🎉 Up to 70% Off Selected ItemsShop Sale
ಮಹಾಭಾರತ ಅನ್ವೇಷಣೆ
ಹುಡುಕಿದಷ್ಟೂ ಹುಡುಕಲು ಉಳಿಯುವ ಅನನ್ಯತೆ ಮಹಾಭಾರತದ್ದು. ವ್ಯಾಸರು ಬರೆದಂದಿನಿಂದ ಈ ಹುಡುಕಾಟ ನಡೆದಿದೆ. ಅದು ಇನ್ನೂ ಮುಗಿದಿಲ್ಲ, ಮುಗಿಯುವುದೂ ಇಲ್ಲ.
ಯಾರದೋ ಮನಸ್ಸಿನಲ್ಲಿ ಏನೋ ಪ್ರಶ್ನೆ ಹುಟ್ಟುತ್ತದೆ. ಅದು ಅವರವರ ಬದುಕಿಗೆ ಸಂಬಂಧಿಸಿದ್ದಾಗಿರುತ್ತದೆ. ಅದರ ಉತ್ತರವನ್ನು ಹುಡುಕುತ್ತಾ ಅವರು ಸಾಗುತ್ತಾರೆ. ಅದಕ್ಕೆಲ್ಲ ಉತ್ತರ ಸಿಗುವ ಒಂದು ಗಮ್ಯವಿದೆ.
ಅದು ಮಹಾಭಾರತ.
ಕೇಳಿದ್ದಕ್ಕೆ ಹೇಳುತ್ತಾ ಹೋದಾಗ ಈ ಕೃತಿ ಮೂಡಿಬಂತು. ಜಿಜ್ಞಾಸೆಯೇ ಅನ್ವೇಷಣೆಯ ಮೂಲ.
ಅನ್ವೇಷಣೆಯೇ ಆನಂದದ ಮೂಲ.
ಯಾರದೋ ಮನಸ್ಸಿನಲ್ಲಿ ಏನೋ ಪ್ರಶ್ನೆ ಹುಟ್ಟುತ್ತದೆ. ಅದು ಅವರವರ ಬದುಕಿಗೆ ಸಂಬಂಧಿಸಿದ್ದಾಗಿರುತ್ತದೆ. ಅದರ ಉತ್ತರವನ್ನು ಹುಡುಕುತ್ತಾ ಅವರು ಸಾಗುತ್ತಾರೆ. ಅದಕ್ಕೆಲ್ಲ ಉತ್ತರ ಸಿಗುವ ಒಂದು ಗಮ್ಯವಿದೆ.
ಅದು ಮಹಾಭಾರತ.
ಕೇಳಿದ್ದಕ್ಕೆ ಹೇಳುತ್ತಾ ಹೋದಾಗ ಈ ಕೃತಿ ಮೂಡಿಬಂತು. ಜಿಜ್ಞಾಸೆಯೇ ಅನ್ವೇಷಣೆಯ ಮೂಲ.
ಅನ್ವೇಷಣೆಯೇ ಆನಂದದ ಮೂಲ.
Product Information
Product Information
Shipping & Returns
Shipping & Returns


ಮಹಾಭಾರತ ಅನ್ವೇಷಣೆ
ಮಹಾಭಾರತ ಅನ್ವೇಷಣೆ
ಹುಡುಕಿದಷ್ಟೂ ಹುಡುಕಲು ಉಳಿಯುವ ಅನನ್ಯತೆ ಮಹಾಭಾರತದ್ದು. ವ್ಯಾಸರು ಬರೆದಂದಿನಿಂದ ಈ ಹುಡುಕಾಟ ನಡೆದಿದೆ. ಅದು ಇನ್ನೂ ಮುಗಿದಿಲ್ಲ, ಮುಗಿಯುವುದೂ ಇಲ್ಲ.
ಯಾರದೋ ಮನಸ್ಸಿನಲ್ಲಿ ಏನೋ ಪ್ರಶ್ನೆ ಹುಟ್ಟುತ್ತದೆ. ಅದು ಅವರವರ ಬದುಕಿಗೆ ಸಂಬಂಧಿಸಿದ್ದಾಗಿರುತ್ತದೆ. ಅದರ ಉತ್ತರವನ್ನು ಹುಡುಕುತ್ತಾ ಅವರು ಸಾಗುತ್ತಾರೆ. ಅದಕ್ಕೆಲ್ಲ ಉತ್ತರ ಸಿಗುವ ಒಂದು ಗಮ್ಯವಿದೆ.
ಅದು ಮಹಾಭಾರತ.
ಕೇಳಿದ್ದಕ್ಕೆ ಹೇಳುತ್ತಾ ಹೋದಾಗ ಈ ಕೃತಿ ಮೂಡಿಬಂತು. ಜಿಜ್ಞಾಸೆಯೇ ಅನ್ವೇಷಣೆಯ ಮೂಲ.
ಅನ್ವೇಷಣೆಯೇ ಆನಂದದ ಮೂಲ.
ಯಾರದೋ ಮನಸ್ಸಿನಲ್ಲಿ ಏನೋ ಪ್ರಶ್ನೆ ಹುಟ್ಟುತ್ತದೆ. ಅದು ಅವರವರ ಬದುಕಿಗೆ ಸಂಬಂಧಿಸಿದ್ದಾಗಿರುತ್ತದೆ. ಅದರ ಉತ್ತರವನ್ನು ಹುಡುಕುತ್ತಾ ಅವರು ಸಾಗುತ್ತಾರೆ. ಅದಕ್ಕೆಲ್ಲ ಉತ್ತರ ಸಿಗುವ ಒಂದು ಗಮ್ಯವಿದೆ.
ಅದು ಮಹಾಭಾರತ.
ಕೇಳಿದ್ದಕ್ಕೆ ಹೇಳುತ್ತಾ ಹೋದಾಗ ಈ ಕೃತಿ ಮೂಡಿಬಂತು. ಜಿಜ್ಞಾಸೆಯೇ ಅನ್ವೇಷಣೆಯ ಮೂಲ.
ಅನ್ವೇಷಣೆಯೇ ಆನಂದದ ಮೂಲ.
$1.95
ಮಹಾಭಾರತ ಅನ್ವೇಷಣೆ—
$1.95
Product Information
Product Information
Shipping & Returns
Shipping & Returns
Description
ಹುಡುಕಿದಷ್ಟೂ ಹುಡುಕಲು ಉಳಿಯುವ ಅನನ್ಯತೆ ಮಹಾಭಾರತದ್ದು. ವ್ಯಾಸರು ಬರೆದಂದಿನಿಂದ ಈ ಹುಡುಕಾಟ ನಡೆದಿದೆ. ಅದು ಇನ್ನೂ ಮುಗಿದಿಲ್ಲ, ಮುಗಿಯುವುದೂ ಇಲ್ಲ.
ಯಾರದೋ ಮನಸ್ಸಿನಲ್ಲಿ ಏನೋ ಪ್ರಶ್ನೆ ಹುಟ್ಟುತ್ತದೆ. ಅದು ಅವರವರ ಬದುಕಿಗೆ ಸಂಬಂಧಿಸಿದ್ದಾಗಿರುತ್ತದೆ. ಅದರ ಉತ್ತರವನ್ನು ಹುಡುಕುತ್ತಾ ಅವರು ಸಾಗುತ್ತಾರೆ. ಅದಕ್ಕೆಲ್ಲ ಉತ್ತರ ಸಿಗುವ ಒಂದು ಗಮ್ಯವಿದೆ.
ಅದು ಮಹಾಭಾರತ.
ಕೇಳಿದ್ದಕ್ಕೆ ಹೇಳುತ್ತಾ ಹೋದಾಗ ಈ ಕೃತಿ ಮೂಡಿಬಂತು. ಜಿಜ್ಞಾಸೆಯೇ ಅನ್ವೇಷಣೆಯ ಮೂಲ.
ಅನ್ವೇಷಣೆಯೇ ಆನಂದದ ಮೂಲ.
ಯಾರದೋ ಮನಸ್ಸಿನಲ್ಲಿ ಏನೋ ಪ್ರಶ್ನೆ ಹುಟ್ಟುತ್ತದೆ. ಅದು ಅವರವರ ಬದುಕಿಗೆ ಸಂಬಂಧಿಸಿದ್ದಾಗಿರುತ್ತದೆ. ಅದರ ಉತ್ತರವನ್ನು ಹುಡುಕುತ್ತಾ ಅವರು ಸಾಗುತ್ತಾರೆ. ಅದಕ್ಕೆಲ್ಲ ಉತ್ತರ ಸಿಗುವ ಒಂದು ಗಮ್ಯವಿದೆ.
ಅದು ಮಹಾಭಾರತ.
ಕೇಳಿದ್ದಕ್ಕೆ ಹೇಳುತ್ತಾ ಹೋದಾಗ ಈ ಕೃತಿ ಮೂಡಿಬಂತು. ಜಿಜ್ಞಾಸೆಯೇ ಅನ್ವೇಷಣೆಯ ಮೂಲ.
ಅನ್ವೇಷಣೆಯೇ ಆನಂದದ ಮೂಲ.












