ಕ್ರಿಯಾಪದಗಳಿವೆ ಕೊಲ್ಲುವುದಕ್ಕೆ
ಎಸ್. ದಿನಾಕರ್ ಅವರು ಅತಿಸಣ್ಣ ಕತೆಗಳ ಕುರಿತು ಅತಿದೊಡ್ಡ ಉತ್ಸಾಹವನ್ನು ಇಟ್ಟುಕೊಂಡವರು, ಸಾಹಿತ್ಯದ ಬಹುತ್ವವನ್ನು ನಂಬುವ ದಿವಾಕರ್ ಎಲ್ಲ ನಮೂನೆಯ, ಎಲ್ಲ ಭಾಷೆಯ, ಎಲ್ಲ ಕಾಲದ, ಎಲ್ಲ ವಯೋಮಾನದ ಬರವಣಿಗೆಯನ್ನೂ ಆಸಕ್ತಿಯಿಂದ ಕಂಡವರು. ತಮಗೆ ಒಳ್ಳೆಯದೆನ್ನಿಸಿದ್ದನ್ನು ನಮ್ಮೆಲ್ಲರ ಗಮನಕ್ಕೆ ತಂದು ಸಮೂಹದಾನಂದದಲ್ಲಿ ಸಂಭ್ರಮ ಪಟ್ಟವರು. ಅಮೃತವೇ ಆಗಲಿ ಅಥವಾ ವಿಷವೇ ಆಗಲಿ, ತಮ್ಮ ಶಕ್ತಿಯನ್ನು ತೋರಿಸಲು ಒಂದು ತೊಟ್ಟು ಸಾಕಲ್ಲವೆ? ಸಾಂದ್ರತೆಯುಳ್ಳ ವಸ್ತುಗಳಿಗೆ ಗಾತ್ರದ ಹಂಗಿರುವುದಿಲ್ಲ. ಆ ಸಿದ್ಧಾಂತಕ್ಕೆ ಬದ್ಧವಾದಂತೆ ಬರೆದಿರುವ ಈ ಪುಟಾಣಿ ಕತೆಗಳು ಪಾದರಸದ ಹನಿಯಂತೆ ಚುರುಕಾಗಿಯೂ, ಬೆಂಕಿಯ ಅಡಿಯಂತೆ ತೀಕ್ಷವಾಗಿಯೂ, ಗಂಗೆಯ ಹನಿಯಂತೆ ಪವಿತ್ರವಾಗಿಯೂ, ರಸಋಷಿ ಅನುಗ್ರಹಿಸಿದ ವರವಾಕ್ಯದಂತೆಯೂ ಶಕ್ತಿಯನ್ನು ಹೊಂದಿವೆ. ಸೂಕ್ಷ್ಮ ಮನಸ್ಸಿನ ಓದುಗನಿಗೆ ಬೃಹತ್ ಅಶ್ವತ್ಥ ವೃಕ್ಷವನ್ನು ಕಂಡಾಗ ಆಗುವ ಬೆರಗು ಅದರ ಮೂಲಬೀಜವನ್ನು ನೋಡಿದಾಗ ಇಮ್ಮಡಿಸುತ್ತದೆ. ಅಂತಹ ಹಲವಾರು ಬೃಹತ್ ವೃಕ್ಷಗಳ ಮೂಲಬೀಜಗಳನ್ನು ಒಟ್ಟಿಗೆ ಕಾಣುವ ಸಂಭ್ರಮ ಈ ಸಂಗ್ರಹದಲ್ಲಿ ನಮಗೆ ದಕ್ಕುತ್ತದೆ. ಹಸುಳೆಯನ್ನು ಸ್ನಾನ ಮಾಡಿಸಿ ಅಲಂಕಾರ ಮಾಡುವ ತಾಯಿಯ ಪ್ರೀತಿಯಂತೆ, ಮೂಲ ಕತೆಯ ಪದಪದವನ್ನೂ ಅತ್ಯಂತ ಜತನದಿಂದ, ಮುತುವರ್ಜಿಯಿಂದ, ಸಾವಧಾನದಿಂದ ಇಲ್ಲಿ ಕನ್ನಡಕ್ಕೆ ತರಲಾಗಿದೆ. ಯಾವ ಪದಕ್ಕೆ ಯಾವುದು ಸರಿಯಾದ ಜೋಡಿ, ಯಾವ' ಪದವಿಲ್ಲಿ ನಿಷೇದ, ಯಾವ ಪದವು ಅನುಕೂಲಸಿಂಧು, ಹೊಸ ಪದವ್ಯಾವುದು ಪರ್ಯಾಯ? ಎಲ್ಲವನ್ನೂ
Product Information
Product Information
Shipping & Returns
Shipping & Returns

ಕ್ರಿಯಾಪದಗಳಿವೆ ಕೊಲ್ಲುವುದಕ್ಕೆ
ಕ್ರಿಯಾಪದಗಳಿವೆ ಕೊಲ್ಲುವುದಕ್ಕೆ
ಎಸ್. ದಿನಾಕರ್ ಅವರು ಅತಿಸಣ್ಣ ಕತೆಗಳ ಕುರಿತು ಅತಿದೊಡ್ಡ ಉತ್ಸಾಹವನ್ನು ಇಟ್ಟುಕೊಂಡವರು, ಸಾಹಿತ್ಯದ ಬಹುತ್ವವನ್ನು ನಂಬುವ ದಿವಾಕರ್ ಎಲ್ಲ ನಮೂನೆಯ, ಎಲ್ಲ ಭಾಷೆಯ, ಎಲ್ಲ ಕಾಲದ, ಎಲ್ಲ ವಯೋಮಾನದ ಬರವಣಿಗೆಯನ್ನೂ ಆಸಕ್ತಿಯಿಂದ ಕಂಡವರು. ತಮಗೆ ಒಳ್ಳೆಯದೆನ್ನಿಸಿದ್ದನ್ನು ನಮ್ಮೆಲ್ಲರ ಗಮನಕ್ಕೆ ತಂದು ಸಮೂಹದಾನಂದದಲ್ಲಿ ಸಂಭ್ರಮ ಪಟ್ಟವರು. ಅಮೃತವೇ ಆಗಲಿ ಅಥವಾ ವಿಷವೇ ಆಗಲಿ, ತಮ್ಮ ಶಕ್ತಿಯನ್ನು ತೋರಿಸಲು ಒಂದು ತೊಟ್ಟು ಸಾಕಲ್ಲವೆ? ಸಾಂದ್ರತೆಯುಳ್ಳ ವಸ್ತುಗಳಿಗೆ ಗಾತ್ರದ ಹಂಗಿರುವುದಿಲ್ಲ. ಆ ಸಿದ್ಧಾಂತಕ್ಕೆ ಬದ್ಧವಾದಂತೆ ಬರೆದಿರುವ ಈ ಪುಟಾಣಿ ಕತೆಗಳು ಪಾದರಸದ ಹನಿಯಂತೆ ಚುರುಕಾಗಿಯೂ, ಬೆಂಕಿಯ ಅಡಿಯಂತೆ ತೀಕ್ಷವಾಗಿಯೂ, ಗಂಗೆಯ ಹನಿಯಂತೆ ಪವಿತ್ರವಾಗಿಯೂ, ರಸಋಷಿ ಅನುಗ್ರಹಿಸಿದ ವರವಾಕ್ಯದಂತೆಯೂ ಶಕ್ತಿಯನ್ನು ಹೊಂದಿವೆ. ಸೂಕ್ಷ್ಮ ಮನಸ್ಸಿನ ಓದುಗನಿಗೆ ಬೃಹತ್ ಅಶ್ವತ್ಥ ವೃಕ್ಷವನ್ನು ಕಂಡಾಗ ಆಗುವ ಬೆರಗು ಅದರ ಮೂಲಬೀಜವನ್ನು ನೋಡಿದಾಗ ಇಮ್ಮಡಿಸುತ್ತದೆ. ಅಂತಹ ಹಲವಾರು ಬೃಹತ್ ವೃಕ್ಷಗಳ ಮೂಲಬೀಜಗಳನ್ನು ಒಟ್ಟಿಗೆ ಕಾಣುವ ಸಂಭ್ರಮ ಈ ಸಂಗ್ರಹದಲ್ಲಿ ನಮಗೆ ದಕ್ಕುತ್ತದೆ. ಹಸುಳೆಯನ್ನು ಸ್ನಾನ ಮಾಡಿಸಿ ಅಲಂಕಾರ ಮಾಡುವ ತಾಯಿಯ ಪ್ರೀತಿಯಂತೆ, ಮೂಲ ಕತೆಯ ಪದಪದವನ್ನೂ ಅತ್ಯಂತ ಜತನದಿಂದ, ಮುತುವರ್ಜಿಯಿಂದ, ಸಾವಧಾನದಿಂದ ಇಲ್ಲಿ ಕನ್ನಡಕ್ಕೆ ತರಲಾಗಿದೆ. ಯಾವ ಪದಕ್ಕೆ ಯಾವುದು ಸರಿಯಾದ ಜೋಡಿ, ಯಾವ' ಪದವಿಲ್ಲಿ ನಿಷೇದ, ಯಾವ ಪದವು ಅನುಕೂಲಸಿಂಧು, ಹೊಸ ಪದವ್ಯಾವುದು ಪರ್ಯಾಯ? ಎಲ್ಲವನ್ನೂ
Original: $1.41
-70%$1.41
$0.42Product Information
Product Information
Shipping & Returns
Shipping & Returns
Description
ಎಸ್. ದಿನಾಕರ್ ಅವರು ಅತಿಸಣ್ಣ ಕತೆಗಳ ಕುರಿತು ಅತಿದೊಡ್ಡ ಉತ್ಸಾಹವನ್ನು ಇಟ್ಟುಕೊಂಡವರು, ಸಾಹಿತ್ಯದ ಬಹುತ್ವವನ್ನು ನಂಬುವ ದಿವಾಕರ್ ಎಲ್ಲ ನಮೂನೆಯ, ಎಲ್ಲ ಭಾಷೆಯ, ಎಲ್ಲ ಕಾಲದ, ಎಲ್ಲ ವಯೋಮಾನದ ಬರವಣಿಗೆಯನ್ನೂ ಆಸಕ್ತಿಯಿಂದ ಕಂಡವರು. ತಮಗೆ ಒಳ್ಳೆಯದೆನ್ನಿಸಿದ್ದನ್ನು ನಮ್ಮೆಲ್ಲರ ಗಮನಕ್ಕೆ ತಂದು ಸಮೂಹದಾನಂದದಲ್ಲಿ ಸಂಭ್ರಮ ಪಟ್ಟವರು. ಅಮೃತವೇ ಆಗಲಿ ಅಥವಾ ವಿಷವೇ ಆಗಲಿ, ತಮ್ಮ ಶಕ್ತಿಯನ್ನು ತೋರಿಸಲು ಒಂದು ತೊಟ್ಟು ಸಾಕಲ್ಲವೆ? ಸಾಂದ್ರತೆಯುಳ್ಳ ವಸ್ತುಗಳಿಗೆ ಗಾತ್ರದ ಹಂಗಿರುವುದಿಲ್ಲ. ಆ ಸಿದ್ಧಾಂತಕ್ಕೆ ಬದ್ಧವಾದಂತೆ ಬರೆದಿರುವ ಈ ಪುಟಾಣಿ ಕತೆಗಳು ಪಾದರಸದ ಹನಿಯಂತೆ ಚುರುಕಾಗಿಯೂ, ಬೆಂಕಿಯ ಅಡಿಯಂತೆ ತೀಕ್ಷವಾಗಿಯೂ, ಗಂಗೆಯ ಹನಿಯಂತೆ ಪವಿತ್ರವಾಗಿಯೂ, ರಸಋಷಿ ಅನುಗ್ರಹಿಸಿದ ವರವಾಕ್ಯದಂತೆಯೂ ಶಕ್ತಿಯನ್ನು ಹೊಂದಿವೆ. ಸೂಕ್ಷ್ಮ ಮನಸ್ಸಿನ ಓದುಗನಿಗೆ ಬೃಹತ್ ಅಶ್ವತ್ಥ ವೃಕ್ಷವನ್ನು ಕಂಡಾಗ ಆಗುವ ಬೆರಗು ಅದರ ಮೂಲಬೀಜವನ್ನು ನೋಡಿದಾಗ ಇಮ್ಮಡಿಸುತ್ತದೆ. ಅಂತಹ ಹಲವಾರು ಬೃಹತ್ ವೃಕ್ಷಗಳ ಮೂಲಬೀಜಗಳನ್ನು ಒಟ್ಟಿಗೆ ಕಾಣುವ ಸಂಭ್ರಮ ಈ ಸಂಗ್ರಹದಲ್ಲಿ ನಮಗೆ ದಕ್ಕುತ್ತದೆ. ಹಸುಳೆಯನ್ನು ಸ್ನಾನ ಮಾಡಿಸಿ ಅಲಂಕಾರ ಮಾಡುವ ತಾಯಿಯ ಪ್ರೀತಿಯಂತೆ, ಮೂಲ ಕತೆಯ ಪದಪದವನ್ನೂ ಅತ್ಯಂತ ಜತನದಿಂದ, ಮುತುವರ್ಜಿಯಿಂದ, ಸಾವಧಾನದಿಂದ ಇಲ್ಲಿ ಕನ್ನಡಕ್ಕೆ ತರಲಾಗಿದೆ. ಯಾವ ಪದಕ್ಕೆ ಯಾವುದು ಸರಿಯಾದ ಜೋಡಿ, ಯಾವ' ಪದವಿಲ್ಲಿ ನಿಷೇದ, ಯಾವ ಪದವು ಅನುಕೂಲಸಿಂಧು, ಹೊಸ ಪದವ್ಯಾವುದು ಪರ್ಯಾಯ? ಎಲ್ಲವನ್ನೂ












