ಕಾವ್ಯ ರಸಗಂಗೆ
ಮೂರುಪುಟಗಳಲ್ಲಿ ಹೇಳಲಾಗದ್ದನ್ನು ಮೂರೇ ಸಾಲುಗಳಲ್ಲಿ ಅಭಿವ್ಯಕ್ತಿಗೊಳಿಸುವ ಶಕ್ತಿ ಇರುವುದು ಕಾವ್ಯಕ್ಕೆ ಮಾತ್ರ, ಕಾವ್ಯ, ಕವನ, ಕವಿತೆ, ಗೀತೆ, ಪದ್ಯ ಹೀಗೆ ಯಾವ ಹೆಸರಿನಿಂದಲಾದರೂ ಕರೆಯಿರಿ, ಅದೊಂದು ಅದ್ಭುತ ಸೃಷ್ಟಿ, ಸೃಜನಶೀಲರಿಗೆ ಮಾತ್ರ ದಕ್ಕುವ ಸಂಗತಿ. ಪ್ರಯತ್ನಪಟ್ಟರೆ ಗದ್ಯ ಎಲ್ಲರಿಗೂ ಒಲಿಯಬಹುದು, ಆದರೆ ಪದ್ಯದ ವಿಚಾರ ಹಾಗಲ್ಲ. ಅದನ್ನು ಪಳಗಿಸುವುದು. ನಮಗೆ ಬೇಕಾದಂತೆ ಬಾಗಿಸಿ, ಬಳುಕಿಸಿ ಅರ್ಥಪೂರ್ಣವಾಗಿ ಅಕ್ಷರರೂಪದಲ್ಲಿ, ಪ್ರಾಸಬದ್ಧವಾಗಿ, ಗೇಯಗುಣದೊಂದಿಗೆ ನೇಯ್ದೆ ಮಾಡುವುದಕ್ಕೆ ವಿಶೇಷವಾದ ಪ್ರತಿಭೆ ಬೇಕು. ಭಾಷೆ ಯಾವುದೇ ಇರಲಿ, ಭಾಷಾಸಂಪತ್ತು ಪೂರ್ಣಪ್ರಮಾಣದಲ್ಲಿ, ಸಂಕ್ಷೇಪರೂಪದಲ್ಲಿ ಪ್ರತಿಫಲನವಾಗುವುದು ಕಾವ್ಯಸೃಷ್ಟಿಯಲ್ಲಿ ಮಾತ್ರ.
ಪ್ರಸ್ತುತ ಈ ಕವನ ಸಂಕಲನ "ಕಾವ್ಯ ರಸಗಂಗೆ"ಯ ಮೂಲಕ ಕಾವ್ಯ ರಸಧಾರೆಯನ್ನು ಹರಿಸಿರುವ ಶ್ರೀಮತಿ ಶೋಭಾ ಪುರೋಹಿತ್ ಮೂಲತಃ ರಾಯಚೂರಿನವರು. ಸೇವಾನಿವೃತ್ತಿಯ ನಂತರ ತಮ್ಮ ಅನುಭವ ಬುತ್ತಿಯನ್ನು ಈ ಕವನ ಸಂಕಲನದ ಮೂಲಕ ಉಣಬಡಿಸಿದ್ದಾರೆ. ಅವರ ಕವಿತೆಗಳಲ್ಲಿ ರಾಯಚೂರಿನ ಬಿಸಿಲಧಗೆಯೂ ಇದೆ. ತಂಪೆರೆವ ಮಳೆಯ ಹನಿಯೂ ಇದೆ. ಹಾಸ್ಯ, ವಿಡಂಬನೆ, ಮಾತೃಪ್ರೇಮ, ನಿಸರ್ಗಪ್ರೀತಿ, ವೈಚಾರಿಕತೆ ಎಲ್ಲವೂ ಅಡಕವಾಗಿವೆ. ಓದಿಸಿಕೊಂಡು ಹೋಗುವ ಗುಣವೂ ಇದೆ.
ಕೆ.ಬಿ. ಪರಶಿವಪ್ಪ
Product Information
Product Information
Shipping & Returns
Shipping & Returns


ಕಾವ್ಯ ರಸಗಂಗೆ
ಕಾವ್ಯ ರಸಗಂಗೆ
ಮೂರುಪುಟಗಳಲ್ಲಿ ಹೇಳಲಾಗದ್ದನ್ನು ಮೂರೇ ಸಾಲುಗಳಲ್ಲಿ ಅಭಿವ್ಯಕ್ತಿಗೊಳಿಸುವ ಶಕ್ತಿ ಇರುವುದು ಕಾವ್ಯಕ್ಕೆ ಮಾತ್ರ, ಕಾವ್ಯ, ಕವನ, ಕವಿತೆ, ಗೀತೆ, ಪದ್ಯ ಹೀಗೆ ಯಾವ ಹೆಸರಿನಿಂದಲಾದರೂ ಕರೆಯಿರಿ, ಅದೊಂದು ಅದ್ಭುತ ಸೃಷ್ಟಿ, ಸೃಜನಶೀಲರಿಗೆ ಮಾತ್ರ ದಕ್ಕುವ ಸಂಗತಿ. ಪ್ರಯತ್ನಪಟ್ಟರೆ ಗದ್ಯ ಎಲ್ಲರಿಗೂ ಒಲಿಯಬಹುದು, ಆದರೆ ಪದ್ಯದ ವಿಚಾರ ಹಾಗಲ್ಲ. ಅದನ್ನು ಪಳಗಿಸುವುದು. ನಮಗೆ ಬೇಕಾದಂತೆ ಬಾಗಿಸಿ, ಬಳುಕಿಸಿ ಅರ್ಥಪೂರ್ಣವಾಗಿ ಅಕ್ಷರರೂಪದಲ್ಲಿ, ಪ್ರಾಸಬದ್ಧವಾಗಿ, ಗೇಯಗುಣದೊಂದಿಗೆ ನೇಯ್ದೆ ಮಾಡುವುದಕ್ಕೆ ವಿಶೇಷವಾದ ಪ್ರತಿಭೆ ಬೇಕು. ಭಾಷೆ ಯಾವುದೇ ಇರಲಿ, ಭಾಷಾಸಂಪತ್ತು ಪೂರ್ಣಪ್ರಮಾಣದಲ್ಲಿ, ಸಂಕ್ಷೇಪರೂಪದಲ್ಲಿ ಪ್ರತಿಫಲನವಾಗುವುದು ಕಾವ್ಯಸೃಷ್ಟಿಯಲ್ಲಿ ಮಾತ್ರ.
ಪ್ರಸ್ತುತ ಈ ಕವನ ಸಂಕಲನ "ಕಾವ್ಯ ರಸಗಂಗೆ"ಯ ಮೂಲಕ ಕಾವ್ಯ ರಸಧಾರೆಯನ್ನು ಹರಿಸಿರುವ ಶ್ರೀಮತಿ ಶೋಭಾ ಪುರೋಹಿತ್ ಮೂಲತಃ ರಾಯಚೂರಿನವರು. ಸೇವಾನಿವೃತ್ತಿಯ ನಂತರ ತಮ್ಮ ಅನುಭವ ಬುತ್ತಿಯನ್ನು ಈ ಕವನ ಸಂಕಲನದ ಮೂಲಕ ಉಣಬಡಿಸಿದ್ದಾರೆ. ಅವರ ಕವಿತೆಗಳಲ್ಲಿ ರಾಯಚೂರಿನ ಬಿಸಿಲಧಗೆಯೂ ಇದೆ. ತಂಪೆರೆವ ಮಳೆಯ ಹನಿಯೂ ಇದೆ. ಹಾಸ್ಯ, ವಿಡಂಬನೆ, ಮಾತೃಪ್ರೇಮ, ನಿಸರ್ಗಪ್ರೀತಿ, ವೈಚಾರಿಕತೆ ಎಲ್ಲವೂ ಅಡಕವಾಗಿವೆ. ಓದಿಸಿಕೊಂಡು ಹೋಗುವ ಗುಣವೂ ಇದೆ.
ಕೆ.ಬಿ. ಪರಶಿವಪ್ಪ
Product Information
Product Information
Shipping & Returns
Shipping & Returns
Description
ಮೂರುಪುಟಗಳಲ್ಲಿ ಹೇಳಲಾಗದ್ದನ್ನು ಮೂರೇ ಸಾಲುಗಳಲ್ಲಿ ಅಭಿವ್ಯಕ್ತಿಗೊಳಿಸುವ ಶಕ್ತಿ ಇರುವುದು ಕಾವ್ಯಕ್ಕೆ ಮಾತ್ರ, ಕಾವ್ಯ, ಕವನ, ಕವಿತೆ, ಗೀತೆ, ಪದ್ಯ ಹೀಗೆ ಯಾವ ಹೆಸರಿನಿಂದಲಾದರೂ ಕರೆಯಿರಿ, ಅದೊಂದು ಅದ್ಭುತ ಸೃಷ್ಟಿ, ಸೃಜನಶೀಲರಿಗೆ ಮಾತ್ರ ದಕ್ಕುವ ಸಂಗತಿ. ಪ್ರಯತ್ನಪಟ್ಟರೆ ಗದ್ಯ ಎಲ್ಲರಿಗೂ ಒಲಿಯಬಹುದು, ಆದರೆ ಪದ್ಯದ ವಿಚಾರ ಹಾಗಲ್ಲ. ಅದನ್ನು ಪಳಗಿಸುವುದು. ನಮಗೆ ಬೇಕಾದಂತೆ ಬಾಗಿಸಿ, ಬಳುಕಿಸಿ ಅರ್ಥಪೂರ್ಣವಾಗಿ ಅಕ್ಷರರೂಪದಲ್ಲಿ, ಪ್ರಾಸಬದ್ಧವಾಗಿ, ಗೇಯಗುಣದೊಂದಿಗೆ ನೇಯ್ದೆ ಮಾಡುವುದಕ್ಕೆ ವಿಶೇಷವಾದ ಪ್ರತಿಭೆ ಬೇಕು. ಭಾಷೆ ಯಾವುದೇ ಇರಲಿ, ಭಾಷಾಸಂಪತ್ತು ಪೂರ್ಣಪ್ರಮಾಣದಲ್ಲಿ, ಸಂಕ್ಷೇಪರೂಪದಲ್ಲಿ ಪ್ರತಿಫಲನವಾಗುವುದು ಕಾವ್ಯಸೃಷ್ಟಿಯಲ್ಲಿ ಮಾತ್ರ.
ಪ್ರಸ್ತುತ ಈ ಕವನ ಸಂಕಲನ "ಕಾವ್ಯ ರಸಗಂಗೆ"ಯ ಮೂಲಕ ಕಾವ್ಯ ರಸಧಾರೆಯನ್ನು ಹರಿಸಿರುವ ಶ್ರೀಮತಿ ಶೋಭಾ ಪುರೋಹಿತ್ ಮೂಲತಃ ರಾಯಚೂರಿನವರು. ಸೇವಾನಿವೃತ್ತಿಯ ನಂತರ ತಮ್ಮ ಅನುಭವ ಬುತ್ತಿಯನ್ನು ಈ ಕವನ ಸಂಕಲನದ ಮೂಲಕ ಉಣಬಡಿಸಿದ್ದಾರೆ. ಅವರ ಕವಿತೆಗಳಲ್ಲಿ ರಾಯಚೂರಿನ ಬಿಸಿಲಧಗೆಯೂ ಇದೆ. ತಂಪೆರೆವ ಮಳೆಯ ಹನಿಯೂ ಇದೆ. ಹಾಸ್ಯ, ವಿಡಂಬನೆ, ಮಾತೃಪ್ರೇಮ, ನಿಸರ್ಗಪ್ರೀತಿ, ವೈಚಾರಿಕತೆ ಎಲ್ಲವೂ ಅಡಕವಾಗಿವೆ. ಓದಿಸಿಕೊಂಡು ಹೋಗುವ ಗುಣವೂ ಇದೆ.
ಕೆ.ಬಿ. ಪರಶಿವಪ್ಪ












