದ್ರಪ್ಪನವರ “ಕನ್ನಡಾಭಿಮಾನ' ವೆಂಬ ಈ ಕಿರುಹೊತ್ತಿಗೆಯು ಕನ್ನಡಪರ ನೆಲೆಗಳನ್ನು ವಾಸ್ತವದ ಉಸಿರಲ್ಲಿ ತುಂಬಿಕೊಡುವ ವಿಶಿಷ್ಟ ದೃಷ್ಟಿಕೋನ ವನ್ನು ಹೊಂದಿದೆ. ಕನ್ನಡದ ಅಭಿಮಾನವು ಆಕಾಶದ ಆದರ್ಶವಾಗುವ ಬದಲು ಭೂಮಿಯ ಬೆಳಕಾಗಬೇಕೆಂದು ನಂಬಿದ ಬರಗೂರರು ಮುಖ್ಯ ಮಾಹಿತಿಗಳ ಮೂಲಕ ಕನ್ನಡವನ್ನು ಒಂದು ತತ್ವವಾಗಿ ಕಟ್ಟಿಕೊಟ್ಟಿದ್ದಾರೆ. ಭಾರತದ ಮಿಕ್ಕೆಲ್ಲ ರಾಜ್ಯ ಹಾಗೂ ಭಾಷೆಗಳು ಸುಸ್ಥಿಯಲ್ಲಿದ್ದು ಕನ್ನಡಕ್ಕೆ ಮಾತ್ರವೇ ಕುತ್ತು ಬಂದಿದೆಯೆಂಬ ರೂಢಮೂಲಭಾವನೆ ಯನ್ನು ಸಾಧಾರವಾಗಿ ನಿರಾಕರಿಸಿ, ಸಮಕಾಲೀನ ಸತ್ಯಗಳನ್ನು ಅನಾವರಣಗೊಳಿಸುವ ಈ ಪುಸ್ತಕವು ಕನ್ನಡಿಗರಿ ಗೊಂದು ಕೈದೀವಿಗೆಯೆಂದರೆ ತಪ್ಪಾಗಲಾರದು. ಕಂಠಮೂಲ ಕನ್ನಡಾಭಿಮಾನದ ಬದಲು ಕರುಳಿನ ಕನ್ನಡಾಭಿಮಾನಕ್ಕೆ ಒತ್ತು ಕೊಡುವ ಈ ಕಿರುಹೊತ್ತಿಗೆ, ಕನ್ನಡವನ್ನು ರಚನಾತ್ಮಕ ಹಾಗೂ ಸೃಜನಾತ್ಮಕ ಸಿದ್ಧಾಂತವಾಗಿಸುತ್ತದೆ.











