ಮಂಜಿನ ಹೂಮಳೆ
"ಮನುಷ್ಯನನ್ನು ಕೆಲವು ಬಂಧನಗಳಲ್ಲಿಟ್ಟಿದ್ದರೆ ಅದೇ ನಾಗರಿಕತೆ. ಈ ಬಂಧನಗಳು ಕಳಚಿಕೊಂಡರೆ, ಆಗ ಸ್ವೆಚ್ಚೇಯ ಹೆಸರಿನಲ್ಲಿ ಕೋರಿಕೆ ಎಂಬ ಹುಳುಗಳೂ ಹರಡಿಕೊಳ್ಳುತ್ತವೆ. ಮಕ್ಕಳಿಗಾಗಿ ಒಬ್ಬರನ್ನು, ಪ್ರೇಮಕ್ಕಾಗಿ ಇನ್ನೊಬ್ಬರನ್ನು, ಅಜೀರ್ಣವಾಗಿದೆ ಎಂದು ಮೂರನೆಯವನನ್ನು, ಆರೋಗ್ಯ ಚೆನ್ನಾಗಿಲ್ಲವೆಂದು ಮತ್ತೊಬ್ಬನನ್ನು...
ಇದಕ್ಕೆ ಕೊನೆಯೆಲ್ಲಿದೆ? ನಿಜಕ್ಕೂ ಸ್ವೆಚ್ಚೇ ಎಂದರೇನು?
ಸ್ವಾತಂತ್ರ್ಯ-ಸ್ವೆಚ್ಛೆಗಳ ಮಧ್ಯದ ವ್ಯತ್ಯಾಸ ಇಂತಹ ಪ್ರೀಯರಿಗೆ ಗೊತ್ತಿದೆಯೇನು? ಹಣಕ್ಕಾಗಿ ಮೈ ಮಾರಿಕೊಳ್ಳುವುದು ನನ್ನ ಸ್ಟೇಚ್ಛೆ ಎಂದು ಹೇಳಿದಾಗ ನಾವೇನು ಮಾಡಲು ಸಾಧ್ಯ?"
ಜನಪ್ರಿಯ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ಕಾದಂಬರಿ ಮಂಜಿನ ಹೂಮಳೆ ಗಂಡು ಹೆಣ್ಣಿನ ಸಂಬಂಧದ ಕುರಿತ ರೋಚಕ ಕಾದಂಬರಿ.
Product Information
Product Information
Shipping & Returns
Shipping & Returns


ಮಂಜಿನ ಹೂಮಳೆ
ಮಂಜಿನ ಹೂಮಳೆ
"ಮನುಷ್ಯನನ್ನು ಕೆಲವು ಬಂಧನಗಳಲ್ಲಿಟ್ಟಿದ್ದರೆ ಅದೇ ನಾಗರಿಕತೆ. ಈ ಬಂಧನಗಳು ಕಳಚಿಕೊಂಡರೆ, ಆಗ ಸ್ವೆಚ್ಚೇಯ ಹೆಸರಿನಲ್ಲಿ ಕೋರಿಕೆ ಎಂಬ ಹುಳುಗಳೂ ಹರಡಿಕೊಳ್ಳುತ್ತವೆ. ಮಕ್ಕಳಿಗಾಗಿ ಒಬ್ಬರನ್ನು, ಪ್ರೇಮಕ್ಕಾಗಿ ಇನ್ನೊಬ್ಬರನ್ನು, ಅಜೀರ್ಣವಾಗಿದೆ ಎಂದು ಮೂರನೆಯವನನ್ನು, ಆರೋಗ್ಯ ಚೆನ್ನಾಗಿಲ್ಲವೆಂದು ಮತ್ತೊಬ್ಬನನ್ನು...
ಇದಕ್ಕೆ ಕೊನೆಯೆಲ್ಲಿದೆ? ನಿಜಕ್ಕೂ ಸ್ವೆಚ್ಚೇ ಎಂದರೇನು?
ಸ್ವಾತಂತ್ರ್ಯ-ಸ್ವೆಚ್ಛೆಗಳ ಮಧ್ಯದ ವ್ಯತ್ಯಾಸ ಇಂತಹ ಪ್ರೀಯರಿಗೆ ಗೊತ್ತಿದೆಯೇನು? ಹಣಕ್ಕಾಗಿ ಮೈ ಮಾರಿಕೊಳ್ಳುವುದು ನನ್ನ ಸ್ಟೇಚ್ಛೆ ಎಂದು ಹೇಳಿದಾಗ ನಾವೇನು ಮಾಡಲು ಸಾಧ್ಯ?"
ಜನಪ್ರಿಯ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ಕಾದಂಬರಿ ಮಂಜಿನ ಹೂಮಳೆ ಗಂಡು ಹೆಣ್ಣಿನ ಸಂಬಂಧದ ಕುರಿತ ರೋಚಕ ಕಾದಂಬರಿ.
Original: $1.62
-70%$1.62
$0.49Product Information
Product Information
Shipping & Returns
Shipping & Returns
Description
"ಮನುಷ್ಯನನ್ನು ಕೆಲವು ಬಂಧನಗಳಲ್ಲಿಟ್ಟಿದ್ದರೆ ಅದೇ ನಾಗರಿಕತೆ. ಈ ಬಂಧನಗಳು ಕಳಚಿಕೊಂಡರೆ, ಆಗ ಸ್ವೆಚ್ಚೇಯ ಹೆಸರಿನಲ್ಲಿ ಕೋರಿಕೆ ಎಂಬ ಹುಳುಗಳೂ ಹರಡಿಕೊಳ್ಳುತ್ತವೆ. ಮಕ್ಕಳಿಗಾಗಿ ಒಬ್ಬರನ್ನು, ಪ್ರೇಮಕ್ಕಾಗಿ ಇನ್ನೊಬ್ಬರನ್ನು, ಅಜೀರ್ಣವಾಗಿದೆ ಎಂದು ಮೂರನೆಯವನನ್ನು, ಆರೋಗ್ಯ ಚೆನ್ನಾಗಿಲ್ಲವೆಂದು ಮತ್ತೊಬ್ಬನನ್ನು...
ಇದಕ್ಕೆ ಕೊನೆಯೆಲ್ಲಿದೆ? ನಿಜಕ್ಕೂ ಸ್ವೆಚ್ಚೇ ಎಂದರೇನು?
ಸ್ವಾತಂತ್ರ್ಯ-ಸ್ವೆಚ್ಛೆಗಳ ಮಧ್ಯದ ವ್ಯತ್ಯಾಸ ಇಂತಹ ಪ್ರೀಯರಿಗೆ ಗೊತ್ತಿದೆಯೇನು? ಹಣಕ್ಕಾಗಿ ಮೈ ಮಾರಿಕೊಳ್ಳುವುದು ನನ್ನ ಸ್ಟೇಚ್ಛೆ ಎಂದು ಹೇಳಿದಾಗ ನಾವೇನು ಮಾಡಲು ಸಾಧ್ಯ?"
ಜನಪ್ರಿಯ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ಕಾದಂಬರಿ ಮಂಜಿನ ಹೂಮಳೆ ಗಂಡು ಹೆಣ್ಣಿನ ಸಂಬಂಧದ ಕುರಿತ ರೋಚಕ ಕಾದಂಬರಿ.












