🎉 Up to 70% Off Selected ItemsShop Sale
HomeStore

ನಾ ನಿನ್ನ ಧ್ಯಾನದೊಳಿರಲು

Product image 1
Product image 2

ನಾ ನಿನ್ನ ಧ್ಯಾನದೊಳಿರಲು

ನಾ ನಿನ್ನ ಧ್ಯಾನದೊಳಿರಲು

ನಾ ನಿನ್ನ ಧ್ಯಾನದೊಳಿರಲು ದಿನಮಪಿ ರಜನಿ ಸಾಯಂಪ್ರಾತಃ ಶಿಶಿರ ವಸಂತೌ ಪುನರಾಯತಃ ಕಾಲಂ ಕ್ರೀಡಾ ಗಚ್ಛತ್ಯಾಯು ಸ್ವದಪಿ ನ ಮುಂಚತ್ಮಾ ಶಾವಾಯು! 'ಹಗಲಿರುಳುಗಳು ಬೆಳಗು, ಬೈಗುಗಳು ಶಿಶಿರ ವಸಂತಗಳು ಬಂದು ಬಂದು ಹೋಗುತ್ತಿದೆ. ಕಾಲ ಆಟವಾಡುತ್ತಿದೆ. ಆಯಸ್ಸು ಕಳೆಯುತ್ತಿದೆ. ಆದರೂ ಆಸೆ ತೊಲಗುವುದಿಲ್ಲ.' ಶ್ರೀಶಂಕರಾಚಾರ್ಯರ ಸ್ತೋತ್ರ ಕೃತಿಗಳಲ್ಲಿ ಮುಖ್ಯವಾದದ್ದು 'ಭಜಗೋವಿಂದಂ'ನಲ್ಲಿನ ಅರ್ಥವತ್ತಾದ ಪದ್ಯ ಮೇಲಿನದು. ಜಗತ್ತು ಕಂಡ ಶ್ರೇಷ್ಠ ದಾರ್ಶನಿಕರಾದ ಶ್ರೀ ಶಂಕರ ಭಗವತ್ಪಾದರ ಜೀವಿತಾವಧಿ ಕೇವಲ ಮೂವತ್ತೆರಡು ವರ್ಷಗಳು. ಆದರೆ ಅವರ ಸಾಧನೆ ಮಹತ್ತರವಾದದ್ದು. ಪೂಜ್ಯರು ತಮ್ಮ ಎಂಟನೇ ವಯಸ್ಸಿಗೆ ಸಕಲ ಶಾಸ್ತ್ರಗಳನ್ನು ಪರಿಚಯಿಸಿಕೊಂಡು ಹದಿನಾರನೇ ವಯಸ್ಸಿಗಾಗಲೇ ವೇದಾಂತ ಭಾಷ್ಯವನ್ನು ಬರೆದು ಮೂವತ್ತೆರಡನೇ ವಯಸ್ಸಿಗೆ ತಮ್ಮ ಇಹಲೋಕದ ಕರ್ತವ್ಯವನ್ನು ಪೂರೈಸಿ ನಿರ್ಗಮಿಸಿದರು. ಇದೆಲ್ಲದರ ಹಿಂದಿನ ಗೂಢತೆಯೇನು ಎಂದು ಡಿ.ವಿ.ಜಿ.ಯವರು ತಮ್ಮ ಕಗ್ಗದಲ್ಲಿ ಪ್ರಶ್ನಿಸಿದ್ದಾರೆ. ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ? । ನಾವರಿಯಲಾರದೆಲ್ಲದರೊಟ್ಟು ಹೆಸರೇ? ॥ ಕಾವನೊಮನಿರಲ್ಕೆ ಜಗದ ಕಥೆಯೇಕಿಂತು? ॥ ಸಾವು ಹುಟ್ಟುಗಳೇನು? ಮಂಕುತಿಮ್ಮ |
$2.16
ನಾ ನಿನ್ನ ಧ್ಯಾನದೊಳಿರಲು
$2.16

Product Information

Shipping & Returns

Description

ನಾ ನಿನ್ನ ಧ್ಯಾನದೊಳಿರಲು ದಿನಮಪಿ ರಜನಿ ಸಾಯಂಪ್ರಾತಃ ಶಿಶಿರ ವಸಂತೌ ಪುನರಾಯತಃ ಕಾಲಂ ಕ್ರೀಡಾ ಗಚ್ಛತ್ಯಾಯು ಸ್ವದಪಿ ನ ಮುಂಚತ್ಮಾ ಶಾವಾಯು! 'ಹಗಲಿರುಳುಗಳು ಬೆಳಗು, ಬೈಗುಗಳು ಶಿಶಿರ ವಸಂತಗಳು ಬಂದು ಬಂದು ಹೋಗುತ್ತಿದೆ. ಕಾಲ ಆಟವಾಡುತ್ತಿದೆ. ಆಯಸ್ಸು ಕಳೆಯುತ್ತಿದೆ. ಆದರೂ ಆಸೆ ತೊಲಗುವುದಿಲ್ಲ.' ಶ್ರೀಶಂಕರಾಚಾರ್ಯರ ಸ್ತೋತ್ರ ಕೃತಿಗಳಲ್ಲಿ ಮುಖ್ಯವಾದದ್ದು 'ಭಜಗೋವಿಂದಂ'ನಲ್ಲಿನ ಅರ್ಥವತ್ತಾದ ಪದ್ಯ ಮೇಲಿನದು. ಜಗತ್ತು ಕಂಡ ಶ್ರೇಷ್ಠ ದಾರ್ಶನಿಕರಾದ ಶ್ರೀ ಶಂಕರ ಭಗವತ್ಪಾದರ ಜೀವಿತಾವಧಿ ಕೇವಲ ಮೂವತ್ತೆರಡು ವರ್ಷಗಳು. ಆದರೆ ಅವರ ಸಾಧನೆ ಮಹತ್ತರವಾದದ್ದು. ಪೂಜ್ಯರು ತಮ್ಮ ಎಂಟನೇ ವಯಸ್ಸಿಗೆ ಸಕಲ ಶಾಸ್ತ್ರಗಳನ್ನು ಪರಿಚಯಿಸಿಕೊಂಡು ಹದಿನಾರನೇ ವಯಸ್ಸಿಗಾಗಲೇ ವೇದಾಂತ ಭಾಷ್ಯವನ್ನು ಬರೆದು ಮೂವತ್ತೆರಡನೇ ವಯಸ್ಸಿಗೆ ತಮ್ಮ ಇಹಲೋಕದ ಕರ್ತವ್ಯವನ್ನು ಪೂರೈಸಿ ನಿರ್ಗಮಿಸಿದರು. ಇದೆಲ್ಲದರ ಹಿಂದಿನ ಗೂಢತೆಯೇನು ಎಂದು ಡಿ.ವಿ.ಜಿ.ಯವರು ತಮ್ಮ ಕಗ್ಗದಲ್ಲಿ ಪ್ರಶ್ನಿಸಿದ್ದಾರೆ. ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ? । ನಾವರಿಯಲಾರದೆಲ್ಲದರೊಟ್ಟು ಹೆಸರೇ? ॥ ಕಾವನೊಮನಿರಲ್ಕೆ ಜಗದ ಕಥೆಯೇಕಿಂತು? ॥ ಸಾವು ಹುಟ್ಟುಗಳೇನು? ಮಂಕುತಿಮ್ಮ |

You may also like

-70%NEW
Thumbnail 1

ಮುದ್ದೆ ಗಂಟು

$2.16

$0.65

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41

-70%NEW
Thumbnail 1Thumbnail 2

ಅಂಕಗಣಿತ

$0.81

$0.24

-69%NEW
Thumbnail 1

ರಹಮತ್ ತರೀಕೆರೆ

$0.65

$0.20

ನಾ ನಿನ್ನ ಧ್ಯಾನದೊಳಿರಲು | Harivu Books