🎉 Up to 70% Off Selected ItemsShop Sale
HomeStore

ಮಹಿಳೆ ಸಮಾಜ ಕಾನೂನು

Product image 1

ಮಹಿಳೆ ಸಮಾಜ ಕಾನೂನು

ಮಹಿಳೆ ಸಮಾಜ ಕಾನೂನು

ಮಹಿಳೆಯರ ವಿರುದ್ಧ ನಡೆಯುತ್ತಿರುವ ಶೋಷಣೆ, ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ಕೌರ್ಯ, ಹೆಣ್ಣುಭ್ರೂಣಹತ್ಯೆ, ಉದ್ಯೋಗ ಸ್ಥಳದಲ್ಲಿ ಕಿರುಕುಳ – ಇವನ್ನು ಮಹಿಳೆಯರು ಈವರೆಗೆ ಅಸಹಾಯಕತೆಯಿಂದ ಸಹಿಸುತ್ತ ಬಂದಿದ್ದ ದಿನಗಳು ಹಿಂದೆ ಸರಿಯುತ್ತಿವೆ. ಪುರುಷರಿಗೆ ಸರಿಸಮವಾಗಿ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆ ಈಗ ಸಾಕಷ್ಟು ಜಾಗೃತಳಾಗಿದ್ದಾಳೆ. ತನ್ನ ಹಕ್ಕುಗಳಿಗಾಗಿ ದನಿಯೇರಿಸುವ ಸನ್ನಿವೇಶ ಸೃಷ್ಟಿಯಾಗಿದೆ. ಈ ಬಗ್ಗೆ ಮಹಿಳೆಯರಿಗೆ ಮಾತ್ರವಲ್ಲ, ಇಡೀ ಸಮಾಜಕ್ಕೆ ತಿಳಿವಳಿಕೆ ಮೂಡಬೇಕು ಎಂಬುದು ಈ ಕೃತಿಯ ಆಶಯ.

ಇದನ್ನು ರಚಿಸಿರುವ ಗೀತಾ ಕೃಷ್ಣಮೂರ್ತಿ ಪತ್ರಿಕೆಗಳಲ್ಲಿ ಮಹಿಳಾ ವಿಷಯಕ ಲೇಖನಗಳನ್ನು ಬರೆಯುವ ಮೂಲಕ ಖ್ಯಾತರಾಗಿದ್ದಾರೆ. 'ಮಹಿಳೆ, ಕಾನೂನು ಮತ್ತು ನ್ಯಾಯ' - ಈ ವಿಷಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿರುವ ಇವರು, ಕರ್ನಾಟಕ ಸರ್ಕಾರದ ಭಾಷಾಂತರ ನಿರ್ದೇಶನಾಲಯದಲ್ಲಿ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. 'ಮಹಿಳೆ, ಕಾನೂನು ಮತ್ತು ರಾಜಕಾರಣ' ಹಾಗೂ 'ಮಹಿಳಾ ಹಕ್ಕುಗಳು - ಮಾನವ ಹಕ್ಕುಗಳ ನೆಲೆಯಲ್ಲಿ' - ಎಂಬ ಇವರ ಕೃತಿಗಳನ್ನು ಕನ್ನಡ ವಿಶ್ವವಿದ್ಯಾಲಯವು ಮಹಿಳಾ ಅಧ್ಯಯನದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಮತ್ತು ಎಂ. ಎ. ತರಗತಿಗಳಿಗೆ ಆಕರ ಪುಸ್ತಕಗಳಾಗಿ ನಿಗದಿಪಡಿಸಿದೆ.

ಪ್ರಕಾಶಕರು - ನವಕರ್ನಾಟಕ ಪ್ರಕಾಶನ

$1.62
ಮಹಿಳೆ ಸಮಾಜ ಕಾನೂನು
$1.62

Product Information

Shipping & Returns

Description

ಮಹಿಳೆಯರ ವಿರುದ್ಧ ನಡೆಯುತ್ತಿರುವ ಶೋಷಣೆ, ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ಕೌರ್ಯ, ಹೆಣ್ಣುಭ್ರೂಣಹತ್ಯೆ, ಉದ್ಯೋಗ ಸ್ಥಳದಲ್ಲಿ ಕಿರುಕುಳ – ಇವನ್ನು ಮಹಿಳೆಯರು ಈವರೆಗೆ ಅಸಹಾಯಕತೆಯಿಂದ ಸಹಿಸುತ್ತ ಬಂದಿದ್ದ ದಿನಗಳು ಹಿಂದೆ ಸರಿಯುತ್ತಿವೆ. ಪುರುಷರಿಗೆ ಸರಿಸಮವಾಗಿ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆ ಈಗ ಸಾಕಷ್ಟು ಜಾಗೃತಳಾಗಿದ್ದಾಳೆ. ತನ್ನ ಹಕ್ಕುಗಳಿಗಾಗಿ ದನಿಯೇರಿಸುವ ಸನ್ನಿವೇಶ ಸೃಷ್ಟಿಯಾಗಿದೆ. ಈ ಬಗ್ಗೆ ಮಹಿಳೆಯರಿಗೆ ಮಾತ್ರವಲ್ಲ, ಇಡೀ ಸಮಾಜಕ್ಕೆ ತಿಳಿವಳಿಕೆ ಮೂಡಬೇಕು ಎಂಬುದು ಈ ಕೃತಿಯ ಆಶಯ.

ಇದನ್ನು ರಚಿಸಿರುವ ಗೀತಾ ಕೃಷ್ಣಮೂರ್ತಿ ಪತ್ರಿಕೆಗಳಲ್ಲಿ ಮಹಿಳಾ ವಿಷಯಕ ಲೇಖನಗಳನ್ನು ಬರೆಯುವ ಮೂಲಕ ಖ್ಯಾತರಾಗಿದ್ದಾರೆ. 'ಮಹಿಳೆ, ಕಾನೂನು ಮತ್ತು ನ್ಯಾಯ' - ಈ ವಿಷಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿರುವ ಇವರು, ಕರ್ನಾಟಕ ಸರ್ಕಾರದ ಭಾಷಾಂತರ ನಿರ್ದೇಶನಾಲಯದಲ್ಲಿ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. 'ಮಹಿಳೆ, ಕಾನೂನು ಮತ್ತು ರಾಜಕಾರಣ' ಹಾಗೂ 'ಮಹಿಳಾ ಹಕ್ಕುಗಳು - ಮಾನವ ಹಕ್ಕುಗಳ ನೆಲೆಯಲ್ಲಿ' - ಎಂಬ ಇವರ ಕೃತಿಗಳನ್ನು ಕನ್ನಡ ವಿಶ್ವವಿದ್ಯಾಲಯವು ಮಹಿಳಾ ಅಧ್ಯಯನದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಮತ್ತು ಎಂ. ಎ. ತರಗತಿಗಳಿಗೆ ಆಕರ ಪುಸ್ತಕಗಳಾಗಿ ನಿಗದಿಪಡಿಸಿದೆ.

ಪ್ರಕಾಶಕರು - ನವಕರ್ನಾಟಕ ಪ್ರಕಾಶನ

You may also like

-70%NEW
Thumbnail 1

ಮುದ್ದೆ ಗಂಟು

$2.16

$0.65

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41

-70%NEW
Thumbnail 1Thumbnail 2

ಅಂಕಗಣಿತ

$0.81

$0.24

-69%NEW
Thumbnail 1

ರಹಮತ್ ತರೀಕೆರೆ

$0.65

$0.20