ಮನೆಮಾರು
ದೊಡ್ಡದನ್ನು ಕಾಣಬೇಕು. ದೊಡ್ಡದನ್ನು ಅನುಭವಿಸಬೇಕು.
ಇದು ಪುಟ್ಟ 'ಅನಂತ'ನ ಕನಸು.
ಆಗ ಕಂಡ ದೊಡ್ಡದು ಹನುಮಂತ. ಹನುಮಂತನ ಬಲ ಮೊದಲ ಸೆಳೆತ. ಆ ಬಲವನ್ನು ಸೇವೆಗೆ ಮುಡಿಪಿಟ್ಟ ಸಮರ್ಪಣೆ ಎರಡನೆಯ ಆಕರ್ಷಣೆ. ಹಾಗಾಗಿ ಈ ಹನುಮಂತನಾಗುವ ಕಡೆಗೆ ಅನಂತ ನಡೆದ.
ಆಗ ಮೈಗೆ ಹುಟ್ಟಿದ ಎಚ್ಚರ ಬ್ರಹ್ಮಚರ್ಯ. ಹನುಮಂತನಾಗಬೇಕಾದರೆ ಬ್ರಹ್ಮಚಾರಿಯಾಗಬೇಕು. ಈ ದಿಶೆಯಲ್ಲೇ ನಡೆದ ಅನಂತ. ಕಾಲವೂ ಅನಂತವಿತ್ತು : ನಡೆ ಕಠಿಣವಿತ್ತು. ಉಪವಾಸ, ಭಿಕ್ಷೆ, ಬದುಕಿನ ಪಾಡಾಗಿತ್ತು. ದೊಡ್ಡದನ್ನು ಹುಡುಕುತ್ತ ಹಿಮಾಲಯ ಸೇರಿದ್ದರು.
ಹೀಗೆ ಆರಂಭವಾದ 'ಅನಂತ'ಯಾತ್ರೆ' ಒಂದು ಸುಧೀರ್ಘ ಪಯಣ. ದಾರಿಯಲ್ಲಿ-'ಶಾಂತ'ರಾಗಿ 'ಕಪಿಲ'ರಾಗಿ ತೆರೆದುಕೊಂಡರು. ತಾಯಿಯ ದರ್ಶನ, ಶಕ್ತಿ ಸಿದ್ದಿಗಳ ಬಲಕೂಡಿ ಬೆಳೆದರು. ತುಂಬ ಪಾಕದ ಬಳಿಕ 'ಸತ್ಯಕಾಮ'ರಾದರು.
ಕಡೆಯತನಕವೂ ತಾನು 'ಸತ್ಯಕಾಮ' ಎಂಬ ಸೌಜನ್ಯ ತೊರೆಯಲಿಲ್ಲ.
ತಾನೇ ಸತ್ಯ ಎಂಬ ಹಠವಿಲ್ಲ.
ಮಗುವಿಗೂ ನಮಿಸುವ ದೊಡ್ಡಗುಣ.
ಚಿಕ್ಕದನ್ನು ತಲೆಯಮೇಲೆ ಹೊತ್ತು ನಲಿವ ಸುಖ.
ದೊಡ್ಡದು 'ಸತ್ಯಕಾಮ'ವಾಗಿಯೇ ಉಳಿಯಿತು
Product Information
Product Information
Shipping & Returns
Shipping & Returns


ಮನೆಮಾರು
ಮನೆಮಾರು
ದೊಡ್ಡದನ್ನು ಕಾಣಬೇಕು. ದೊಡ್ಡದನ್ನು ಅನುಭವಿಸಬೇಕು.
ಇದು ಪುಟ್ಟ 'ಅನಂತ'ನ ಕನಸು.
ಆಗ ಕಂಡ ದೊಡ್ಡದು ಹನುಮಂತ. ಹನುಮಂತನ ಬಲ ಮೊದಲ ಸೆಳೆತ. ಆ ಬಲವನ್ನು ಸೇವೆಗೆ ಮುಡಿಪಿಟ್ಟ ಸಮರ್ಪಣೆ ಎರಡನೆಯ ಆಕರ್ಷಣೆ. ಹಾಗಾಗಿ ಈ ಹನುಮಂತನಾಗುವ ಕಡೆಗೆ ಅನಂತ ನಡೆದ.
ಆಗ ಮೈಗೆ ಹುಟ್ಟಿದ ಎಚ್ಚರ ಬ್ರಹ್ಮಚರ್ಯ. ಹನುಮಂತನಾಗಬೇಕಾದರೆ ಬ್ರಹ್ಮಚಾರಿಯಾಗಬೇಕು. ಈ ದಿಶೆಯಲ್ಲೇ ನಡೆದ ಅನಂತ. ಕಾಲವೂ ಅನಂತವಿತ್ತು : ನಡೆ ಕಠಿಣವಿತ್ತು. ಉಪವಾಸ, ಭಿಕ್ಷೆ, ಬದುಕಿನ ಪಾಡಾಗಿತ್ತು. ದೊಡ್ಡದನ್ನು ಹುಡುಕುತ್ತ ಹಿಮಾಲಯ ಸೇರಿದ್ದರು.
ಹೀಗೆ ಆರಂಭವಾದ 'ಅನಂತ'ಯಾತ್ರೆ' ಒಂದು ಸುಧೀರ್ಘ ಪಯಣ. ದಾರಿಯಲ್ಲಿ-'ಶಾಂತ'ರಾಗಿ 'ಕಪಿಲ'ರಾಗಿ ತೆರೆದುಕೊಂಡರು. ತಾಯಿಯ ದರ್ಶನ, ಶಕ್ತಿ ಸಿದ್ದಿಗಳ ಬಲಕೂಡಿ ಬೆಳೆದರು. ತುಂಬ ಪಾಕದ ಬಳಿಕ 'ಸತ್ಯಕಾಮ'ರಾದರು.
ಕಡೆಯತನಕವೂ ತಾನು 'ಸತ್ಯಕಾಮ' ಎಂಬ ಸೌಜನ್ಯ ತೊರೆಯಲಿಲ್ಲ.
ತಾನೇ ಸತ್ಯ ಎಂಬ ಹಠವಿಲ್ಲ.
ಮಗುವಿಗೂ ನಮಿಸುವ ದೊಡ್ಡಗುಣ.
ಚಿಕ್ಕದನ್ನು ತಲೆಯಮೇಲೆ ಹೊತ್ತು ನಲಿವ ಸುಖ.
ದೊಡ್ಡದು 'ಸತ್ಯಕಾಮ'ವಾಗಿಯೇ ಉಳಿಯಿತು
Product Information
Product Information
Shipping & Returns
Shipping & Returns
Description
ದೊಡ್ಡದನ್ನು ಕಾಣಬೇಕು. ದೊಡ್ಡದನ್ನು ಅನುಭವಿಸಬೇಕು.
ಇದು ಪುಟ್ಟ 'ಅನಂತ'ನ ಕನಸು.
ಆಗ ಕಂಡ ದೊಡ್ಡದು ಹನುಮಂತ. ಹನುಮಂತನ ಬಲ ಮೊದಲ ಸೆಳೆತ. ಆ ಬಲವನ್ನು ಸೇವೆಗೆ ಮುಡಿಪಿಟ್ಟ ಸಮರ್ಪಣೆ ಎರಡನೆಯ ಆಕರ್ಷಣೆ. ಹಾಗಾಗಿ ಈ ಹನುಮಂತನಾಗುವ ಕಡೆಗೆ ಅನಂತ ನಡೆದ.
ಆಗ ಮೈಗೆ ಹುಟ್ಟಿದ ಎಚ್ಚರ ಬ್ರಹ್ಮಚರ್ಯ. ಹನುಮಂತನಾಗಬೇಕಾದರೆ ಬ್ರಹ್ಮಚಾರಿಯಾಗಬೇಕು. ಈ ದಿಶೆಯಲ್ಲೇ ನಡೆದ ಅನಂತ. ಕಾಲವೂ ಅನಂತವಿತ್ತು : ನಡೆ ಕಠಿಣವಿತ್ತು. ಉಪವಾಸ, ಭಿಕ್ಷೆ, ಬದುಕಿನ ಪಾಡಾಗಿತ್ತು. ದೊಡ್ಡದನ್ನು ಹುಡುಕುತ್ತ ಹಿಮಾಲಯ ಸೇರಿದ್ದರು.
ಹೀಗೆ ಆರಂಭವಾದ 'ಅನಂತ'ಯಾತ್ರೆ' ಒಂದು ಸುಧೀರ್ಘ ಪಯಣ. ದಾರಿಯಲ್ಲಿ-'ಶಾಂತ'ರಾಗಿ 'ಕಪಿಲ'ರಾಗಿ ತೆರೆದುಕೊಂಡರು. ತಾಯಿಯ ದರ್ಶನ, ಶಕ್ತಿ ಸಿದ್ದಿಗಳ ಬಲಕೂಡಿ ಬೆಳೆದರು. ತುಂಬ ಪಾಕದ ಬಳಿಕ 'ಸತ್ಯಕಾಮ'ರಾದರು.
ಕಡೆಯತನಕವೂ ತಾನು 'ಸತ್ಯಕಾಮ' ಎಂಬ ಸೌಜನ್ಯ ತೊರೆಯಲಿಲ್ಲ.
ತಾನೇ ಸತ್ಯ ಎಂಬ ಹಠವಿಲ್ಲ.
ಮಗುವಿಗೂ ನಮಿಸುವ ದೊಡ್ಡಗುಣ.
ಚಿಕ್ಕದನ್ನು ತಲೆಯಮೇಲೆ ಹೊತ್ತು ನಲಿವ ಸುಖ.
ದೊಡ್ಡದು 'ಸತ್ಯಕಾಮ'ವಾಗಿಯೇ ಉಳಿಯಿತು












