ಮಹಾಕ್ಷತ್ರಿಯ
ಮಹಾಕ್ಷತ್ರಿಯ
ದೇವುಡುರವರ ಸರ್ವ ಶ್ರೇಷ್ಠ ಕಾದಂಬರಿ ಮಹಾಕ್ಷತ್ರಿಯ. ಇದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಮಹಾನ್ ಕೃತಿ.
ದೇವಲೋಕವನ್ನು ಮೂವರು ಇಂದ್ರರು ಆಳಿರುವುದು ಬಹಳ ಓದುಗರಿಗೆ ಗೊತ್ತಿಲ್ಲ. ನಿತ್ಯ ಇಂದ್ರನಾದ ದೇವೇಂದ್ರ, ರಾಕ್ಷಸೇಂದ್ರನಾದ ವೃತ್ರಾಸುರ ಹಾಗೂ ನಹುಷ- ಇವರೇ ಆ ಮೂವರು ಇಂದ್ರರುಗಳು.
ಮಾನವೇಂದ್ರನಾದ ನಹುಷ ಚಕ್ರವರ್ತಿಯ ಕಥೆಯೇ ಮಹಾಕ್ಷತ್ರಿಯ. ನಹುಷನು ದೇವೇಂದ್ರನಾಗಿ ಕಾರ್ಯನಿರ್ವಹಿಸಿ ದೇವಲೋಕ ರಹಸ್ಯವನ್ನು ಹೊರಗೆಡವಿದ ಚಕ್ರವರ್ತಿ. ಸಪ್ತರ್ಷಿಗಳು ಇಂದ್ರನನ್ನು ಪಲ್ಲಕ್ಕಿಯಲ್ಲಿ ಕರೆದುಕೊಂಡು ಹೋಗುವ ಮೆರವಣಿಗೆಯೇ ಶಿಬಿಕೋತ್ಸವ. ಇದನ್ನು ಕಾರ್ಯಗತಗೊಳಿಸಲು ನಿತ್ಯೇಂದ್ರನು ಅರ್ಥಾತ್ ಮಹೇಂದ್ರನು ಅಂಜುತ್ತಿದ್ದುದುಂಟು. ಆದರೆ ಈ ಉತ್ಸವವನ್ನು ಕಾರ್ಯರೂಪಕ್ಕೆ ತಂದ ಪುರುಷೋತ್ತಮ ನಹುಷ. ಮಹಾಕ್ಷತ್ರಿಯನೆನಿಸಿಕೊಂಡ ನಹುಷ ಅತೀಂದ್ರನಾದ ಬಗೆ ಇದು. ಇಂದ್ರನನ್ನೂ ಮೀರಿಸಿ ತ್ರಿಲೋಕ ವಿಖ್ಯಾತನಾದವನೇ ನಹುಷ.
ದೇವುಡುರವರ ಈ ಪೌರಾಣಿಕ ಕಾದಂಬರಿಯನ್ನು ಪ್ರಯತ್ನಪೂರ್ವಕವಾಗಿ ಓದಬೇಕಾಗಿಲ್ಲ. ಇದರದು ತಾನಾಗಿ ಓದಿಸಿಕೊಂಡು ಹೋಗುವ ವಿಶೇಷಗುಣ. ಏಕಪತ್ನಿವ್ರತಸ್ಥನಾಗಿ ದೇವಲೋಕವನ್ನು ಮಾನವಲೋಕಕ್ಕೇ ಕೀರ್ತಿ ತಂದ ನಹುಷನ ಕತೆಯನ್ನು ದೇವುಡುರವರು ಬಹಳ ಸೊಗಸಾಗಿ ಚಿತ್ರಿಸಿದ್ದಾರೆ.
Product Information
Product Information
Shipping & Returns
Shipping & Returns

ಮಹಾಕ್ಷತ್ರಿಯ
ಮಹಾಕ್ಷತ್ರಿಯ
ಮಹಾಕ್ಷತ್ರಿಯ
ದೇವುಡುರವರ ಸರ್ವ ಶ್ರೇಷ್ಠ ಕಾದಂಬರಿ ಮಹಾಕ್ಷತ್ರಿಯ. ಇದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಮಹಾನ್ ಕೃತಿ.
ದೇವಲೋಕವನ್ನು ಮೂವರು ಇಂದ್ರರು ಆಳಿರುವುದು ಬಹಳ ಓದುಗರಿಗೆ ಗೊತ್ತಿಲ್ಲ. ನಿತ್ಯ ಇಂದ್ರನಾದ ದೇವೇಂದ್ರ, ರಾಕ್ಷಸೇಂದ್ರನಾದ ವೃತ್ರಾಸುರ ಹಾಗೂ ನಹುಷ- ಇವರೇ ಆ ಮೂವರು ಇಂದ್ರರುಗಳು.
ಮಾನವೇಂದ್ರನಾದ ನಹುಷ ಚಕ್ರವರ್ತಿಯ ಕಥೆಯೇ ಮಹಾಕ್ಷತ್ರಿಯ. ನಹುಷನು ದೇವೇಂದ್ರನಾಗಿ ಕಾರ್ಯನಿರ್ವಹಿಸಿ ದೇವಲೋಕ ರಹಸ್ಯವನ್ನು ಹೊರಗೆಡವಿದ ಚಕ್ರವರ್ತಿ. ಸಪ್ತರ್ಷಿಗಳು ಇಂದ್ರನನ್ನು ಪಲ್ಲಕ್ಕಿಯಲ್ಲಿ ಕರೆದುಕೊಂಡು ಹೋಗುವ ಮೆರವಣಿಗೆಯೇ ಶಿಬಿಕೋತ್ಸವ. ಇದನ್ನು ಕಾರ್ಯಗತಗೊಳಿಸಲು ನಿತ್ಯೇಂದ್ರನು ಅರ್ಥಾತ್ ಮಹೇಂದ್ರನು ಅಂಜುತ್ತಿದ್ದುದುಂಟು. ಆದರೆ ಈ ಉತ್ಸವವನ್ನು ಕಾರ್ಯರೂಪಕ್ಕೆ ತಂದ ಪುರುಷೋತ್ತಮ ನಹುಷ. ಮಹಾಕ್ಷತ್ರಿಯನೆನಿಸಿಕೊಂಡ ನಹುಷ ಅತೀಂದ್ರನಾದ ಬಗೆ ಇದು. ಇಂದ್ರನನ್ನೂ ಮೀರಿಸಿ ತ್ರಿಲೋಕ ವಿಖ್ಯಾತನಾದವನೇ ನಹುಷ.
ದೇವುಡುರವರ ಈ ಪೌರಾಣಿಕ ಕಾದಂಬರಿಯನ್ನು ಪ್ರಯತ್ನಪೂರ್ವಕವಾಗಿ ಓದಬೇಕಾಗಿಲ್ಲ. ಇದರದು ತಾನಾಗಿ ಓದಿಸಿಕೊಂಡು ಹೋಗುವ ವಿಶೇಷಗುಣ. ಏಕಪತ್ನಿವ್ರತಸ್ಥನಾಗಿ ದೇವಲೋಕವನ್ನು ಮಾನವಲೋಕಕ್ಕೇ ಕೀರ್ತಿ ತಂದ ನಹುಷನ ಕತೆಯನ್ನು ದೇವುಡುರವರು ಬಹಳ ಸೊಗಸಾಗಿ ಚಿತ್ರಿಸಿದ್ದಾರೆ.
Original: $2.16
-70%$2.16
$0.65Product Information
Product Information
Shipping & Returns
Shipping & Returns
Description
ಮಹಾಕ್ಷತ್ರಿಯ
ದೇವುಡುರವರ ಸರ್ವ ಶ್ರೇಷ್ಠ ಕಾದಂಬರಿ ಮಹಾಕ್ಷತ್ರಿಯ. ಇದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಮಹಾನ್ ಕೃತಿ.
ದೇವಲೋಕವನ್ನು ಮೂವರು ಇಂದ್ರರು ಆಳಿರುವುದು ಬಹಳ ಓದುಗರಿಗೆ ಗೊತ್ತಿಲ್ಲ. ನಿತ್ಯ ಇಂದ್ರನಾದ ದೇವೇಂದ್ರ, ರಾಕ್ಷಸೇಂದ್ರನಾದ ವೃತ್ರಾಸುರ ಹಾಗೂ ನಹುಷ- ಇವರೇ ಆ ಮೂವರು ಇಂದ್ರರುಗಳು.
ಮಾನವೇಂದ್ರನಾದ ನಹುಷ ಚಕ್ರವರ್ತಿಯ ಕಥೆಯೇ ಮಹಾಕ್ಷತ್ರಿಯ. ನಹುಷನು ದೇವೇಂದ್ರನಾಗಿ ಕಾರ್ಯನಿರ್ವಹಿಸಿ ದೇವಲೋಕ ರಹಸ್ಯವನ್ನು ಹೊರಗೆಡವಿದ ಚಕ್ರವರ್ತಿ. ಸಪ್ತರ್ಷಿಗಳು ಇಂದ್ರನನ್ನು ಪಲ್ಲಕ್ಕಿಯಲ್ಲಿ ಕರೆದುಕೊಂಡು ಹೋಗುವ ಮೆರವಣಿಗೆಯೇ ಶಿಬಿಕೋತ್ಸವ. ಇದನ್ನು ಕಾರ್ಯಗತಗೊಳಿಸಲು ನಿತ್ಯೇಂದ್ರನು ಅರ್ಥಾತ್ ಮಹೇಂದ್ರನು ಅಂಜುತ್ತಿದ್ದುದುಂಟು. ಆದರೆ ಈ ಉತ್ಸವವನ್ನು ಕಾರ್ಯರೂಪಕ್ಕೆ ತಂದ ಪುರುಷೋತ್ತಮ ನಹುಷ. ಮಹಾಕ್ಷತ್ರಿಯನೆನಿಸಿಕೊಂಡ ನಹುಷ ಅತೀಂದ್ರನಾದ ಬಗೆ ಇದು. ಇಂದ್ರನನ್ನೂ ಮೀರಿಸಿ ತ್ರಿಲೋಕ ವಿಖ್ಯಾತನಾದವನೇ ನಹುಷ.
ದೇವುಡುರವರ ಈ ಪೌರಾಣಿಕ ಕಾದಂಬರಿಯನ್ನು ಪ್ರಯತ್ನಪೂರ್ವಕವಾಗಿ ಓದಬೇಕಾಗಿಲ್ಲ. ಇದರದು ತಾನಾಗಿ ಓದಿಸಿಕೊಂಡು ಹೋಗುವ ವಿಶೇಷಗುಣ. ಏಕಪತ್ನಿವ್ರತಸ್ಥನಾಗಿ ದೇವಲೋಕವನ್ನು ಮಾನವಲೋಕಕ್ಕೇ ಕೀರ್ತಿ ತಂದ ನಹುಷನ ಕತೆಯನ್ನು ದೇವುಡುರವರು ಬಹಳ ಸೊಗಸಾಗಿ ಚಿತ್ರಿಸಿದ್ದಾರೆ.


