🎉 Up to 70% Off Selected ItemsShop Sale
HomeStore

ಕ್ಷಮಾದಾನ

Product image 1
Product image 2

ಕ್ಷಮಾದಾನ

ಕ್ಷಮಾದಾನ

ಬೇರೆ ದೇಶ ಭಾಷೆಗಳು ನಮ್ಮಲ್ಲಿ ಬೀಗತನಗೊಂಡ ಪರಿಣಾಮ, ನಾಟಕದಲ್ಲಿ ಹೊಸ ಆಯಾಮಗಳು ದೇಶೀಕರಣಗೊಂಡಿತು. ಅಲ್ಲದೇ ಪದ್ಯ ಆಶಯದ ಮೂಲವಾದರೆ, ಗದ್ಯ ಕಥನವಾಯಿತು. ಆಶಾರಘು ಅವರ "ಕ್ಷಮಾದಾನ" ನಾಟಕ ಈ ರೂಪಕ್ಕೆ ಅನ್ವರ್ಥ ಆಗಿದೆ. ಈ ನಾಟಕದಲ್ಲಿ ಬರುವ ಈ ಚೌಪದಿಯನ್ನು ನೋಡಿ:

ಯಾರೋ ಎಸಗಿದ ಪಾಪ ಇನ್ಯರಿಗೋ ಅದರ ತಾಪ ಕಚ್ಚಲು ಒಂದಿರುವೆ ನೋಡು ಬೆಂಕಿಗೆ ಬಿತ್ತು ಇಡಿಯ ಗೂಡು

ಇದು ನಾಟಕದ ಒಟ್ಟಾರೆ ಆಶಯವನ್ನು ಪ್ರೇಕ್ಷಕನಲ್ಲಿ ವಿಚಾರಭಾವಕ್ಕೆ (ಅಂದರೆ ಸುಖ, ದುಃಖ, ಸಮರಸ, ಅಸಂಗತತೆಯ ಭಾವಗಳ) ದಾರಿಮಾಡಿ ಕೊಟ್ಟಿದೆ. ಹಾಗೇ ಲೇಖಕಿಯು ಈ ಮೌಕಿಕ ಮಾಧ್ಯಮಕ್ಕೆ ಲಿಖಿತದ ಲಾಲಿತ್ಯವನ್ನು ನೀಡಿ, ಈ ಕಿರು ನಾಟಕ ಕೃತಿಯಿಂದ, ಮೇರು ಪರಿಣಾಮಕ್ಕೆ ದಾರಿ ಮಾಡಿದ್ದಾರೆ.

-ಶ್ರೀಪತಿ ಮಂಜನಬೈಲು

$0.76
ಕ್ಷಮಾದಾನ
$0.76

Product Information

Shipping & Returns

Description

ಬೇರೆ ದೇಶ ಭಾಷೆಗಳು ನಮ್ಮಲ್ಲಿ ಬೀಗತನಗೊಂಡ ಪರಿಣಾಮ, ನಾಟಕದಲ್ಲಿ ಹೊಸ ಆಯಾಮಗಳು ದೇಶೀಕರಣಗೊಂಡಿತು. ಅಲ್ಲದೇ ಪದ್ಯ ಆಶಯದ ಮೂಲವಾದರೆ, ಗದ್ಯ ಕಥನವಾಯಿತು. ಆಶಾರಘು ಅವರ "ಕ್ಷಮಾದಾನ" ನಾಟಕ ಈ ರೂಪಕ್ಕೆ ಅನ್ವರ್ಥ ಆಗಿದೆ. ಈ ನಾಟಕದಲ್ಲಿ ಬರುವ ಈ ಚೌಪದಿಯನ್ನು ನೋಡಿ:

ಯಾರೋ ಎಸಗಿದ ಪಾಪ ಇನ್ಯರಿಗೋ ಅದರ ತಾಪ ಕಚ್ಚಲು ಒಂದಿರುವೆ ನೋಡು ಬೆಂಕಿಗೆ ಬಿತ್ತು ಇಡಿಯ ಗೂಡು

ಇದು ನಾಟಕದ ಒಟ್ಟಾರೆ ಆಶಯವನ್ನು ಪ್ರೇಕ್ಷಕನಲ್ಲಿ ವಿಚಾರಭಾವಕ್ಕೆ (ಅಂದರೆ ಸುಖ, ದುಃಖ, ಸಮರಸ, ಅಸಂಗತತೆಯ ಭಾವಗಳ) ದಾರಿಮಾಡಿ ಕೊಟ್ಟಿದೆ. ಹಾಗೇ ಲೇಖಕಿಯು ಈ ಮೌಕಿಕ ಮಾಧ್ಯಮಕ್ಕೆ ಲಿಖಿತದ ಲಾಲಿತ್ಯವನ್ನು ನೀಡಿ, ಈ ಕಿರು ನಾಟಕ ಕೃತಿಯಿಂದ, ಮೇರು ಪರಿಣಾಮಕ್ಕೆ ದಾರಿ ಮಾಡಿದ್ದಾರೆ.

-ಶ್ರೀಪತಿ ಮಂಜನಬೈಲು

ಕ್ಷಮಾದಾನ | Harivu Books