🎉 Up to 70% Off Selected ItemsShop Sale
HomeStore

ಕಥೆ ಬೇಕೇನ್ರೀ ಕಥೆ?

Product image 1

ಕಥೆ ಬೇಕೇನ್ರೀ ಕಥೆ?

ಕಥೆ ಬೇಕೇನ್ರೀ ಕಥೆ?

ಇಲ್ಲಿಯವರೆಗಿನ ಪ್ರಕಟಿತ ಕೃತಿಗಳು ಹನ್ನೆರಡು ಮತ್ತೊಂದು. ಪದಪಥ, ಭೀಷ್ಮ ಹೇಳಿದ ಮ್ಯಾನೇಜ್‌ ಮೆಂಟ್' ಕಥೆಗಳು, ಕಥೆಯೆಲ್ಲ ಜೀವನ ಹೂಬಾಣ, ಮಹಾಭಾರತ ಹೇಳಿಯೂ ಹೇಳದ್ದು, ಕಥಾಸರಸಿ, ಅಂದಿಗಷ್ಟು ಇಂದಿಗಿಷ್ಟು, ಚುರುಕು-ಚಾವಡಿ, ಮಹಾನಂದಿ, ಸಂತತ್ರಿವಿಕ್ರಮ, ಗೋಸಾಮ್ರಾಜ್ಯದ ಅನಭಿಷಿಕ್ತ ಸಮ್ರಾಟ ಮಹಾನಂದಿ, ಸಂಪನಿನಾದ, ದಿವ್ಯಜೀವನ ಇವೇ ಅವು. ಊರು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಂಪ, ಓದಿದ್ದು ಚದರವಳ್ಳಿ, ಲಿಂಗನಮಕ್ಕಿ, ಗೋಕರ್ಣ, ಮೈಸೂರು. ಈಗ ನೆಲೆ ಬೆಂಗಳೂರು.

ವಿವಿಧ ಅಂಕಣ ಬರಹ; ಐನೂರಕ್ಕೂ ಪುಸ್ತಕ ಪ್ರಕಾಶನದ ಕಾರ್ಯ; ಧರ್ಮಭಾರತೀ ತ್ರಿವಿಕ್ರಮ ಮಾಸಪತ್ರಿಕೆಗಳ ಸಂಪಾದಕತ್ವದ ಹೊಣೆ; ಸಾವಿರಾರು ಲೇಖನಗಳ ಬರಹ; ಸ್ಮರಣ ಸಂಚಿಕೆಗಳಿಗೆ ಸಂಪಾದಕ ಮಾರ್ಗದರ್ಶಕ ಗೌರವ ಸಲಹೆಗಾರ ಎನ್ನುವ ಉಪಾಧಿಯ ಕಾರ್ಯ; ಉಪನ್ಯಾಸ: ಪ್ರಬಂಧ ಮಂಡನೆ; ಕಾರ್ಯಕ್ರಮಗಳ ಸಂಯೋಜನೆ: ಶಿಬಿರಗಳ ಆಯೋಜನೆ; ಪಾಠ ಮಾಡಿಕೊಂಡೇ ಇರೋದು ಇಂಥವುಗಳೆಲ್ಲ ಇನ್ನುಳಿದದ್ದು.

-ಜಗದೀಶಶರ್ಮಾ ಸಂಪ
$0.45

Original: $1.51

-70%
ಕಥೆ ಬೇಕೇನ್ರೀ ಕಥೆ?

$1.51

$0.45

Product Information

Shipping & Returns

Description

ಇಲ್ಲಿಯವರೆಗಿನ ಪ್ರಕಟಿತ ಕೃತಿಗಳು ಹನ್ನೆರಡು ಮತ್ತೊಂದು. ಪದಪಥ, ಭೀಷ್ಮ ಹೇಳಿದ ಮ್ಯಾನೇಜ್‌ ಮೆಂಟ್' ಕಥೆಗಳು, ಕಥೆಯೆಲ್ಲ ಜೀವನ ಹೂಬಾಣ, ಮಹಾಭಾರತ ಹೇಳಿಯೂ ಹೇಳದ್ದು, ಕಥಾಸರಸಿ, ಅಂದಿಗಷ್ಟು ಇಂದಿಗಿಷ್ಟು, ಚುರುಕು-ಚಾವಡಿ, ಮಹಾನಂದಿ, ಸಂತತ್ರಿವಿಕ್ರಮ, ಗೋಸಾಮ್ರಾಜ್ಯದ ಅನಭಿಷಿಕ್ತ ಸಮ್ರಾಟ ಮಹಾನಂದಿ, ಸಂಪನಿನಾದ, ದಿವ್ಯಜೀವನ ಇವೇ ಅವು. ಊರು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಂಪ, ಓದಿದ್ದು ಚದರವಳ್ಳಿ, ಲಿಂಗನಮಕ್ಕಿ, ಗೋಕರ್ಣ, ಮೈಸೂರು. ಈಗ ನೆಲೆ ಬೆಂಗಳೂರು.

ವಿವಿಧ ಅಂಕಣ ಬರಹ; ಐನೂರಕ್ಕೂ ಪುಸ್ತಕ ಪ್ರಕಾಶನದ ಕಾರ್ಯ; ಧರ್ಮಭಾರತೀ ತ್ರಿವಿಕ್ರಮ ಮಾಸಪತ್ರಿಕೆಗಳ ಸಂಪಾದಕತ್ವದ ಹೊಣೆ; ಸಾವಿರಾರು ಲೇಖನಗಳ ಬರಹ; ಸ್ಮರಣ ಸಂಚಿಕೆಗಳಿಗೆ ಸಂಪಾದಕ ಮಾರ್ಗದರ್ಶಕ ಗೌರವ ಸಲಹೆಗಾರ ಎನ್ನುವ ಉಪಾಧಿಯ ಕಾರ್ಯ; ಉಪನ್ಯಾಸ: ಪ್ರಬಂಧ ಮಂಡನೆ; ಕಾರ್ಯಕ್ರಮಗಳ ಸಂಯೋಜನೆ: ಶಿಬಿರಗಳ ಆಯೋಜನೆ; ಪಾಠ ಮಾಡಿಕೊಂಡೇ ಇರೋದು ಇಂಥವುಗಳೆಲ್ಲ ಇನ್ನುಳಿದದ್ದು.

-ಜಗದೀಶಶರ್ಮಾ ಸಂಪ
ಕಥೆ ಬೇಕೇನ್ರೀ ಕಥೆ? | Harivu Books