ಮಾರ್ಗ ತೋರುವ ಮಹಾ ಚೇತನಗಳು
ಈಚೆಗೆ ನಾನು ನನ್ನ ಹುಟ್ಟಿದೂರು ರಾಮೇಶ್ವರರಿಗೆ ಹೋಗಿದ್ದೆ. ಅಲ್ಲಿನ ಸಮುದ್ರ ದಡದ ಮೇಲೆ, ನಾನು ಚಿಕ್ಕ ಹುಡುಗನಾಗಿದ್ದಾಗ ಮಾಡುತ್ತಿದ್ದ ಹಾಗೆಯೇ, ಆಲೆಗಳ ಹೊಯ್ದಾಟವನ್ನು ದಿಟ್ಟಿಸುತ್ತ ನಿಂತಿದ್ದಾಗ ನನಗೆ ಒಂದೊಂದು ಆಲೆಯೂ ಪ್ರತ್ಯೇಕ ವ್ಯಕ್ತಿಯ ಪ್ರತೀಕವೆಂಬಂತೆ ಭಾಸವಾಯಿತು. ಪ್ರತಿ ಅಲೆಯೂ ಮತ್ತೊಂದರಿಂದ ಭಿನ್ನ: ಆದರೆ ಇತರೆ ಆಲೆಗಳಿಂದಾಗಲೀ ಅಥವಾ ಒಟ್ಟಾರೆ ಕಡಲಿನಿಂದಾಗಲೀ ಪ್ರತ್ಯೇಕವಾದುದಲ್ಲ ಅನ್ನುವ ಒಳನೋಟ
ನನ್ನ ಗೆಳೆಯ ಮತ್ತು 'ಆಗ್ನಿ ಮತ್ತು ರೆಕ್ಕೆ' ಕೃತಿಯ ಸಹ ಲೇಖಕ ಅರುಣ್ ಕೆ. ತಿವಾರಿ ಮತ್ತು ನಾನು ರಾಷ್ಟ್ರಪತಿ ಭವನದಲ್ಲಿ ಭೇಟಿ ಮಾಡಿದಾಗ ಅಥವಾ ನಾವಿಬ್ಬರೂ ಒಟ್ಟಿಗೇ ಪ್ರಯಾಣ ಮಾಡುವಾಗ ಇಬ್ಬರೂ ನಮ್ಮ ಸಮಾನ ಆಸಕ್ತಿಗಳ ಬಗ್ಗೆ ವಿಶ್ವ ಮೌಲ್ಯಗಳ ಬಗ್ಗೆ ಅನ್ನಲೇ? ಚರ್ಚಿಸಿದ್ದೇವೆ. ಅವರು ಪ್ರಶ್ನಿಸುತ್ತ ಹೋದಂತೆ ನಾನು ಉತ್ತರಿಸಿದ್ದೇನೆ. ಈ ನಮ್ಮ ಪ್ರಶೋತ್ತರಕ್ಕೆ, ಅರುಣ್, ನಾನು ಓದಿದ ಪಠ್ಯಗಳಲ್ಲಿ ಗುರುತು ಮಾಡಿದ ಭಾಗಗಳನ್ನೂ ಸೇರಿಸಿ ಮುಕ್ತ ಸಂವಾದದ ರೂಪ ಕೊಟ್ಟಿದ್ದಾರೆ.
-ಎಪಿಜೆ ಅಬ್ದುಲ್ ಕಲಾಂ
Product Information
Product Information
Shipping & Returns
Shipping & Returns

ಮಾರ್ಗ ತೋರುವ ಮಹಾ ಚೇತನಗಳು
ಮಾರ್ಗ ತೋರುವ ಮಹಾ ಚೇತನಗಳು
ಈಚೆಗೆ ನಾನು ನನ್ನ ಹುಟ್ಟಿದೂರು ರಾಮೇಶ್ವರರಿಗೆ ಹೋಗಿದ್ದೆ. ಅಲ್ಲಿನ ಸಮುದ್ರ ದಡದ ಮೇಲೆ, ನಾನು ಚಿಕ್ಕ ಹುಡುಗನಾಗಿದ್ದಾಗ ಮಾಡುತ್ತಿದ್ದ ಹಾಗೆಯೇ, ಆಲೆಗಳ ಹೊಯ್ದಾಟವನ್ನು ದಿಟ್ಟಿಸುತ್ತ ನಿಂತಿದ್ದಾಗ ನನಗೆ ಒಂದೊಂದು ಆಲೆಯೂ ಪ್ರತ್ಯೇಕ ವ್ಯಕ್ತಿಯ ಪ್ರತೀಕವೆಂಬಂತೆ ಭಾಸವಾಯಿತು. ಪ್ರತಿ ಅಲೆಯೂ ಮತ್ತೊಂದರಿಂದ ಭಿನ್ನ: ಆದರೆ ಇತರೆ ಆಲೆಗಳಿಂದಾಗಲೀ ಅಥವಾ ಒಟ್ಟಾರೆ ಕಡಲಿನಿಂದಾಗಲೀ ಪ್ರತ್ಯೇಕವಾದುದಲ್ಲ ಅನ್ನುವ ಒಳನೋಟ
ನನ್ನ ಗೆಳೆಯ ಮತ್ತು 'ಆಗ್ನಿ ಮತ್ತು ರೆಕ್ಕೆ' ಕೃತಿಯ ಸಹ ಲೇಖಕ ಅರುಣ್ ಕೆ. ತಿವಾರಿ ಮತ್ತು ನಾನು ರಾಷ್ಟ್ರಪತಿ ಭವನದಲ್ಲಿ ಭೇಟಿ ಮಾಡಿದಾಗ ಅಥವಾ ನಾವಿಬ್ಬರೂ ಒಟ್ಟಿಗೇ ಪ್ರಯಾಣ ಮಾಡುವಾಗ ಇಬ್ಬರೂ ನಮ್ಮ ಸಮಾನ ಆಸಕ್ತಿಗಳ ಬಗ್ಗೆ ವಿಶ್ವ ಮೌಲ್ಯಗಳ ಬಗ್ಗೆ ಅನ್ನಲೇ? ಚರ್ಚಿಸಿದ್ದೇವೆ. ಅವರು ಪ್ರಶ್ನಿಸುತ್ತ ಹೋದಂತೆ ನಾನು ಉತ್ತರಿಸಿದ್ದೇನೆ. ಈ ನಮ್ಮ ಪ್ರಶೋತ್ತರಕ್ಕೆ, ಅರುಣ್, ನಾನು ಓದಿದ ಪಠ್ಯಗಳಲ್ಲಿ ಗುರುತು ಮಾಡಿದ ಭಾಗಗಳನ್ನೂ ಸೇರಿಸಿ ಮುಕ್ತ ಸಂವಾದದ ರೂಪ ಕೊಟ್ಟಿದ್ದಾರೆ.
-ಎಪಿಜೆ ಅಬ್ದುಲ್ ಕಲಾಂ
Original: $1.73
-70%$1.73
$0.52Product Information
Product Information
Shipping & Returns
Shipping & Returns
Description
ಈಚೆಗೆ ನಾನು ನನ್ನ ಹುಟ್ಟಿದೂರು ರಾಮೇಶ್ವರರಿಗೆ ಹೋಗಿದ್ದೆ. ಅಲ್ಲಿನ ಸಮುದ್ರ ದಡದ ಮೇಲೆ, ನಾನು ಚಿಕ್ಕ ಹುಡುಗನಾಗಿದ್ದಾಗ ಮಾಡುತ್ತಿದ್ದ ಹಾಗೆಯೇ, ಆಲೆಗಳ ಹೊಯ್ದಾಟವನ್ನು ದಿಟ್ಟಿಸುತ್ತ ನಿಂತಿದ್ದಾಗ ನನಗೆ ಒಂದೊಂದು ಆಲೆಯೂ ಪ್ರತ್ಯೇಕ ವ್ಯಕ್ತಿಯ ಪ್ರತೀಕವೆಂಬಂತೆ ಭಾಸವಾಯಿತು. ಪ್ರತಿ ಅಲೆಯೂ ಮತ್ತೊಂದರಿಂದ ಭಿನ್ನ: ಆದರೆ ಇತರೆ ಆಲೆಗಳಿಂದಾಗಲೀ ಅಥವಾ ಒಟ್ಟಾರೆ ಕಡಲಿನಿಂದಾಗಲೀ ಪ್ರತ್ಯೇಕವಾದುದಲ್ಲ ಅನ್ನುವ ಒಳನೋಟ
ನನ್ನ ಗೆಳೆಯ ಮತ್ತು 'ಆಗ್ನಿ ಮತ್ತು ರೆಕ್ಕೆ' ಕೃತಿಯ ಸಹ ಲೇಖಕ ಅರುಣ್ ಕೆ. ತಿವಾರಿ ಮತ್ತು ನಾನು ರಾಷ್ಟ್ರಪತಿ ಭವನದಲ್ಲಿ ಭೇಟಿ ಮಾಡಿದಾಗ ಅಥವಾ ನಾವಿಬ್ಬರೂ ಒಟ್ಟಿಗೇ ಪ್ರಯಾಣ ಮಾಡುವಾಗ ಇಬ್ಬರೂ ನಮ್ಮ ಸಮಾನ ಆಸಕ್ತಿಗಳ ಬಗ್ಗೆ ವಿಶ್ವ ಮೌಲ್ಯಗಳ ಬಗ್ಗೆ ಅನ್ನಲೇ? ಚರ್ಚಿಸಿದ್ದೇವೆ. ಅವರು ಪ್ರಶ್ನಿಸುತ್ತ ಹೋದಂತೆ ನಾನು ಉತ್ತರಿಸಿದ್ದೇನೆ. ಈ ನಮ್ಮ ಪ್ರಶೋತ್ತರಕ್ಕೆ, ಅರುಣ್, ನಾನು ಓದಿದ ಪಠ್ಯಗಳಲ್ಲಿ ಗುರುತು ಮಾಡಿದ ಭಾಗಗಳನ್ನೂ ಸೇರಿಸಿ ಮುಕ್ತ ಸಂವಾದದ ರೂಪ ಕೊಟ್ಟಿದ್ದಾರೆ.
-ಎಪಿಜೆ ಅಬ್ದುಲ್ ಕಲಾಂ












