🎉 Up to 70% Off Selected ItemsShop Sale
HomeStore

ಕಾವ್ಯ ರಸಗಂಗೆ

Product image 1
Product image 2

ಕಾವ್ಯ ರಸಗಂಗೆ

ಕಾವ್ಯ ರಸಗಂಗೆ

ಮೂರುಪುಟಗಳಲ್ಲಿ ಹೇಳಲಾಗದ್ದನ್ನು ಮೂರೇ ಸಾಲುಗಳಲ್ಲಿ ಅಭಿವ್ಯಕ್ತಿಗೊಳಿಸುವ ಶಕ್ತಿ ಇರುವುದು ಕಾವ್ಯಕ್ಕೆ ಮಾತ್ರ, ಕಾವ್ಯ, ಕವನ, ಕವಿತೆ, ಗೀತೆ, ಪದ್ಯ ಹೀಗೆ ಯಾವ ಹೆಸರಿನಿಂದಲಾದರೂ ಕರೆಯಿರಿ, ಅದೊಂದು ಅದ್ಭುತ ಸೃಷ್ಟಿ, ಸೃಜನಶೀಲರಿಗೆ ಮಾತ್ರ ದಕ್ಕುವ ಸಂಗತಿ. ಪ್ರಯತ್ನಪಟ್ಟರೆ ಗದ್ಯ ಎಲ್ಲರಿಗೂ ಒಲಿಯಬಹುದು, ಆದರೆ ಪದ್ಯದ ವಿಚಾರ ಹಾಗಲ್ಲ. ಅದನ್ನು ಪಳಗಿಸುವುದು. ನಮಗೆ ಬೇಕಾದಂತೆ ಬಾಗಿಸಿ, ಬಳುಕಿಸಿ ಅರ್ಥಪೂರ್ಣವಾಗಿ ಅಕ್ಷರರೂಪದಲ್ಲಿ, ಪ್ರಾಸಬದ್ಧವಾಗಿ, ಗೇಯಗುಣದೊಂದಿಗೆ ನೇಯ್ದೆ ಮಾಡುವುದಕ್ಕೆ ವಿಶೇಷವಾದ ಪ್ರತಿಭೆ ಬೇಕು. ಭಾಷೆ ಯಾವುದೇ ಇರಲಿ, ಭಾಷಾಸಂಪತ್ತು ಪೂರ್ಣಪ್ರಮಾಣದಲ್ಲಿ, ಸಂಕ್ಷೇಪರೂಪದಲ್ಲಿ ಪ್ರತಿಫಲನವಾಗುವುದು ಕಾವ್ಯಸೃಷ್ಟಿಯಲ್ಲಿ ಮಾತ್ರ.

ಪ್ರಸ್ತುತ ಈ ಕವನ ಸಂಕಲನ "ಕಾವ್ಯ ರಸಗಂಗೆ"ಯ ಮೂಲಕ ಕಾವ್ಯ ರಸಧಾರೆಯನ್ನು ಹರಿಸಿರುವ ಶ್ರೀಮತಿ ಶೋಭಾ ಪುರೋಹಿತ್ ಮೂಲತಃ ರಾಯಚೂರಿನವರು. ಸೇವಾನಿವೃತ್ತಿಯ ನಂತರ ತಮ್ಮ ಅನುಭವ ಬುತ್ತಿಯನ್ನು ಈ ಕವನ ಸಂಕಲನದ ಮೂಲಕ ಉಣಬಡಿಸಿದ್ದಾರೆ. ಅವರ ಕವಿತೆಗಳಲ್ಲಿ ರಾಯಚೂರಿನ ಬಿಸಿಲಧಗೆಯೂ ಇದೆ. ತಂಪೆರೆವ ಮಳೆಯ ಹನಿಯೂ ಇದೆ. ಹಾಸ್ಯ, ವಿಡಂಬನೆ, ಮಾತೃಪ್ರೇಮ, ನಿಸರ್ಗಪ್ರೀತಿ, ವೈಚಾರಿಕತೆ ಎಲ್ಲವೂ ಅಡಕವಾಗಿವೆ. ಓದಿಸಿಕೊಂಡು ಹೋಗುವ ಗುಣವೂ ಇದೆ.

ಕೆ.ಬಿ. ಪರಶಿವಪ್ಪ

$1.08
ಕಾವ್ಯ ರಸಗಂಗೆ
$1.08

Product Information

Shipping & Returns

Description

ಮೂರುಪುಟಗಳಲ್ಲಿ ಹೇಳಲಾಗದ್ದನ್ನು ಮೂರೇ ಸಾಲುಗಳಲ್ಲಿ ಅಭಿವ್ಯಕ್ತಿಗೊಳಿಸುವ ಶಕ್ತಿ ಇರುವುದು ಕಾವ್ಯಕ್ಕೆ ಮಾತ್ರ, ಕಾವ್ಯ, ಕವನ, ಕವಿತೆ, ಗೀತೆ, ಪದ್ಯ ಹೀಗೆ ಯಾವ ಹೆಸರಿನಿಂದಲಾದರೂ ಕರೆಯಿರಿ, ಅದೊಂದು ಅದ್ಭುತ ಸೃಷ್ಟಿ, ಸೃಜನಶೀಲರಿಗೆ ಮಾತ್ರ ದಕ್ಕುವ ಸಂಗತಿ. ಪ್ರಯತ್ನಪಟ್ಟರೆ ಗದ್ಯ ಎಲ್ಲರಿಗೂ ಒಲಿಯಬಹುದು, ಆದರೆ ಪದ್ಯದ ವಿಚಾರ ಹಾಗಲ್ಲ. ಅದನ್ನು ಪಳಗಿಸುವುದು. ನಮಗೆ ಬೇಕಾದಂತೆ ಬಾಗಿಸಿ, ಬಳುಕಿಸಿ ಅರ್ಥಪೂರ್ಣವಾಗಿ ಅಕ್ಷರರೂಪದಲ್ಲಿ, ಪ್ರಾಸಬದ್ಧವಾಗಿ, ಗೇಯಗುಣದೊಂದಿಗೆ ನೇಯ್ದೆ ಮಾಡುವುದಕ್ಕೆ ವಿಶೇಷವಾದ ಪ್ರತಿಭೆ ಬೇಕು. ಭಾಷೆ ಯಾವುದೇ ಇರಲಿ, ಭಾಷಾಸಂಪತ್ತು ಪೂರ್ಣಪ್ರಮಾಣದಲ್ಲಿ, ಸಂಕ್ಷೇಪರೂಪದಲ್ಲಿ ಪ್ರತಿಫಲನವಾಗುವುದು ಕಾವ್ಯಸೃಷ್ಟಿಯಲ್ಲಿ ಮಾತ್ರ.

ಪ್ರಸ್ತುತ ಈ ಕವನ ಸಂಕಲನ "ಕಾವ್ಯ ರಸಗಂಗೆ"ಯ ಮೂಲಕ ಕಾವ್ಯ ರಸಧಾರೆಯನ್ನು ಹರಿಸಿರುವ ಶ್ರೀಮತಿ ಶೋಭಾ ಪುರೋಹಿತ್ ಮೂಲತಃ ರಾಯಚೂರಿನವರು. ಸೇವಾನಿವೃತ್ತಿಯ ನಂತರ ತಮ್ಮ ಅನುಭವ ಬುತ್ತಿಯನ್ನು ಈ ಕವನ ಸಂಕಲನದ ಮೂಲಕ ಉಣಬಡಿಸಿದ್ದಾರೆ. ಅವರ ಕವಿತೆಗಳಲ್ಲಿ ರಾಯಚೂರಿನ ಬಿಸಿಲಧಗೆಯೂ ಇದೆ. ತಂಪೆರೆವ ಮಳೆಯ ಹನಿಯೂ ಇದೆ. ಹಾಸ್ಯ, ವಿಡಂಬನೆ, ಮಾತೃಪ್ರೇಮ, ನಿಸರ್ಗಪ್ರೀತಿ, ವೈಚಾರಿಕತೆ ಎಲ್ಲವೂ ಅಡಕವಾಗಿವೆ. ಓದಿಸಿಕೊಂಡು ಹೋಗುವ ಗುಣವೂ ಇದೆ.

ಕೆ.ಬಿ. ಪರಶಿವಪ್ಪ

You may also like

-70%NEW
Thumbnail 1

ಮುದ್ದೆ ಗಂಟು

$2.16

$0.65

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41

-70%NEW
Thumbnail 1Thumbnail 2

ಅಂಕಗಣಿತ

$0.81

$0.24

-69%NEW
Thumbnail 1

ರಹಮತ್ ತರೀಕೆರೆ

$0.65

$0.20

ಕಾವ್ಯ ರಸಗಂಗೆ | Harivu Books