🎉 Up to 70% Off Selected ItemsShop Sale
HomeStore

ಮಹಾಬೆಳಕು

Product image 1
Product image 2

ಮಹಾಬೆಳಕು

ಮಹಾಬೆಳಕು

ಚಿಕ್ಕಮಗಳೂರು ಮಹಾನಗರದಲ್ಲಿ 2005 ಫೆಬ್ರವರಿ 5ರಿಂದ ಮಾರ್ಚ್ 13ರವರೆಗೆ ನಡೆದ ಶ್ರೀ ಸಿದ್ದೇಶ್ವರ ಸ್ವಾಮಿಗಳವರ ಉಪನ್ಯಾಸ ಮಾಲಿಕೆಯನ್ನು ಆಲಿಸಿದ ಶ್ರೀ ಗಣೇಶ್ ಅವರು ಸ್ವಾಮಿಗಳ ಮಾತುಗಳ ಸಾರವನ್ನು ಯಥಾವತ್ತಾಗಿ ಹಿಡಿದಿಡುವ ಸಾಹಸವನ್ನು ಈ ಕೃತಿಯಲ್ಲಿ ಮಾಡಿದ್ದಾರೆ. ಅದರಲ್ಲಿ ಯಶಸ್ಸನ್ನೂ ಸಾಧಿಸಿದ್ದಾರೆ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿರುವ ಗಣೇಶ್ ಸಾಹಿತ್ಯ ಪ್ರೇಮಿಗಳು. ಕೇಳಿದ್ದನ್ನು ಕರಗತ ಮಾಡಿಕೊಂಡು ಯಥಾವತ್ತಾಗಿ ಅಕ್ಷರಗಳಲ್ಲಿ ಹಿಡಿದಿಡುವ ಗುಣ ಅವರಲ್ಲಿದೆ. ಅವರ ಸ್ಮರಣಶಕ್ತಿ ಅದ್ಭುತವಾದುದು. ಅವರ ಸ್ಮರಣ ಶಕ್ತಿಗೆ ಹಿಡಿದ ಕನ್ನಡಿಯಾಗಿದೆ ಈ ಕೃತಿ. ಇದೊಂದು ಸಾಮಾನ್ಯ ಕೃತಿಯಲ್ಲ: ಅಧ್ಯಾತ್ಮದ ರಸಪಾಕ. ಇದನ್ನು ಓದುತ್ತಿದ್ದರೆ ಸಿದ್ದೇಶ್ವರ ಸ್ವಾಮಿಗಳ ಉಪನ್ಯಾಸವನ್ನು ನೇರವಾಗಿ ಕೇಳಿದ ಅನುಭವವಾಗುವುದು. ಆ ನಿಟ್ಟಿನಲ್ಲಿ ಗಣೇಶ್ ಅವರ ಸಾಧನೆ, ಶ್ರಮ ಸ್ತುತ್ಯರ್ಹವಾದುದು. ಅವರು ಸ್ವಾಮೀಜಿಯವರ ಭಾವನೆಗಳನ್ನು ಅಚ್ಚುಕಟ್ಟಾಗಿ ಸಂಪಾದನೆ ಮಾಡಿದ್ದಾರೆ. ಅದಕ್ಕಾಗಿ ಗಣೇಶ್ ಅವರಿಗೆ ಅಭಿನಂದನೆಗಳು. ಅವರಿಂದ ಈ ರೀತಿಯ ಹಲವು ಕೃತಿಗಳು ಹೊರಬಂದು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಲಿ ಎಂದು ಹೃದಯ ತುಂಬಿ ಹಾರೈಸುತ್ತೇವೆ.

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಸಾಣೇಹಳ್ಳಿ

$0.49

Original: $1.62

-70%
ಮಹಾಬೆಳಕು

$1.62

$0.49

Product Information

Shipping & Returns

Description

ಚಿಕ್ಕಮಗಳೂರು ಮಹಾನಗರದಲ್ಲಿ 2005 ಫೆಬ್ರವರಿ 5ರಿಂದ ಮಾರ್ಚ್ 13ರವರೆಗೆ ನಡೆದ ಶ್ರೀ ಸಿದ್ದೇಶ್ವರ ಸ್ವಾಮಿಗಳವರ ಉಪನ್ಯಾಸ ಮಾಲಿಕೆಯನ್ನು ಆಲಿಸಿದ ಶ್ರೀ ಗಣೇಶ್ ಅವರು ಸ್ವಾಮಿಗಳ ಮಾತುಗಳ ಸಾರವನ್ನು ಯಥಾವತ್ತಾಗಿ ಹಿಡಿದಿಡುವ ಸಾಹಸವನ್ನು ಈ ಕೃತಿಯಲ್ಲಿ ಮಾಡಿದ್ದಾರೆ. ಅದರಲ್ಲಿ ಯಶಸ್ಸನ್ನೂ ಸಾಧಿಸಿದ್ದಾರೆ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿರುವ ಗಣೇಶ್ ಸಾಹಿತ್ಯ ಪ್ರೇಮಿಗಳು. ಕೇಳಿದ್ದನ್ನು ಕರಗತ ಮಾಡಿಕೊಂಡು ಯಥಾವತ್ತಾಗಿ ಅಕ್ಷರಗಳಲ್ಲಿ ಹಿಡಿದಿಡುವ ಗುಣ ಅವರಲ್ಲಿದೆ. ಅವರ ಸ್ಮರಣಶಕ್ತಿ ಅದ್ಭುತವಾದುದು. ಅವರ ಸ್ಮರಣ ಶಕ್ತಿಗೆ ಹಿಡಿದ ಕನ್ನಡಿಯಾಗಿದೆ ಈ ಕೃತಿ. ಇದೊಂದು ಸಾಮಾನ್ಯ ಕೃತಿಯಲ್ಲ: ಅಧ್ಯಾತ್ಮದ ರಸಪಾಕ. ಇದನ್ನು ಓದುತ್ತಿದ್ದರೆ ಸಿದ್ದೇಶ್ವರ ಸ್ವಾಮಿಗಳ ಉಪನ್ಯಾಸವನ್ನು ನೇರವಾಗಿ ಕೇಳಿದ ಅನುಭವವಾಗುವುದು. ಆ ನಿಟ್ಟಿನಲ್ಲಿ ಗಣೇಶ್ ಅವರ ಸಾಧನೆ, ಶ್ರಮ ಸ್ತುತ್ಯರ್ಹವಾದುದು. ಅವರು ಸ್ವಾಮೀಜಿಯವರ ಭಾವನೆಗಳನ್ನು ಅಚ್ಚುಕಟ್ಟಾಗಿ ಸಂಪಾದನೆ ಮಾಡಿದ್ದಾರೆ. ಅದಕ್ಕಾಗಿ ಗಣೇಶ್ ಅವರಿಗೆ ಅಭಿನಂದನೆಗಳು. ಅವರಿಂದ ಈ ರೀತಿಯ ಹಲವು ಕೃತಿಗಳು ಹೊರಬಂದು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಲಿ ಎಂದು ಹೃದಯ ತುಂಬಿ ಹಾರೈಸುತ್ತೇವೆ.

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಸಾಣೇಹಳ್ಳಿ

You may also like

-70%NEW
Thumbnail 1

ಮುದ್ದೆ ಗಂಟು

$2.16

$0.65

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41

-70%NEW
Thumbnail 1Thumbnail 2

ಅಂಕಗಣಿತ

$0.81

$0.24

-69%NEW
Thumbnail 1

ರಹಮತ್ ತರೀಕೆರೆ

$0.65

$0.20