ಮಾತು ವಿಸ್ಮಯ
ಮಾತಿನ ಬಗ್ಗೆಯೇ ಬರೆದಿರುವ ಹೊತ್ತಗೆ! ಕುತೂಹಲವಾಯಿತು. ಹಣೆಬರಹವನ್ನು ಬದಲಾಯಿಸಿ ಎಂದು ಪುಸ್ತಕದ ಹಣೆಯಲ್ಲಿಯೇ ಬರೆದಿದೆ! ಇನ್ನಷ್ಟು ಕುತೂಹಲವಾಯಿತು. ನಮ್ಮ ಹಣೆಬರಹ ನಮಗೆ ಓದಲಾಗುವುದಿಲ್ಲವಲ್ಲ! ಆದುದರಿಂದ ಇನ್ನೊಬ್ಬರೇ ನಮ್ಮ ಹಣೆಬರಹವನ್ನು ಓದುವವರಿರಬೇಕು. ಬದುಕಿನ ಹಣೆಬರಹವನ್ನು ನಿರ್ಧರಿಸುವವರು ಬೇರೆ ಯಾರೋ ಇರಬೇಕೆಂದೇ ಅನಿಸುತ್ತದೆ.!
ಮಾತಿನಿಂದಲೇ ಮಾತನ್ನು ಗೆಲ್ಲಬೇಕು. ಮಾತಿನ ಮೂಲಕ ಮನಸ್ಸನ್ನು-ನಮ್ಮದೇ ಮನಸ್ಸನ್ನು ಮಾತಿನ ಬಲೆಗೆ ಬಿದ್ದ ಮಿಕವಾಗಿರುವ ನಮ್ಮದೇ ಮನಸ್ಸನ್ನು ಗೆಲ್ಲಬೇಕು ಎಂಬ ಸೂಚನೆಯನ್ನು ಈ ಹೊತ್ತಗೆ ನೀಡುತ್ತದೆ. ಇಲ್ಲಿ ವಿವೃತವಾಗಿರುವುದು ಅಂತಿಮವೆಂದಲ್ಲ. ಆದರೆ ಮಾತು ಮನಸ್ಸುಗಳ ಸಂಬಂಧ ಲೇಖಕರನ್ನು ಕಾಡಿದೆ.
-ಲಕ್ಷ್ಮೀಶ ತೊಾಡಿ
Product Information
Product Information
Shipping & Returns
Shipping & Returns


ಮಾತು ವಿಸ್ಮಯ
ಮಾತು ವಿಸ್ಮಯ
ಮಾತಿನ ಬಗ್ಗೆಯೇ ಬರೆದಿರುವ ಹೊತ್ತಗೆ! ಕುತೂಹಲವಾಯಿತು. ಹಣೆಬರಹವನ್ನು ಬದಲಾಯಿಸಿ ಎಂದು ಪುಸ್ತಕದ ಹಣೆಯಲ್ಲಿಯೇ ಬರೆದಿದೆ! ಇನ್ನಷ್ಟು ಕುತೂಹಲವಾಯಿತು. ನಮ್ಮ ಹಣೆಬರಹ ನಮಗೆ ಓದಲಾಗುವುದಿಲ್ಲವಲ್ಲ! ಆದುದರಿಂದ ಇನ್ನೊಬ್ಬರೇ ನಮ್ಮ ಹಣೆಬರಹವನ್ನು ಓದುವವರಿರಬೇಕು. ಬದುಕಿನ ಹಣೆಬರಹವನ್ನು ನಿರ್ಧರಿಸುವವರು ಬೇರೆ ಯಾರೋ ಇರಬೇಕೆಂದೇ ಅನಿಸುತ್ತದೆ.!
ಮಾತಿನಿಂದಲೇ ಮಾತನ್ನು ಗೆಲ್ಲಬೇಕು. ಮಾತಿನ ಮೂಲಕ ಮನಸ್ಸನ್ನು-ನಮ್ಮದೇ ಮನಸ್ಸನ್ನು ಮಾತಿನ ಬಲೆಗೆ ಬಿದ್ದ ಮಿಕವಾಗಿರುವ ನಮ್ಮದೇ ಮನಸ್ಸನ್ನು ಗೆಲ್ಲಬೇಕು ಎಂಬ ಸೂಚನೆಯನ್ನು ಈ ಹೊತ್ತಗೆ ನೀಡುತ್ತದೆ. ಇಲ್ಲಿ ವಿವೃತವಾಗಿರುವುದು ಅಂತಿಮವೆಂದಲ್ಲ. ಆದರೆ ಮಾತು ಮನಸ್ಸುಗಳ ಸಂಬಂಧ ಲೇಖಕರನ್ನು ಕಾಡಿದೆ.
-ಲಕ್ಷ್ಮೀಶ ತೊಾಡಿ
Product Information
Product Information
Shipping & Returns
Shipping & Returns
Description
ಮಾತಿನ ಬಗ್ಗೆಯೇ ಬರೆದಿರುವ ಹೊತ್ತಗೆ! ಕುತೂಹಲವಾಯಿತು. ಹಣೆಬರಹವನ್ನು ಬದಲಾಯಿಸಿ ಎಂದು ಪುಸ್ತಕದ ಹಣೆಯಲ್ಲಿಯೇ ಬರೆದಿದೆ! ಇನ್ನಷ್ಟು ಕುತೂಹಲವಾಯಿತು. ನಮ್ಮ ಹಣೆಬರಹ ನಮಗೆ ಓದಲಾಗುವುದಿಲ್ಲವಲ್ಲ! ಆದುದರಿಂದ ಇನ್ನೊಬ್ಬರೇ ನಮ್ಮ ಹಣೆಬರಹವನ್ನು ಓದುವವರಿರಬೇಕು. ಬದುಕಿನ ಹಣೆಬರಹವನ್ನು ನಿರ್ಧರಿಸುವವರು ಬೇರೆ ಯಾರೋ ಇರಬೇಕೆಂದೇ ಅನಿಸುತ್ತದೆ.!
ಮಾತಿನಿಂದಲೇ ಮಾತನ್ನು ಗೆಲ್ಲಬೇಕು. ಮಾತಿನ ಮೂಲಕ ಮನಸ್ಸನ್ನು-ನಮ್ಮದೇ ಮನಸ್ಸನ್ನು ಮಾತಿನ ಬಲೆಗೆ ಬಿದ್ದ ಮಿಕವಾಗಿರುವ ನಮ್ಮದೇ ಮನಸ್ಸನ್ನು ಗೆಲ್ಲಬೇಕು ಎಂಬ ಸೂಚನೆಯನ್ನು ಈ ಹೊತ್ತಗೆ ನೀಡುತ್ತದೆ. ಇಲ್ಲಿ ವಿವೃತವಾಗಿರುವುದು ಅಂತಿಮವೆಂದಲ್ಲ. ಆದರೆ ಮಾತು ಮನಸ್ಸುಗಳ ಸಂಬಂಧ ಲೇಖಕರನ್ನು ಕಾಡಿದೆ.
-ಲಕ್ಷ್ಮೀಶ ತೊಾಡಿ












