🎉 Up to 70% Off Selected ItemsShop Sale
ಮೈಸೂರ್ ಪಾಕ್ ಹುಡುಗ
ಓದದೆಯೂ ಬರೆಯಬಹುದಾದ ಕಾಲದಲ್ಲಿ ಓದಿ, ಓಡಿ, ತಿರುಗಾಡಿ, ತಿಳಿದುಕೊಂಡು ಬರೆಯುವ ಹೊಸ ಹುಡುಗ ಹುಡುಗಿಯರು ಅಲ್ಲಲ್ಲಿ ಕಾಣುತ್ತಿದ್ದಾರೆ. ಇದು ಕನ್ನಡ ಸಾಹಿತ್ಯದ ಅದೃಷ್ಟ, ಇಂಥ ಟೀಂ ಗೈಸ್ ನಲ್ಲಿ ಕಾಣುತ್ತಿರುವವರು ಪ್ರಮೋದ ಮೋಹನ ಹೆಗಡೆ ಅಲಿಯಾಸ್ ಪದಚಿಹ್ನ. ಪ್ರಮೋದ್ ಕುಮಟಾದ ಹಳ್ಳಿಯ ಹುಡುಗ. ಬೆಳೆದದ್ದು ಮಹಾನಗರದಲ್ಲಿ ಬಾಲ್ಯದಿಂದಲೇ ಅಲೆಮಾರಿ. ಕುಳಿತಲ್ಲಿ ಕೂರದ ಹುಡುಗನ ಕಣ್ಣಲ್ಲಿ ಸದಾ ಮಿಂಚು. ಊರಂತೂರ ಅಲೆದು ಪಡೆದ ಅನುಭವವೇ ಅವರ ಕತೆಗಳು. ಹೀಗಾಗಿ ಈ ಕೃತಿ ಪದಚಿಕ್ಕನ ಕತೆಗಳು ಪ್ರಮೋದ್ ಹೇಳುತ್ತಿರುವ ಕತೆಗಳು ಜನರೇಶನ್ W ನಿಂದ 1 ತನಕದ್ದು. ಇದಕ್ಕೆ ತಕ್ಕಂತೆ ಸುಲಲಿತವಾಗಿ ಒಗ್ಗಿಕೊಂಡ ಭಾಷೆ ಈ ಕತೆಗಳ ಶಕ್ತಿವರ್ಧಕ, ತಂತ್ರಗಳು ಹೊಸತೇನಲ್ಲ, ಪಾತ್ರಗಳು ನಮ್ಮ ನಿಮ್ಮವೇ. ನಿರೂಪಣೆಯಲ್ಲಿ ಎಡತಾಕುಗಳಿಲ್ಲ. ಒಂದು ಕಾಲಾಂತರದತ್ತ ಇಲ್ಲಿನ ಅನೇಕ ಕತೆಗಳು ಸಾಗುತ್ತಿರುವಂತೆ ಭಾಸವಾಗುತ್ತಿದೆ. ಓದುಗರು ಚಕ್ಕಳಬಕ್ಕಳ ಹಾಕಿ ಕುಳಿತು, ಒಂದು ಮುಷ್ಟಿ ಕಡ್ಲೆಕಾಯಿ ಜೊತೆ ಓದಿ ಅನುಭವಿಸಬಹುದಾದ ರುಚಿಯನ್ನೂ ಈ ಕತೆಗಳು ಕೊಡುತ್ತಿವೆ.
- ಗೋಪಾಲಕೃಷ್ಣ ಕುಂಟಿನಿ
- ಗೋಪಾಲಕೃಷ್ಣ ಕುಂಟಿನಿ
Product Information
Product Information
Shipping & Returns
Shipping & Returns

ಮೈಸೂರ್ ಪಾಕ್ ಹುಡುಗ
ಮೈಸೂರ್ ಪಾಕ್ ಹುಡುಗ
ಓದದೆಯೂ ಬರೆಯಬಹುದಾದ ಕಾಲದಲ್ಲಿ ಓದಿ, ಓಡಿ, ತಿರುಗಾಡಿ, ತಿಳಿದುಕೊಂಡು ಬರೆಯುವ ಹೊಸ ಹುಡುಗ ಹುಡುಗಿಯರು ಅಲ್ಲಲ್ಲಿ ಕಾಣುತ್ತಿದ್ದಾರೆ. ಇದು ಕನ್ನಡ ಸಾಹಿತ್ಯದ ಅದೃಷ್ಟ, ಇಂಥ ಟೀಂ ಗೈಸ್ ನಲ್ಲಿ ಕಾಣುತ್ತಿರುವವರು ಪ್ರಮೋದ ಮೋಹನ ಹೆಗಡೆ ಅಲಿಯಾಸ್ ಪದಚಿಹ್ನ. ಪ್ರಮೋದ್ ಕುಮಟಾದ ಹಳ್ಳಿಯ ಹುಡುಗ. ಬೆಳೆದದ್ದು ಮಹಾನಗರದಲ್ಲಿ ಬಾಲ್ಯದಿಂದಲೇ ಅಲೆಮಾರಿ. ಕುಳಿತಲ್ಲಿ ಕೂರದ ಹುಡುಗನ ಕಣ್ಣಲ್ಲಿ ಸದಾ ಮಿಂಚು. ಊರಂತೂರ ಅಲೆದು ಪಡೆದ ಅನುಭವವೇ ಅವರ ಕತೆಗಳು. ಹೀಗಾಗಿ ಈ ಕೃತಿ ಪದಚಿಕ್ಕನ ಕತೆಗಳು ಪ್ರಮೋದ್ ಹೇಳುತ್ತಿರುವ ಕತೆಗಳು ಜನರೇಶನ್ W ನಿಂದ 1 ತನಕದ್ದು. ಇದಕ್ಕೆ ತಕ್ಕಂತೆ ಸುಲಲಿತವಾಗಿ ಒಗ್ಗಿಕೊಂಡ ಭಾಷೆ ಈ ಕತೆಗಳ ಶಕ್ತಿವರ್ಧಕ, ತಂತ್ರಗಳು ಹೊಸತೇನಲ್ಲ, ಪಾತ್ರಗಳು ನಮ್ಮ ನಿಮ್ಮವೇ. ನಿರೂಪಣೆಯಲ್ಲಿ ಎಡತಾಕುಗಳಿಲ್ಲ. ಒಂದು ಕಾಲಾಂತರದತ್ತ ಇಲ್ಲಿನ ಅನೇಕ ಕತೆಗಳು ಸಾಗುತ್ತಿರುವಂತೆ ಭಾಸವಾಗುತ್ತಿದೆ. ಓದುಗರು ಚಕ್ಕಳಬಕ್ಕಳ ಹಾಕಿ ಕುಳಿತು, ಒಂದು ಮುಷ್ಟಿ ಕಡ್ಲೆಕಾಯಿ ಜೊತೆ ಓದಿ ಅನುಭವಿಸಬಹುದಾದ ರುಚಿಯನ್ನೂ ಈ ಕತೆಗಳು ಕೊಡುತ್ತಿವೆ.
- ಗೋಪಾಲಕೃಷ್ಣ ಕುಂಟಿನಿ
- ಗೋಪಾಲಕೃಷ್ಣ ಕುಂಟಿನಿ
$1.30
ಮೈಸೂರ್ ಪಾಕ್ ಹುಡುಗ—
$1.30
Product Information
Product Information
Shipping & Returns
Shipping & Returns
Description
ಓದದೆಯೂ ಬರೆಯಬಹುದಾದ ಕಾಲದಲ್ಲಿ ಓದಿ, ಓಡಿ, ತಿರುಗಾಡಿ, ತಿಳಿದುಕೊಂಡು ಬರೆಯುವ ಹೊಸ ಹುಡುಗ ಹುಡುಗಿಯರು ಅಲ್ಲಲ್ಲಿ ಕಾಣುತ್ತಿದ್ದಾರೆ. ಇದು ಕನ್ನಡ ಸಾಹಿತ್ಯದ ಅದೃಷ್ಟ, ಇಂಥ ಟೀಂ ಗೈಸ್ ನಲ್ಲಿ ಕಾಣುತ್ತಿರುವವರು ಪ್ರಮೋದ ಮೋಹನ ಹೆಗಡೆ ಅಲಿಯಾಸ್ ಪದಚಿಹ್ನ. ಪ್ರಮೋದ್ ಕುಮಟಾದ ಹಳ್ಳಿಯ ಹುಡುಗ. ಬೆಳೆದದ್ದು ಮಹಾನಗರದಲ್ಲಿ ಬಾಲ್ಯದಿಂದಲೇ ಅಲೆಮಾರಿ. ಕುಳಿತಲ್ಲಿ ಕೂರದ ಹುಡುಗನ ಕಣ್ಣಲ್ಲಿ ಸದಾ ಮಿಂಚು. ಊರಂತೂರ ಅಲೆದು ಪಡೆದ ಅನುಭವವೇ ಅವರ ಕತೆಗಳು. ಹೀಗಾಗಿ ಈ ಕೃತಿ ಪದಚಿಕ್ಕನ ಕತೆಗಳು ಪ್ರಮೋದ್ ಹೇಳುತ್ತಿರುವ ಕತೆಗಳು ಜನರೇಶನ್ W ನಿಂದ 1 ತನಕದ್ದು. ಇದಕ್ಕೆ ತಕ್ಕಂತೆ ಸುಲಲಿತವಾಗಿ ಒಗ್ಗಿಕೊಂಡ ಭಾಷೆ ಈ ಕತೆಗಳ ಶಕ್ತಿವರ್ಧಕ, ತಂತ್ರಗಳು ಹೊಸತೇನಲ್ಲ, ಪಾತ್ರಗಳು ನಮ್ಮ ನಿಮ್ಮವೇ. ನಿರೂಪಣೆಯಲ್ಲಿ ಎಡತಾಕುಗಳಿಲ್ಲ. ಒಂದು ಕಾಲಾಂತರದತ್ತ ಇಲ್ಲಿನ ಅನೇಕ ಕತೆಗಳು ಸಾಗುತ್ತಿರುವಂತೆ ಭಾಸವಾಗುತ್ತಿದೆ. ಓದುಗರು ಚಕ್ಕಳಬಕ್ಕಳ ಹಾಕಿ ಕುಳಿತು, ಒಂದು ಮುಷ್ಟಿ ಕಡ್ಲೆಕಾಯಿ ಜೊತೆ ಓದಿ ಅನುಭವಿಸಬಹುದಾದ ರುಚಿಯನ್ನೂ ಈ ಕತೆಗಳು ಕೊಡುತ್ತಿವೆ.
- ಗೋಪಾಲಕೃಷ್ಣ ಕುಂಟಿನಿ
- ಗೋಪಾಲಕೃಷ್ಣ ಕುಂಟಿನಿ












