ಕುರ್ದಿಶ್ ನಾಡು-ನುಡಿ ಹೋರಾಡಿಯ ನೆನಪುಗಳು
ಕುರ್ದಿನಾಡಿಗೂ ಕನ್ನಡನಾಡಿಗೂ ಎತ್ತಣಿಂದೆತ್ತಣ ನಂಟಯ್ಯ? ಎಂದು ಕೇಳಬಹುದು. ನಂಟು ಏನೇನೂ ಇಲ್ಲ, ಆದರೆ ಅವರ ತೊಡಕುಗಳಿಗೂ ಮತ್ತು ನಮ್ಮ ತೊಡಕುಗಳಿಗೂ ಕೊಂಚ ಹೋಲಿಕೆಯಿದೆ. ಅಲ್ಲಿ ಕುರ್ದಿಶ್ ನುಡಿಯ ಮೇಲೆ ಟರ್ಕಿಶ್ ನುಡಿಯ ಹೇರಿಕೆ ಎಗ್ಗಿಲ್ಲದೇ ಸಾಗಿದ್ದರೆ, ಇಲ್ಲಿ ಕನ್ನಡದ ಮೇಲೆ ಆಡಳಿತದ ನುಡಿಗಳ ಹೇರಿಕೆಯೂ ಅಶ್ಚ ಬಿರುಸಾಗಿ ಸಾಗಿದೆ. ಕುರ್ದಿಗಳಂತೂ ನೂರಾರು ಏಡುಗಳಿಂದ ಬೀದಿಯಲ್ಲಿ ನಿಂತು ತಮ್ಮದೇ ತಾಯ್ತುಡಿಯಲ್ಲಿ ಮಾತಾಡುವಂತಿಲ್ಲ, ಹೊತ್ತಗೆಗಳನ್ನು ಅಚ್ಚಿಸುವಂತಿಲ್ಲ, ಸುದ್ದಿಹಾಳೆಗಳನ್ನು ಹೊರತರುವಂತಿಲ್ಲ! ಈ ಬಗೆಯ ಒಂದು ಉಸಿರುಗಟ್ಟಿದ ನೆಲೆಪಾಡಿನಲ್ಲಿ ಬದುಕುತ್ತಿರುವ ಕುರ್ದಿಗಳ ಬದುಕನ್ನು ತಿಳಿದುಕೊಳ್ಳುವುದರೊಂದಿಗೆ ಕನ್ನಡಿಗರಾದ ನಾವೂ ಕಲಿಯಬೇಕಾದುದು, ಮುನ್ನೆಚ್ಚರಿಕೆ ಇಡಬೇಕಾದುದು ತುಂಬವೆ ಇದೆ. ಅವರಿಗಾದ ನೆಲೆ ಮುಂದೆ ನಮಗೂ ಬಂದೊದಗುವುದಿಲ್ಲ ಎಂದು ಹೇಳಲಾಗದು. ನಮ್ಮಲ್ಲಿಯೂ ನಮ್ಮ ನುಡಿಯ ಮೇಲೆ ಒಕ್ಕೂಟದ ಆಡಳಿತದ ನುಡಿಗಳ ಹೇರಿಕೆ ಎಗ್ಗಿಲ್ಲದೇ ಸಾಗಿರುವ ಈ ಹೊತ್ತಿನಲ್ಲಿ ಇನ್ನೊಂದು ತೆರವಿನ ನಾಡಿನ ನುಡಿಯೊಂದರ ಮತ್ತು ಅದರ ಮಂದಿಯ ನೆಲೆಪಾಡನ್ನು ಕನ್ನಡಿಗರಾದ ನಾವು ತಿಳಿಯಬೇಕಾದ ಆಗಿಕೆಯಿದೆ.
-ಶ್ರೀಪತಿ ಗೋಗಡಿಗೆ
ನುಡಿಮಾರುಗ
Product Information
Product Information
Shipping & Returns
Shipping & Returns


ಕುರ್ದಿಶ್ ನಾಡು-ನುಡಿ ಹೋರಾಡಿಯ ನೆನಪುಗಳು
ಕುರ್ದಿಶ್ ನಾಡು-ನುಡಿ ಹೋರಾಡಿಯ ನೆನಪುಗಳು
ಕುರ್ದಿನಾಡಿಗೂ ಕನ್ನಡನಾಡಿಗೂ ಎತ್ತಣಿಂದೆತ್ತಣ ನಂಟಯ್ಯ? ಎಂದು ಕೇಳಬಹುದು. ನಂಟು ಏನೇನೂ ಇಲ್ಲ, ಆದರೆ ಅವರ ತೊಡಕುಗಳಿಗೂ ಮತ್ತು ನಮ್ಮ ತೊಡಕುಗಳಿಗೂ ಕೊಂಚ ಹೋಲಿಕೆಯಿದೆ. ಅಲ್ಲಿ ಕುರ್ದಿಶ್ ನುಡಿಯ ಮೇಲೆ ಟರ್ಕಿಶ್ ನುಡಿಯ ಹೇರಿಕೆ ಎಗ್ಗಿಲ್ಲದೇ ಸಾಗಿದ್ದರೆ, ಇಲ್ಲಿ ಕನ್ನಡದ ಮೇಲೆ ಆಡಳಿತದ ನುಡಿಗಳ ಹೇರಿಕೆಯೂ ಅಶ್ಚ ಬಿರುಸಾಗಿ ಸಾಗಿದೆ. ಕುರ್ದಿಗಳಂತೂ ನೂರಾರು ಏಡುಗಳಿಂದ ಬೀದಿಯಲ್ಲಿ ನಿಂತು ತಮ್ಮದೇ ತಾಯ್ತುಡಿಯಲ್ಲಿ ಮಾತಾಡುವಂತಿಲ್ಲ, ಹೊತ್ತಗೆಗಳನ್ನು ಅಚ್ಚಿಸುವಂತಿಲ್ಲ, ಸುದ್ದಿಹಾಳೆಗಳನ್ನು ಹೊರತರುವಂತಿಲ್ಲ! ಈ ಬಗೆಯ ಒಂದು ಉಸಿರುಗಟ್ಟಿದ ನೆಲೆಪಾಡಿನಲ್ಲಿ ಬದುಕುತ್ತಿರುವ ಕುರ್ದಿಗಳ ಬದುಕನ್ನು ತಿಳಿದುಕೊಳ್ಳುವುದರೊಂದಿಗೆ ಕನ್ನಡಿಗರಾದ ನಾವೂ ಕಲಿಯಬೇಕಾದುದು, ಮುನ್ನೆಚ್ಚರಿಕೆ ಇಡಬೇಕಾದುದು ತುಂಬವೆ ಇದೆ. ಅವರಿಗಾದ ನೆಲೆ ಮುಂದೆ ನಮಗೂ ಬಂದೊದಗುವುದಿಲ್ಲ ಎಂದು ಹೇಳಲಾಗದು. ನಮ್ಮಲ್ಲಿಯೂ ನಮ್ಮ ನುಡಿಯ ಮೇಲೆ ಒಕ್ಕೂಟದ ಆಡಳಿತದ ನುಡಿಗಳ ಹೇರಿಕೆ ಎಗ್ಗಿಲ್ಲದೇ ಸಾಗಿರುವ ಈ ಹೊತ್ತಿನಲ್ಲಿ ಇನ್ನೊಂದು ತೆರವಿನ ನಾಡಿನ ನುಡಿಯೊಂದರ ಮತ್ತು ಅದರ ಮಂದಿಯ ನೆಲೆಪಾಡನ್ನು ಕನ್ನಡಿಗರಾದ ನಾವು ತಿಳಿಯಬೇಕಾದ ಆಗಿಕೆಯಿದೆ.
-ಶ್ರೀಪತಿ ಗೋಗಡಿಗೆ
ನುಡಿಮಾರುಗ
Product Information
Product Information
Shipping & Returns
Shipping & Returns
Description
ಕುರ್ದಿನಾಡಿಗೂ ಕನ್ನಡನಾಡಿಗೂ ಎತ್ತಣಿಂದೆತ್ತಣ ನಂಟಯ್ಯ? ಎಂದು ಕೇಳಬಹುದು. ನಂಟು ಏನೇನೂ ಇಲ್ಲ, ಆದರೆ ಅವರ ತೊಡಕುಗಳಿಗೂ ಮತ್ತು ನಮ್ಮ ತೊಡಕುಗಳಿಗೂ ಕೊಂಚ ಹೋಲಿಕೆಯಿದೆ. ಅಲ್ಲಿ ಕುರ್ದಿಶ್ ನುಡಿಯ ಮೇಲೆ ಟರ್ಕಿಶ್ ನುಡಿಯ ಹೇರಿಕೆ ಎಗ್ಗಿಲ್ಲದೇ ಸಾಗಿದ್ದರೆ, ಇಲ್ಲಿ ಕನ್ನಡದ ಮೇಲೆ ಆಡಳಿತದ ನುಡಿಗಳ ಹೇರಿಕೆಯೂ ಅಶ್ಚ ಬಿರುಸಾಗಿ ಸಾಗಿದೆ. ಕುರ್ದಿಗಳಂತೂ ನೂರಾರು ಏಡುಗಳಿಂದ ಬೀದಿಯಲ್ಲಿ ನಿಂತು ತಮ್ಮದೇ ತಾಯ್ತುಡಿಯಲ್ಲಿ ಮಾತಾಡುವಂತಿಲ್ಲ, ಹೊತ್ತಗೆಗಳನ್ನು ಅಚ್ಚಿಸುವಂತಿಲ್ಲ, ಸುದ್ದಿಹಾಳೆಗಳನ್ನು ಹೊರತರುವಂತಿಲ್ಲ! ಈ ಬಗೆಯ ಒಂದು ಉಸಿರುಗಟ್ಟಿದ ನೆಲೆಪಾಡಿನಲ್ಲಿ ಬದುಕುತ್ತಿರುವ ಕುರ್ದಿಗಳ ಬದುಕನ್ನು ತಿಳಿದುಕೊಳ್ಳುವುದರೊಂದಿಗೆ ಕನ್ನಡಿಗರಾದ ನಾವೂ ಕಲಿಯಬೇಕಾದುದು, ಮುನ್ನೆಚ್ಚರಿಕೆ ಇಡಬೇಕಾದುದು ತುಂಬವೆ ಇದೆ. ಅವರಿಗಾದ ನೆಲೆ ಮುಂದೆ ನಮಗೂ ಬಂದೊದಗುವುದಿಲ್ಲ ಎಂದು ಹೇಳಲಾಗದು. ನಮ್ಮಲ್ಲಿಯೂ ನಮ್ಮ ನುಡಿಯ ಮೇಲೆ ಒಕ್ಕೂಟದ ಆಡಳಿತದ ನುಡಿಗಳ ಹೇರಿಕೆ ಎಗ್ಗಿಲ್ಲದೇ ಸಾಗಿರುವ ಈ ಹೊತ್ತಿನಲ್ಲಿ ಇನ್ನೊಂದು ತೆರವಿನ ನಾಡಿನ ನುಡಿಯೊಂದರ ಮತ್ತು ಅದರ ಮಂದಿಯ ನೆಲೆಪಾಡನ್ನು ಕನ್ನಡಿಗರಾದ ನಾವು ತಿಳಿಯಬೇಕಾದ ಆಗಿಕೆಯಿದೆ.
-ಶ್ರೀಪತಿ ಗೋಗಡಿಗೆ
ನುಡಿಮಾರುಗ












