🎉 Up to 70% Off Selected ItemsShop Sale
HomeStore

ಮುಗಿಲ ಮಾತು

Product image 1

ಮುಗಿಲ ಮಾತು

ಮುಗಿಲ ಮಾತು

ಹಿರಿಯ ವಿದ್ವಾಂಸರೂ, ಸಾಹಿತಿಯೂ ಆದ ಬನ್ನಂಜೆ ಗೋವಿಂದಾಚಾರ್ಯರ ಕೃತಿ ’ಮುಗಿಲ ಮಾತು’.

ಐದು ಆಕಾಶವಾಣಿ ನಾಟಕಗಳ ಸಂಕಲನವನ್ನು ಒಟ್ಟುಗೂಡಿಸಿ ಈ ಕೃತಿಯಲ್ಲಿರಿಸಿದ್ದಾರೆ.

ಜಡೆ ಹೆಣೆದಳು ಪಾಂಚಾಲಿ, ನಡುವಿನವನ ಬಿಡುಗಡೆ, ಅಗ್ನಿಮಿತ್ರನಿಗೊಲಿದ ಮಾಲವಿಕೆ, ಕಾಳಿದಾಸನ ಆತ್ಮಕಥೆ, ಆನಂದತೀರ್ಥ ಎಂಬ ಐದು ನಾಟಕಗಳನ್ನು ಈ ಕೃತಿ ಒಳಗೊಂಡಿದೆ.

$1.41
ಮುಗಿಲ ಮಾತು
$1.41

Product Information

Shipping & Returns

Description

ಹಿರಿಯ ವಿದ್ವಾಂಸರೂ, ಸಾಹಿತಿಯೂ ಆದ ಬನ್ನಂಜೆ ಗೋವಿಂದಾಚಾರ್ಯರ ಕೃತಿ ’ಮುಗಿಲ ಮಾತು’.

ಐದು ಆಕಾಶವಾಣಿ ನಾಟಕಗಳ ಸಂಕಲನವನ್ನು ಒಟ್ಟುಗೂಡಿಸಿ ಈ ಕೃತಿಯಲ್ಲಿರಿಸಿದ್ದಾರೆ.

ಜಡೆ ಹೆಣೆದಳು ಪಾಂಚಾಲಿ, ನಡುವಿನವನ ಬಿಡುಗಡೆ, ಅಗ್ನಿಮಿತ್ರನಿಗೊಲಿದ ಮಾಲವಿಕೆ, ಕಾಳಿದಾಸನ ಆತ್ಮಕಥೆ, ಆನಂದತೀರ್ಥ ಎಂಬ ಐದು ನಾಟಕಗಳನ್ನು ಈ ಕೃತಿ ಒಳಗೊಂಡಿದೆ.

ಮುಗಿಲ ಮಾತು | Harivu Books