ಮಿಥ್ಯ
ಗೀತಾರವರ ಕತೆ-ಕಾದಂಬರಿಗಳ ಜೀವಾಳವೇ ಸೊಗಸಾದ ನಿರೂಪಣೆ ಮತ್ತು ವಸ್ತು ವೈವಿಧ್ಯ. ದಿನಪತ್ರಿಕೆಗಳಲ್ಲಿ ನಾವು ಓದಿದ ಎಷ್ಟೋ ವಿಷಯಗಳು ನಮ್ಮ ಮನಸ್ಸನ್ನು ಕಲಕಿದರೂ ಅಲ್ಲಿ ನಿಲ್ಲದೇ ಹೋದಂತವು. ಗೀತಾರವರ ಕತೆಗಳಲ್ಲಿ ಅವು ಮನಮಿಡಿಯುವ ರೂಪ ಪಡೆದು ಮನಸ್ಸಿನಲ್ಲಿ ಅಚ್ಚೊತ್ತುತ್ತವೆ ಎಂಬುದು ಅಚ್ಚರಿ. ಕೇಳಿದ, ನೋಡಿದ, ಓದಿದ ಘಟನೆಗಳನ್ನು ಕತೆಯಾಗಿಸುವ ಕಲೆ ಅವರಲ್ಲಿದೆ. ಮಹತ್ತರವಾದುದನ್ನು ಹೇಳುವಾಗಲೂ ಗೀತಾ ಆ ಭ್ರಮೆ ಇಲ್ಲದೆ ಬಹಳ ಸರಳವಾಗಿ ಹೇಳಿಬಿಡುತ್ತಾರೆ. ಮನುಷ್ಯ ಸಂಬಂಧದ ಹಲವು ಸೂಕ್ಷ್ಮಗಳನ್ನು ಪ್ರಶ್ನಿಸುತ್ತಾರೆ. ಮನುಷ್ಯ ಸ್ವಭಾವದ ಮೂಲವನ್ನು ಅರಿಯಲು ಪ್ರಯತ್ನಿಸುತ್ತಾರೆ. ಸ್ತ್ರೀವಾದದ ಲೇಬಲ್ ಇಲ್ಲದೆ ಸ್ತ್ರೀ ಸಂವೇದನೆಗಳನ್ನು ಬಿಚ್ಚಿಡುತ್ತಾರೆ.
ಪಾರಂಪರಿಕ ನಿಲುವನ್ನು ದಾಟಿ ಮಹಿಳೆಯರನ್ನು ಚಿತ್ರಿಸುವಂತೆ ಸ್ತ್ರೀವಾದದ ಗುಂಗಿನಿಂದ ಹೊರ ಬಂದು ಪುರುಷರನ್ನು ಅರ್ಥೈಸಿಕೊಳ್ಳುವುದು ಈ ಹೊತ್ತಿನ ಜರೂರತ್ತು ಹೌದು. ಗೀತಾ ಅವರ ಪ್ರಯತ್ನ ಆ ದಿಸೆಯಲ್ಲಿದೆ.
-ಶಾಂತಾ ಕುಮಾರಿ
Product Information
Product Information
Shipping & Returns
Shipping & Returns


ಮಿಥ್ಯ
ಮಿಥ್ಯ
ಗೀತಾರವರ ಕತೆ-ಕಾದಂಬರಿಗಳ ಜೀವಾಳವೇ ಸೊಗಸಾದ ನಿರೂಪಣೆ ಮತ್ತು ವಸ್ತು ವೈವಿಧ್ಯ. ದಿನಪತ್ರಿಕೆಗಳಲ್ಲಿ ನಾವು ಓದಿದ ಎಷ್ಟೋ ವಿಷಯಗಳು ನಮ್ಮ ಮನಸ್ಸನ್ನು ಕಲಕಿದರೂ ಅಲ್ಲಿ ನಿಲ್ಲದೇ ಹೋದಂತವು. ಗೀತಾರವರ ಕತೆಗಳಲ್ಲಿ ಅವು ಮನಮಿಡಿಯುವ ರೂಪ ಪಡೆದು ಮನಸ್ಸಿನಲ್ಲಿ ಅಚ್ಚೊತ್ತುತ್ತವೆ ಎಂಬುದು ಅಚ್ಚರಿ. ಕೇಳಿದ, ನೋಡಿದ, ಓದಿದ ಘಟನೆಗಳನ್ನು ಕತೆಯಾಗಿಸುವ ಕಲೆ ಅವರಲ್ಲಿದೆ. ಮಹತ್ತರವಾದುದನ್ನು ಹೇಳುವಾಗಲೂ ಗೀತಾ ಆ ಭ್ರಮೆ ಇಲ್ಲದೆ ಬಹಳ ಸರಳವಾಗಿ ಹೇಳಿಬಿಡುತ್ತಾರೆ. ಮನುಷ್ಯ ಸಂಬಂಧದ ಹಲವು ಸೂಕ್ಷ್ಮಗಳನ್ನು ಪ್ರಶ್ನಿಸುತ್ತಾರೆ. ಮನುಷ್ಯ ಸ್ವಭಾವದ ಮೂಲವನ್ನು ಅರಿಯಲು ಪ್ರಯತ್ನಿಸುತ್ತಾರೆ. ಸ್ತ್ರೀವಾದದ ಲೇಬಲ್ ಇಲ್ಲದೆ ಸ್ತ್ರೀ ಸಂವೇದನೆಗಳನ್ನು ಬಿಚ್ಚಿಡುತ್ತಾರೆ.
ಪಾರಂಪರಿಕ ನಿಲುವನ್ನು ದಾಟಿ ಮಹಿಳೆಯರನ್ನು ಚಿತ್ರಿಸುವಂತೆ ಸ್ತ್ರೀವಾದದ ಗುಂಗಿನಿಂದ ಹೊರ ಬಂದು ಪುರುಷರನ್ನು ಅರ್ಥೈಸಿಕೊಳ್ಳುವುದು ಈ ಹೊತ್ತಿನ ಜರೂರತ್ತು ಹೌದು. ಗೀತಾ ಅವರ ಪ್ರಯತ್ನ ಆ ದಿಸೆಯಲ್ಲಿದೆ.
-ಶಾಂತಾ ಕುಮಾರಿ
Original: $1.03
-70%$1.03
$0.31Product Information
Product Information
Shipping & Returns
Shipping & Returns
Description
ಗೀತಾರವರ ಕತೆ-ಕಾದಂಬರಿಗಳ ಜೀವಾಳವೇ ಸೊಗಸಾದ ನಿರೂಪಣೆ ಮತ್ತು ವಸ್ತು ವೈವಿಧ್ಯ. ದಿನಪತ್ರಿಕೆಗಳಲ್ಲಿ ನಾವು ಓದಿದ ಎಷ್ಟೋ ವಿಷಯಗಳು ನಮ್ಮ ಮನಸ್ಸನ್ನು ಕಲಕಿದರೂ ಅಲ್ಲಿ ನಿಲ್ಲದೇ ಹೋದಂತವು. ಗೀತಾರವರ ಕತೆಗಳಲ್ಲಿ ಅವು ಮನಮಿಡಿಯುವ ರೂಪ ಪಡೆದು ಮನಸ್ಸಿನಲ್ಲಿ ಅಚ್ಚೊತ್ತುತ್ತವೆ ಎಂಬುದು ಅಚ್ಚರಿ. ಕೇಳಿದ, ನೋಡಿದ, ಓದಿದ ಘಟನೆಗಳನ್ನು ಕತೆಯಾಗಿಸುವ ಕಲೆ ಅವರಲ್ಲಿದೆ. ಮಹತ್ತರವಾದುದನ್ನು ಹೇಳುವಾಗಲೂ ಗೀತಾ ಆ ಭ್ರಮೆ ಇಲ್ಲದೆ ಬಹಳ ಸರಳವಾಗಿ ಹೇಳಿಬಿಡುತ್ತಾರೆ. ಮನುಷ್ಯ ಸಂಬಂಧದ ಹಲವು ಸೂಕ್ಷ್ಮಗಳನ್ನು ಪ್ರಶ್ನಿಸುತ್ತಾರೆ. ಮನುಷ್ಯ ಸ್ವಭಾವದ ಮೂಲವನ್ನು ಅರಿಯಲು ಪ್ರಯತ್ನಿಸುತ್ತಾರೆ. ಸ್ತ್ರೀವಾದದ ಲೇಬಲ್ ಇಲ್ಲದೆ ಸ್ತ್ರೀ ಸಂವೇದನೆಗಳನ್ನು ಬಿಚ್ಚಿಡುತ್ತಾರೆ.
ಪಾರಂಪರಿಕ ನಿಲುವನ್ನು ದಾಟಿ ಮಹಿಳೆಯರನ್ನು ಚಿತ್ರಿಸುವಂತೆ ಸ್ತ್ರೀವಾದದ ಗುಂಗಿನಿಂದ ಹೊರ ಬಂದು ಪುರುಷರನ್ನು ಅರ್ಥೈಸಿಕೊಳ್ಳುವುದು ಈ ಹೊತ್ತಿನ ಜರೂರತ್ತು ಹೌದು. ಗೀತಾ ಅವರ ಪ್ರಯತ್ನ ಆ ದಿಸೆಯಲ್ಲಿದೆ.
-ಶಾಂತಾ ಕುಮಾರಿ











