ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಇದು ಜನಾರ್ದನ ಭಟ್ ಅವರ ವಿನೂತನ ಪ್ರತಿಮಾತ್ಮಕ ಕಾದಂಬರಿ. ಮೇಧಾವಿ ವಿದ್ವಾಂಸನೊಬ್ಬನ ವಿಶಿಷ್ಟ ಜೀವನ ದರ್ಶನ ಮತ್ತು ಸಾಧನೆಯ ಅನಾವರಣದ ಜತೆ ಜತೆಗೆ ಅಂದಿನ ಐತಿಹಾಸಿಕ ಸಾಂಸ್ಕೃತಿಕ ಪರಿಪ್ರೇಕ್ಷೆ ಈ ಕಾದಂಬರಿಯಲ್ಲಿ ರೋಚಕವಾಗಿ ಮೂಡಿಬಂದಿದೆ.
-ಪ್ರೊ. ಜಿ. ಎನ್. ಉಪಾಧ್ಯ
ಮುಖ್ಯಸ್ಥರು, ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ
ಸಾಂಸ್ಕೃತಿಕ-ಐತಿಹಾಸಿಕ ಕಥನದ ನಿರೂಪಣೆಗೆ ವಾಸ್ತವದ ನೆಲೆಗಟ್ಟಿನ ಮಾರ್ಗವೊಂದನ್ನು ಈ ಕಾದಂಬರಿಯಲ್ಲಿ ಡಾ. ಬಿ. ಜನಾರ್ದನ ಭಟ್ಟರು ಕಂಡುಕೊಂಡಿದ್ದಾರೆ.
-ಡಾ. ರವಿಶಂಕರ ಜಿ. ಕೆ.
ಕನ್ನಡ ಉಪನ್ಯಾಸಕರು. ವಿಮರ್ಶಕರು
ಈ ನವೀನ ತಂತ್ರದ ಕಾದಂಬರಿ ಮನೆಯೊಡೆಯ ಮತ್ತು ದೇಹ ಆತ್ಮಗಳ ರೂಪಕಗಳ ಮೂಲಕ ಅನಾವರಣಗೊಳ್ಳುತ್ತದೆ. ಬಸವಣ್ಣನವರು ಅಂತರಂಗದ ಭಕ್ತಿಯನ್ನು ನಿಕಷಕ್ಕೆ ಒಡ್ಡುವಾಗ ಹೇಳಿದ ವಚನವೊಂದರ ಸಾಲು ಈ ಕಾದಂಬರಿಯ ಶೀರ್ಷಿಕೆ. ದೇಹಾತೀತವಾಗಿ ಆತ್ಮದ ಸ್ವರೂಪದಲ್ಲಿರುವ ಉಡುಪರ ದೇಹ ಎಂಬ ಮನೆಯ ಮತ್ತು ಅವರ ಭೌತಿಕ ಸ್ವರೂಪದ ಮನೆಯ ಶೋಧನೆಯ ಸುತ್ತ ನಡೆಯುವ ಕಥಾಹಂದರದ ಈ ಕಾದಂಬರಿ ಜನಾರ್ದನ ಭಟ್ಟರ ಕಾದಂಬರಿ ಜೀವನಕ್ಕೆ ಹೊಸ ತಿರುವು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.
-ಟಿ. ಎ. ಎನ್. ಖಂಡಿಗೆ
ಲೇಖಕರು, ವಿಮರ್ಶಕರು
Product Information
Product Information
Shipping & Returns
Shipping & Returns


ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಇದು ಜನಾರ್ದನ ಭಟ್ ಅವರ ವಿನೂತನ ಪ್ರತಿಮಾತ್ಮಕ ಕಾದಂಬರಿ. ಮೇಧಾವಿ ವಿದ್ವಾಂಸನೊಬ್ಬನ ವಿಶಿಷ್ಟ ಜೀವನ ದರ್ಶನ ಮತ್ತು ಸಾಧನೆಯ ಅನಾವರಣದ ಜತೆ ಜತೆಗೆ ಅಂದಿನ ಐತಿಹಾಸಿಕ ಸಾಂಸ್ಕೃತಿಕ ಪರಿಪ್ರೇಕ್ಷೆ ಈ ಕಾದಂಬರಿಯಲ್ಲಿ ರೋಚಕವಾಗಿ ಮೂಡಿಬಂದಿದೆ.
-ಪ್ರೊ. ಜಿ. ಎನ್. ಉಪಾಧ್ಯ
ಮುಖ್ಯಸ್ಥರು, ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ
ಸಾಂಸ್ಕೃತಿಕ-ಐತಿಹಾಸಿಕ ಕಥನದ ನಿರೂಪಣೆಗೆ ವಾಸ್ತವದ ನೆಲೆಗಟ್ಟಿನ ಮಾರ್ಗವೊಂದನ್ನು ಈ ಕಾದಂಬರಿಯಲ್ಲಿ ಡಾ. ಬಿ. ಜನಾರ್ದನ ಭಟ್ಟರು ಕಂಡುಕೊಂಡಿದ್ದಾರೆ.
-ಡಾ. ರವಿಶಂಕರ ಜಿ. ಕೆ.
ಕನ್ನಡ ಉಪನ್ಯಾಸಕರು. ವಿಮರ್ಶಕರು
ಈ ನವೀನ ತಂತ್ರದ ಕಾದಂಬರಿ ಮನೆಯೊಡೆಯ ಮತ್ತು ದೇಹ ಆತ್ಮಗಳ ರೂಪಕಗಳ ಮೂಲಕ ಅನಾವರಣಗೊಳ್ಳುತ್ತದೆ. ಬಸವಣ್ಣನವರು ಅಂತರಂಗದ ಭಕ್ತಿಯನ್ನು ನಿಕಷಕ್ಕೆ ಒಡ್ಡುವಾಗ ಹೇಳಿದ ವಚನವೊಂದರ ಸಾಲು ಈ ಕಾದಂಬರಿಯ ಶೀರ್ಷಿಕೆ. ದೇಹಾತೀತವಾಗಿ ಆತ್ಮದ ಸ್ವರೂಪದಲ್ಲಿರುವ ಉಡುಪರ ದೇಹ ಎಂಬ ಮನೆಯ ಮತ್ತು ಅವರ ಭೌತಿಕ ಸ್ವರೂಪದ ಮನೆಯ ಶೋಧನೆಯ ಸುತ್ತ ನಡೆಯುವ ಕಥಾಹಂದರದ ಈ ಕಾದಂಬರಿ ಜನಾರ್ದನ ಭಟ್ಟರ ಕಾದಂಬರಿ ಜೀವನಕ್ಕೆ ಹೊಸ ತಿರುವು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.
-ಟಿ. ಎ. ಎನ್. ಖಂಡಿಗೆ
ಲೇಖಕರು, ವಿಮರ್ಶಕರು
Original: $1.89
-70%$1.89
$0.57Product Information
Product Information
Shipping & Returns
Shipping & Returns
Description
ಇದು ಜನಾರ್ದನ ಭಟ್ ಅವರ ವಿನೂತನ ಪ್ರತಿಮಾತ್ಮಕ ಕಾದಂಬರಿ. ಮೇಧಾವಿ ವಿದ್ವಾಂಸನೊಬ್ಬನ ವಿಶಿಷ್ಟ ಜೀವನ ದರ್ಶನ ಮತ್ತು ಸಾಧನೆಯ ಅನಾವರಣದ ಜತೆ ಜತೆಗೆ ಅಂದಿನ ಐತಿಹಾಸಿಕ ಸಾಂಸ್ಕೃತಿಕ ಪರಿಪ್ರೇಕ್ಷೆ ಈ ಕಾದಂಬರಿಯಲ್ಲಿ ರೋಚಕವಾಗಿ ಮೂಡಿಬಂದಿದೆ.
-ಪ್ರೊ. ಜಿ. ಎನ್. ಉಪಾಧ್ಯ
ಮುಖ್ಯಸ್ಥರು, ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ
ಸಾಂಸ್ಕೃತಿಕ-ಐತಿಹಾಸಿಕ ಕಥನದ ನಿರೂಪಣೆಗೆ ವಾಸ್ತವದ ನೆಲೆಗಟ್ಟಿನ ಮಾರ್ಗವೊಂದನ್ನು ಈ ಕಾದಂಬರಿಯಲ್ಲಿ ಡಾ. ಬಿ. ಜನಾರ್ದನ ಭಟ್ಟರು ಕಂಡುಕೊಂಡಿದ್ದಾರೆ.
-ಡಾ. ರವಿಶಂಕರ ಜಿ. ಕೆ.
ಕನ್ನಡ ಉಪನ್ಯಾಸಕರು. ವಿಮರ್ಶಕರು
ಈ ನವೀನ ತಂತ್ರದ ಕಾದಂಬರಿ ಮನೆಯೊಡೆಯ ಮತ್ತು ದೇಹ ಆತ್ಮಗಳ ರೂಪಕಗಳ ಮೂಲಕ ಅನಾವರಣಗೊಳ್ಳುತ್ತದೆ. ಬಸವಣ್ಣನವರು ಅಂತರಂಗದ ಭಕ್ತಿಯನ್ನು ನಿಕಷಕ್ಕೆ ಒಡ್ಡುವಾಗ ಹೇಳಿದ ವಚನವೊಂದರ ಸಾಲು ಈ ಕಾದಂಬರಿಯ ಶೀರ್ಷಿಕೆ. ದೇಹಾತೀತವಾಗಿ ಆತ್ಮದ ಸ್ವರೂಪದಲ್ಲಿರುವ ಉಡುಪರ ದೇಹ ಎಂಬ ಮನೆಯ ಮತ್ತು ಅವರ ಭೌತಿಕ ಸ್ವರೂಪದ ಮನೆಯ ಶೋಧನೆಯ ಸುತ್ತ ನಡೆಯುವ ಕಥಾಹಂದರದ ಈ ಕಾದಂಬರಿ ಜನಾರ್ದನ ಭಟ್ಟರ ಕಾದಂಬರಿ ಜೀವನಕ್ಕೆ ಹೊಸ ತಿರುವು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.
-ಟಿ. ಎ. ಎನ್. ಖಂಡಿಗೆ
ಲೇಖಕರು, ವಿಮರ್ಶಕರು











